ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

anil.ramesh's picture

Personal Information

ಪೂರ್ಣ ಹೆಸರು
ಅನಿಲ್ ರಮೇಶ್
Current Location
ಬೆ೦ಗಳೂರು
ಪರಿಚಯ

ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ.
ತ.ರಾ.ಸು. ಹಾಗೂ ಪೂಚಂತೇ ಅವರುಗಳ ಬರಹಗಳು ಇಷ್ಟ ಆಗತ್ತೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಷ್ಟ.
ಛಾಯಾಗ್ರಹಣ, ಚಾರಣ, ಪ್ರವಾಸ ಮೆಚ್ಚಿನ ಹವ್ಯಾಸ.
ಕರ್ನಾಟಕದಲ್ಲಿರುವ ಎಲ್ಲಾ ಸುಂದರ ತಾಣಗಳನ್ನು ನೋಡುವ ಅಸೆ.

ನನ್ನ ಕನ್ನಡ ಬ್ಲಾಗ್: ಅನವರತ
ನನ್ನ ಫೋಟೋ ಆಲ್ಬಮ್: ಫ್ಲಿಕರ್ ಅಲ್ಲಿ

ಇತಿಹಾಸ

Member for
2 ವರ್ಷಗಳು 5 ವಾರಗಳು
ಬ್ಲಾಗ್
ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ