ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

ಸುಪ್ರೀತ್.ಕೆ.ಎಸ್

ಬೆಂಗಳೂರು

ಸದಸ್ಯರ ಇತ್ತೀಚಿನ ಲೇಖನಗಳು

ಸದಸ್ಯರ ಇತ್ತೀಚಿನ ಬ್ಲಾಗ್ ಬರಹಗಳು

ಸದಸ್ಯರು ಇತ್ತೀಚೆಗೆ ಸೇರಿಸಿರುವ ಚಿತ್ರಗಳು

ಹುಟ್ಟಿದ್ದು ಹರಿಹರದಲ್ಲಿ ಬೆಳೆದಿದ್ದದ್ದು ದಾವಣಗೆರೆಯಲ್ಲಿ. ಪ್ರೈಮರಿ ಹೈಸ್ಕೂಲುಗಳನ್ನು ಓದಿದ್ದು ದಾವಣಗೆರೆಯಲ್ಲಿ. ಪಿಯುಸಿ ಅಳಿಕೆಯಲ್ಲಿ. ಈಗ ಬೆಂಗಳೂರಿನ ಯು.ವಿ.ಸಿ.ಇ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಓದುತ್ತಿರುವೆ.
ಕನ್ನಡದಲ್ಲಿ ಬರೆಯುವುದರಲ್ಲಿ ಆಸಕ್ತಿಯಿದೆ.
ನನ್ನ ವಯಕ್ತಿಕ ಬ್ಲಾಗು
ಗೆಳೆಯರನೇಕರು ಸೇರಿ ನಡೆಸುತ್ತಿದ್ದ ಮಾಸ ಪತ್ರಿಕೆ ‘ಕಲರವ’ದ ಬ್ಲಾಗು
ಟ್ವಿಟರ್ ಪುಟ

http://ontihakki.wordpress.com/