ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

ಸಂಪದ ಆರ್ಕೈವಿನಿಂದ

Nagaraj.G's picture

ನಾಗರಾಜ್

ಬೆಂಗಳೂರು

ಸದಸ್ಯರ ಇತ್ತೀಚಿನ ಲೇಖನಗಳು

ಸದಸ್ಯರ ಇತ್ತೀಚಿನ ಬ್ಲಾಗ್ ಬರಹಗಳು

ಸದಸ್ಯರು ಇತ್ತೀಚೆಗೆ ಸೇರಿಸಿರುವ ಚಿತ್ರಗಳು

  • ಘಂಟೆಗಳು (ಪ್ರತಿಕ್ರಿಯೆಗಳು: 0)
    ಮಂಗಳವಾರ, 29 June 2010 - 2:38pm
  • ಘಂಟೆ (ಪ್ರತಿಕ್ರಿಯೆಗಳು: 0)
    ಮಂಗಳವಾರ, 29 June 2010 - 2:36pm
  • ಗಣಪ (ಪ್ರತಿಕ್ರಿಯೆಗಳು: 0)
    ಮಂಗಳವಾರ, 29 June 2010 - 2:34pm
  • ರಾಘವೇಂದ್ರ ನಾವಡ (ಪ್ರತಿಕ್ರಿಯೆಗಳು: 0)
    ಮಂಗಳವಾರ, 29 June 2010 - 2:30pm
  • ಪ್ರಣಾಳಿಕೆ (ಪ್ರತಿಕ್ರಿಯೆಗಳು: 0)
    ಶುಕ್ರವಾರ, 26 March 2010 - 10:48am

ಹಾಯ್ ನನ್ನ ಹೆಸರು ನಾಗರಾಜ್ ನನ್ನ ಸ್ವಂತ ಊರು ಬೂದಿಕೋಟೆ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ ಇದು ಚಾರಿತ್ರಿಕವಾಗಿ ಪ್ರಸಿದ್ದಿಯಾದ ಸ್ಥಳ. ಇದು ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಖಾನ್ ಜನಿಸಿದ ಸ್ಥಳ. ಬೆಂಗಳೂರಿನಲ್ಲಿ ಮರ ಅನ್ನುವ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದೇನೆ. ಮರ ಸಂಸ್ಥೆಯು ಸಮುದಾಯ ಮಾದ್ಯಮದೊಟ್ಟಿಗೆ ಕೆಲಸ ಮಾಡುತ್ತಿದೆ. ಅವುಗಳಲ್ಲಿ ಸಮುದಾಯ ರೇಡಿಯೋ, ರಂಗಭೂಮಿ, ಇಂಟರ್ನೆಟ್, ಡ್ಯಾಕ್ಯುಮೆಂಟರಿ ಪಿಲ್ಮ್ ಇತ್ಯಾದಿಗಳು. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ www.maraa.in ನನ್ನ ಬ್ಲಾಗ್ ಸ್ಪಾಟ್: http://nagarajmaraa.blogspot.com/

http://nagarajmaraa.blogspot.com/