ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಸಂಪದ ಆರ್ಕೈವಿನಿಂದ

prasannasp's picture

ಪ್ರಸನ್ನ.ಎಸ್.ಪಿ

ಕಮ್ಮರಡಿ

ಸದಸ್ಯರ ಇತ್ತೀಚಿನ ಲೇಖನಗಳು

ಸದಸ್ಯರ ಇತ್ತೀಚಿನ ಬ್ಲಾಗ್ ಬರಹಗಳು

ಸದಸ್ಯರು ಇತ್ತೀಚೆಗೆ ಸೇರಿಸಿರುವ ಚಿತ್ರಗಳು

ಹುಟ್ಟಿದ್ದು, ಬೆಳೆದದ್ದು ಎಲ್ಲ ಮಲೆನಾಡಿನಲ್ಲಿ. ಸ್ವಂತ ಊರು ಕೊಪ್ಪ ತಾಲ್ಲೂಕಿನ ಶಂಕರಪುರ. ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸ ಕಮ್ಮರಡಿಯ ಸರ್ಕಾರಿ ಶಾಲೆಯಲ್ಲಿ. ವಿಜ್ಞಾನ ಮತ್ತು ತಂತ್ರಜ್ಞಾನ ನನ್ನ ಆಸಕ್ತಿಯ ಕ್ಷೇತ್ರಗಳು. ಪತ್ರಿಕೋದ್ಯಮ ಹಾಗೂ ರಾಜಕಾರಣದಲ್ಲಿ ಸ್ವಲ್ಪ ಕುತೂಹಲ. ಅಂತರ್ಜಾಲದಲ್ಲಿ ಆಗಾಗ ಲೇಖನಗಳನ್ನು ಬರೆಯುತ್ತಿರುತ್ತೇನೆ. ಸಾವಯವ ಕೃಷಿಯಲ್ಲಿ ಸಾಧನೆ ಮಾಡಬೇಕೆಂಬುದು ನನ್ನ ಕನಸು. ಹಾಗೆಯೇ ಸಾಹಿತ್ಯ ಕೃಷಿಯಲ್ಲೂ ಆಸಕ್ತಿ ಇದೆ! ನನ್ನ ಬಗ್ಗೆ ಇನ್ನಷ್ಟು ತಿಳಿಯಬೇಕೆಂಬ ಕುತೂಹಲ ಇದ್ದರೆ ಇಲ್ಲಿಗೆ ಭೇಟಿ ನೀಡಿ ನನ್ನ ತಾಣಗಳು: ನನ್ನ ಕನ್ನಡ ಬ್ಲಾಗ್: ಅಂತಃಸ್ಫುರಣ ನನ್ನ ಇಂಗ್ಲೀಷ್‌ ಬ್ಲಾಗ್‌ ಟ್ವಿಟರ್‍ನಲ್ಲಿ ಫೇಸ್‌‌ಬುಕ್‌ನಲ್ಲಿ ಮೈಸ್ಪೇಸ್‌‌ನಲ್ಲಿ ಫ್ಲಿಕರ್‍ ಪುಟ ಟೆಕ್-ಕನ್ನಡ

http://prasannakannada.blogspot.com