ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

mayakar's picture

ಪ್ರವೀಣ್ ಮಾಯಾಕರ್

ಸ್ವೀಡನ್

ಸದಸ್ಯರ ಇತ್ತೀಚಿನ ಲೇಖನಗಳು

ಸದಸ್ಯರ ಇತ್ತೀಚಿನ ಬ್ಲಾಗ್ ಬರಹಗಳು

ಸದಸ್ಯರು ಇತ್ತೀಚೆಗೆ ಸೇರಿಸಿರುವ ಚಿತ್ರಗಳು

  • payana (ಪ್ರತಿಕ್ರಿಯೆಗಳು: 0)
    ಭಾನುವಾರ, 22 March 2009 - 9:38pm
  • RD09.JPG (ಪ್ರತಿಕ್ರಿಯೆಗಳು: 0)
    ಸೋಮವಾರ, 26 January 2009 - 10:12pm
  • ಸೈಕೋ (ಪ್ರತಿಕ್ರಿಯೆಗಳು: 0)
    ಸೋಮವಾರ, 17 November 2008 - 11:04pm
  • kr08 (ಪ್ರತಿಕ್ರಿಯೆಗಳು: 0)
    ಭಾನುವಾರ, 2 November 2008 - 6:49am
  • lhc_particlemovement (Small).jpeg (ಪ್ರತಿಕ್ರಿಯೆಗಳು: 0)
    ಬುಧವಾರ, 10 September 2008 - 9:11pm

ನಾನು ಒಬ್ಬ ಕನ್ನಡ ಅಭಿಮಾನಿ ಹಾಗು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಗೌರವ ಉಳ್ಳವನು. ನಾನು ಕನ್ನಡಕ್ಕಾಗಿ ನನ್ನ ಅಳಿಲು ಸೇವೆ ಮಾಡಬಯಸುವೆ. ನನ್ನ ವೆಬ್ ಲಿಂಕ್, ಮಾಯಾಜಾಲಕ್ಕೆ ಸ್ವಾಗತ www.mayajaala.com

http://www.mayajaala.com