vbamaranath (ಬ್ಲಾಗ್ ಬರಹಗಳು)
|| ಕಣ್ಣೀರು...||
September 10, 2008 - 1:08am — vbamaranathಕಣ್ಣೀರ ಧಾರೆ ನಂಗೇಕೆ
ಎನ್ನುವ ಮನಕೆ...
ಮನದ ಭಾವ-ಅಭಾವಗಳ ಭಾವ;
ಮನದ ತರಂಗಗಳ ನುಡಿ ;
ಸಾಗರದಲೆಗಳ ದನಿ ;
ಆಸೆ - ಆಕಾಂಕ್ಷೆ - ಗೆಲುವುಗಳ
ಹೊನ್ನುಡಿ ;
ನೋವು-ಹತಾಶೆ-ಸೋಲುಗಳ
ಬೆನ್ನುಡಿ ;
ಮನಧರೆಯ ಜ್ವಾಲಾಮುಖಿ
ಸೋಕಿಸದೆ ತಟ್ಟುವ ತಪರಾಕಿ ;
ಕಲ್ಲಾದ ಮನಕೆ ಬದುಕ ಸಿಂಚನ ;
ಅರಳುವ ಮನಕೆ ಅರಳಿದ ಹೂಬನ ; ಮುಂದೆ ಓದಿ »

- vbamaranath ರವರ ಬ್ಲಾಗ್
- Login or register to post comments
- 119 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಏನೇ ಆಗಿದ್ರೂ ಬಂದ...
September 3, 2008 - 2:09pm — vbamaranath
ಪೆಟ್ರೋಲ್ ಬೆಲೆಯೇರಿದ್ರೂ...
ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ...
ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ...
ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು
ದಟ್ಟನೆ ಆವರಿಸಿದ್ರೂ...
ಐಟಿ-ಬಿಟಿ ಸೀಟಿ ಹೊಡೆಯುತ್ತಿದ್ರೂ...
ಮನಸ್ಸಿನ ನೆಮ್ಮದಿ ಕಾಣೆಯಾಗಿದ್ರೂ...
ಸ್ಥಿತಿ-ಗತಿಗಳ ಗೊಡವೆಗೆ ಮಣಿಯದೆ
ತಪ್ಪದೆ ಹೊರಬರುವ ಕವನದಂತೆ ಮುಂದೆ ಓದಿ »

- vbamaranath ರವರ ಬ್ಲಾಗ್
- Login or register to post comments
- 91 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ...
March 6, 2008 - 7:39pm — vbamaranathಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ಮೇಲಿನಿಂದ ಮೇಲೆ
ನಿತ್ಯ ಸುಲಲಿತ ಬೆಳೆದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ನಿತ್ಯ ಜ್ಯಾಮ ಕಂಡು
ರೋಡಲಿ ಕಾಲ ಕಳೆದು
ಮನದಿ ನೋವು ಇದ್ದರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ಕಾಣದ ಗೆಳೆಯರ ನೆನೆದು
ಕೈಬೆರಳ ಸ್ನೇಹ ಕರೆದು ಮುಂದೆ ಓದಿ »

- vbamaranath ರವರ ಬ್ಲಾಗ್
- Login or register to post comments
- 318 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
February 22, 2008 - 7:10pm — vbamaranathಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ ಮುಂದೆ ಓದಿ »

ಜೋಳದ ಹಿಟ್ಟು ಇದೆಯಾ...?
November 7, 2007 - 6:12pm — vbamaranathಊರಿಂದ ಅಪ್ಪ-ಅಮ್ಮ ತಂದಿದ್ದ ಜೋಳದ ಹಿಟ್ಟು ಖಾಲಿಯಾಗಿದ್ದರಿಂದ, ಜೋಳ ತಗೊಂಡು ಗಿರಣಿ ಹಾಕಿಸೋಣ ಅನ್ಕೊಂಡಿದ್ದೆ, ಆದರೆ ರಾಗಿಮೇಲೆ ಹಾಕೋದ್ರಿಂದ ರೊಟ್ಟಿ ಸರಿಯಾಗಿ ಬರೋದಿಲ್ಲ ಅಂತ ಕೇಳ್ಪಟ್ಟೆ....ಸರಿಹಾಗಾದ್ರೆ ಎಲ್ಲಾ ಸಿಗುತ್ತೆ ಅಂತ ದೊಡ್ಡ-ದೊಡ್ಡ ಅಂಗಡಿಯವರು ಸಾಕಷ್ಟು ಜಾಹೀರಾತು ಹಾಕ್ತಾ ಇರ್ತಾರೆ...ಅಲ್ಲಿ ಸಿಗುತ್ತೆ...ಎಲ್ಲಾ ಈಗ "ಪಾಕೆಟ್"ನಲ್ಲಿ ಇಲ್ಲಿ ಸಿಗ ಮುಂದೆ ಓದಿ »


RSS: