udayakumarnavada (ಬ್ಲಾಗ್ ಬರಹಗಳು)
ಹುಲಿ ಇದ್ದ ಜಾಗದಲ್ಲಿ ಇಲಿ
October 14, 2006 - 12:59am — udayakumarnavadaನಾವೆಲ್ಲ ಹೆದರಿ ಹೋಗಿದ್ದೆವು.ಕೆಲವು ಅಧಿಕಾರಿಗಳಿರುತ್ತಾರೆ.ಅವರು ಯಾವ ಇಲಾಖೆಯಲ್ಲಿದ್ದರೂ ಆ ಇಲಾಖೆಗೆ ಒಂದು ಗೌರವ ಒಂದು ಘನತೆ ತಂದು ಕೊಡುತ್ತಾರೆ.ಉದಾಹರಣೆಗೆ ಚುನಾವಣಾ ಆಯೋಗದ ಟಿ.ಎನ್.ಶೇಷನ್,ಕೊಂಕಣ ರೈಲ್ವೆ,ದೆಹಲಿ ಮೆಟ್ರೋ ಖ್ಯಾತಿಯ ಶ್ರಿದರನ್,ಪೋಲಿಸ್ ಇಲಾಖೆಯ ಕಿರಣ್ ಬೇಡಿ,ದಕ್ಶಿಣ ಕನ್ನಡ ಜಿಲ್ಲೆ ಯಲ್ಲಿ ಮತ್ತು ಹಲವಾರು ಕಡೆ ಜಿಲ್ಲಾಧಿಕಾರಿಯಾಗಿದ್ದ ಮತ್ತು ಪ್ರಸ್ತುತ ವಿಧ್ಯುತ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಭರತ್ಲಾಲ್ ಮೀನ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ ಮೊದಲಾದವರು.ವೆಂಕಟಾಚಲಯ್ಯನವರನಂತೂ ನಾವೆಲ್ಲ ವೆಂ-'ಕಾಟ'-ಚಲಯ್ಯ ಅಂತಲೇ ಕರೆಯುತಿದ್ದೆವು.ಅವರ ಜಾಗದಲ್ಲಿ ನ್ಯಾ.ಸಂತೋಷ ಹೆಗ್ದೆ ಬಂದಾಗ ಇನ್ನೇನು ಕಾದಿದೆಯೋ ಗ್ರಹಚಾರ ಅಂತ ನಾವೆಲ್ಲ ಮುಖ ಮರೆಸಿಕೊಂದಿದ್ದೆವು.ಅದಕ್ಕೇ ನಾನು ಹೇಳಿದ್ದು ನಾವೆಲ್ಲ ಹೆದರಿ ಹೋಗಿದ್ದೆವು ಅಂತ. ಮುಂದೆ ಓದಿ »








RSS: