udaya86 (ಲೇಖನಗಳು)
ಏಕೆ ನಕ್ಕೆ..??
December 14, 2007 - 8:30pm — udaya86ಏಕೆ ನಕ್ಕೆ..??
ಏಕೆ ನಕ್ಕೆ ಹೇಳು ಚೆನ್ನೆ
ಶೋಕ ನೀಗುವ ತೆರದಲಿ
ಎಲ್ಲ ಮರೆತು ಸ್ತಬ್ಧನಾದೆ
ನಿನ್ನ ನಗುವಿನ ಸಿರಿಯಲಿ
ಎಂದೂ ಕಣ್ಣಿಟ್ಟು ನೋಡಿದವಳಲ್ಲ
ಇಂದೇಕೆ ನನ್ನನೇ ದಿಟ್ಟಿಸಿರುವೆ
ನಾನೂ ಯಾರನು ನೋಡಿದವನಲ್ಲ
ನಿನ್ನನೇ ಕಾಣುತ ಏಕೆ ನಿಂತಿರುವೆ
ಯಾವುದಾಶಕ್ತಿ ನಿನ್ನ ಕಂಗಳಲಿ
ಮಾಡುತಿವೆನಗೆ ಸೆಳಕಿನ ಮೋಡಿ
ಮೀಟುತಿವೆ ಮನದ ತಂತುಗಳ
ನಸುನಗೆಯ ಮಾಟವ ಮಾಡಿ ಮುಂದೆ ಓದಿ »

- Login or register to post comments
- 213 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಭೂಮಾತೆ
June 25, 2007 - 11:41pm — udaya86
ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ
ದೈವದನಂತ ಸೃಷ್ಥಿಯಲಿ ನಾನೊಂದು ಚೇತನ
ಎನಿತು ಬಹುಭಾರ ತಡೆದಿರುವೆ ನೀನು
ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು
ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ
ಚಿಂತಿಸದೆ ಕೊರಗದೆ ಬಿಡಿಸಲವಕಾಶ ನೀಡು ಎನಗೆ
ಅನವರತ ಯತ್ನಿಸುವೆ ತರಲು ಬಿಡುಗಡೆಯ ಕಾಲ
ಹರಸು ಎನ್ನ ಅದೊಂದಾಗಲಿ ಲೋಕಕಲ್ಯಾಣಕೆ ಮೂಲ ಮುಂದೆ ಓದಿ »

- Login or register to post comments
- 302 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಯುಗಾದಿ
May 12, 2007 - 8:01pm — udaya86ಮತ್ತೆ ಬಂದಿದೆ ಹೊಸ ಚೈತನ್ಯದ ನವ ಯುಗಾದಿ
ಹೊಸ ಬಯಕೆ ಕನಸುಗಳ ನವಜೀವನದ ಬುನಾದಿ
ಸರ್ವಜಿತು ಬಂದಿಹನು ಹೊಸ ವರುಷದ ನಾಯಕನಾಗಿ
ಹೊಸ ರಾಗ ತಾಳದ ಮಧುರ ಬಾಳಗೀತೆಯ ಗಾಯಕನಾಗಿ
ಭೂರಮೆಯು ಸಿಂಗಾರಗೊಂಡು ಹಸಿರಾಗಿ ನಿಂತಿಹಳು
ಸಕಲ ಪ್ರಾಣಿ,ಪಕ್ಷಿ ಮನುಸಂಕುಲಕೆ ಉಸಿರಾಗಿ ಬಂದಿಹಳು
ಎತ್ತಣದೋ ಮಾಮರಕೆ ಎತ್ತಣದೋ ಕೋಗಿಲೆಗೆ ನಂಟನ್ನು ಬೆಸೆದಿಹಳು ಮುಂದೆ ಓದಿ »

- Login or register to post comments
- 284 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಭೂಮಾತೆ
May 12, 2007 - 7:58pm — udaya86ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ
ದೈವದನಂತ ಸೃಷ್ಥಿಯಲಿ ನಾನೊಂದು ಚೇತನ
ಎನಿತು ಬಹುಭಾರ ತಡೆದಿರುವೆ ನೀನು
ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು
ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ
ಚಿಂತಿಸದೆ ಕೊರಗದೆ ಬಿಡಿಸಲವಕಾಶ ನೀಡು ಎನಗೆ
ಅನವರತ ಯತ್ನಿಸುವೆ ತರಲು ಬಿಡುಗಡೆಯ ಕಾಲ
ಹರಸು ಎನ್ನ ಅದೊಂದಾಗಲಿ ಲೋಕಕಲ್ಯಾಣಕೆ ಮೂಲ ಮುಂದೆ ಓದಿ »

- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: