ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

nithyagiri (ಬ್ಲಾಗ್ ಬರಹಗಳು)

ಮುತ್ತು

August 5, 2008 - 2:47pm — nithyagiri

ಮಾತು ಸಾಕು,ಮುತ್ತು ಬೇಕು
ನೀಡೊಂದು ಸಿಹಿಮುತ್ತು
ನಾ ಮರೆಯಬೇಕು ಆ ಮುತ್ತು
ಆ ಮುತ್ತುಗಳ ತೆಪ್ಪದ ಮೇಲೆ
ಸವೆಯಲಿ ನಮ್ಮ ಮುತ್ತಿನ ಪಯಣ
ಹೀಗೆ ಸಾಗುತಿರಲಿ ನನ್ನ ನಿನ್ನ
ಮುತ್ತಿನ ಹುಡುಕಾಟ .........
ನೋಡಿದವರು ಹೇಳ್ತಾರೆ ಇದು ಹುಡುಗಾಟ

ಮುತ್ತಿನ ಅಮಲಿನಲ್ಲಿ ನಾನದೆ ಮಲಿನ
ಅಳಿಯದೆ ಉಳಿಯಲಿ ಆ ಮಿಲನ
ಆ ಮುತ್ತಿನ ಗಮ್ಮತು
ಮರೆತೋಯ್ತು ಈ ಜಗತ್ತು  ಮುಂದೆ ಓದಿ »

~.~
  • nithyagiri ರವರ ಬ್ಲಾಗ್
  • Login or register to post comments
  • 121 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನವಿಲುಗರಿ

August 5, 2008 - 2:21pm — nithyagiri

ನನ್ನ ಪ್ರೇಮದ ಗರಿ ನವಿಲುಗರಿ
ನಾ ನಿನ್ನ ಹೃದಯ ಗಿರಿ
ಕಳೆದು ಹೋದ ರತ್ನ ನಿನ್ನ ನೆನಪು
ಅಳಿಸಿದೆ ಆ ನೆನಪು,ನಯವಾದ ನಿನ್ನ ನುಣುಪು
ನೆಪವಿದ್ದರೆ ನೆನಪಾಗು
ಇಲ್ಲದಿದ್ದರೆ ಕನಸಾಗು
ಮರೆತಿದ್ದರೆ ಮರೆಯಾಗು
ಮಲಗಿದ್ದರೆ ಮಗುವಾಗು..............
ನಾ ನೆನಪಿದ್ದರೆ ನನ್ನ ನೆನಪು ನೀನಾಗು
ನೀ ನಗುತಿದ್ದರೆ ಕಾರಂಜಿ
ಆ ಮುಗುಳ್ನಗು ನನಗೆ ಗುಲಗಂಜಿ  ಮುಂದೆ ಓದಿ »

~.~
  • nithyagiri ರವರ ಬ್ಲಾಗ್
  • Login or register to post comments
  • 109 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮುತ್ತಿನ-ಶೃಂಗಾರ

July 23, 2008 - 8:23pm — nithyagiri

ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ  ಮುಂದೆ ಓದಿ »

~.~
  • nithyagiri ರವರ ಬ್ಲಾಗ್
  • Login or register to post comments
  • 162 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹರಿ-ಗಿರಿ ಸವಿ ದಿನ

July 16, 2008 - 5:00pm — nithyagiri

ತಿಂಗಳ ಕೊನೆಯ ಕಡೆಯ ದಿನ
ಸಂಬಳದ ಕನಸ ನೆನೆವ ದಿನ
ನಡೆದ ಹಾದಿಯಲಿ ಸೈಕಲ್ ತುಳಿದ ದಿನ
ಮರೆಯಲಿ ನಿಂತು ಜಗವ ಮರೆತ ದಿನ
ಮರೆಯದಿರು ಗೆಳೆಯ
ಮೋಟು ಬೀಡಿಯ ಸವಿದ ದಿನ

ಬದುಕಲ್ಲಿ ಸವಿಯಲು ಬೇಕು
ಸವಿ ಸವಿ ನೆನಪು
ನನ್ನ ಗೆಳೆತನದ ಕೋಟೆಯ
ಕೋಟಿ ಸವಿನೆನಪುಗಳ ಸಾಲಿನಲ್ಲಿ
ಈ ನೆನಪು ಅಮರ
ಓ ನನ್ನ ಸುಂದರ ಗೆಳೆಯ
ಮರೆಯದಿರು ಆ ರುಚಿಯ
ಸವಿದ ಸವಿಯ ದಿನ  ಮುಂದೆ ಓದಿ »

~.~
  • nithyagiri ರವರ ಬ್ಲಾಗ್
  • Login or register to post comments
  • 109 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕರಿನೆರಳು

May 28, 2008 - 7:34pm — nithyagiri

ಕಳೆದು ಹೋಗದಿರು ಜೀವದ ಗೆಳತಿ
ನಿನ್ನ ಗೆಳೆತನ ನನಗೆ ಹಿತ
ಆದರೆ,ನನ್ನ ಅನನುಭವದ ಗೆಳೆತನ
ತಂದಿತು ಆತಂಕದ ಅನುಭವ
ಜೀವದ ಗೆಳತಿ ಕೇಳು ಒಮ್ಮೆ
ನಾ 'ನಲ್ಲ' ನಿನಗೆ 'ಗೆಳೆಯ'
ಆದರೆ ನೀ ನೀನಾಗಬೇಡ ಈ ಧರೆಯ
ಕೊರಳ ಮರುಭೂಮಿಯ ದುನಿಯಾ
ಇಂತಿ ನಿನ್ನವ ಈ ಇಳೆಯ,ಇನಿಯ

ಅನ್ಯ ದಾರಿಯಿಲ್ಲ ಎನಗೆ
ಬಿಡಲು ನಿನ್ನ ಸಲಿಗೆ
ಆ ನೆಪದಲ್ಲಿ ನಾ ಮಾಡಲಿಲ್ಲ ನಿನ್ನ ಸುಲಿಗೆ  ಮುಂದೆ ಓದಿ »

~.~
  • nithyagiri ರವರ ಬ್ಲಾಗ್
  • ೧ ಪ್ರತಿಕ್ರಿಯೆ
  • 221 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
1234ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
ಇನ್ನಷ್ಟು


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator