ahoratra (ಲೇಖನಗಳು)
ಯಶೋಧಾನಂದನ
July 4, 2006 - 6:14pm — ahoratraಮಾಧವನ ಜನನದಿಂದ
ಭುವನ ಬೃಂದಾವನ./೧/.
ಕೇಶವನಾಗಮನದಿಂದ
ಚಂದನಂದನವನ./೨/. ಮುಂದೆ ಓದಿ »

- Login or register to post comments
- 1202 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಆರು ವೈರಿಗಳು.
June 30, 2006 - 7:24pm — ahoratraಆರು ವೈರಿಗಳು.
ಕಾಮ ಕ್ರೋಧ ಲೋಭಗಳು
ಮೊದಲ ಮೂರು ವೈರಿಗಳು
ಇದನು ಗೆದ್ದ ನಂತರ
ಮೋಹ ಮದ ಮತ್ಸರ ಮುಂದೆ ಓದಿ »

ಹರಿಯ ಪಡೆದ ಬೆಳಕು.
June 24, 2006 - 10:34pm — ahoratraವೇದವಿದರ ನೆರವು ಭೇಕು
ವೇದವರಿತ ಗುರುವು ಭೇಕು
ವೇದನೆಗಳ ಮರೆವು ಭೇಕು
ವೇದವೇದ್ಯ ಹರಿಯ ಭೆಳಕು
ಹರಿವ ಕಿರಿಯ ಬದುಕಿಗೆ ಮುಂದೆ ಓದಿ »

- Login or register to post comments
- 766 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನಾಡಗುಡಿ
June 22, 2006 - 4:39pm — ahoratraನಾಡಗುಡಿ
ನಾಡಸೇವೆ ಮಾಡುವವರೆ,
ನಾಡಿಗಾಗಿ ಮಡಿಯುವವರೆ,
ಬೇಡರಿಂದ ಕಾಡನುಳಿಸಿ,
ಬೆವರಸುರಿಸಿ ಗಿಡವ ಬೆಳೆಸಿ,
ಕೇಡಿಗಳಿಗೆ ಬೇಡಿ ತೊಡಿಸಿ,
ಕಾಡಿಬೇಡೊ ರೌಡಿಗಳನು
ಸೆದೆಬಡಿದು ನೀರಕುಡಿಸಿ,
ಹೇಡಿತನವ ಹೊಡೆದೋಡಿಸಿ,
ನಾಡಿಗಾಗಿ ದುಡಿಯಬೇಕು.
ನಾಡನುಡಿಯ ಹಾಡುಮಾಡಿ,
ನಾಡಗೀತೆ ಹಾಡಬೇಕು.
ನಾಡಗುಡಿಯ ಭಕ್ತರಾಗಿ,
ನಡಿಗಾಗಿ ನಾಡಿನಲ್ಲೆ
ಮಡಿಯಬೇಕು. ಮುಂದೆ ಓದಿ »

- Login or register to post comments
- 782 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಇಂದ್ರೀಯಗಳಿಗೆ ಮನವಿ
June 18, 2006 - 3:28pm — ahoratraಇಂದ್ರೀಯಗಳಿಗೆ ಮನವಿ
ಕೇಳಿ ಓ ಇಂದ್ರೀಯಗಳೆ ನಮ್ಮ ಬಿನ್ನಹ,
ಆನಂದದಿ ಧರೆಯಲಿಂದು ಜೀವಿಸಲೊಸುಗ.
ಪಂಚಾಕ್ಷರಿ ಪರಮಶಿವನ ನೋಡುವ ತನಕ,
ಅಷ್ಟಾಕ್ಷರಿ ಶ್ರೀನಿವಾಸನೊಲಿಸುವ ತನಕ.//ಪ//. ಮುಂದೆ ಓದಿ »



RSS: