yajamanfrancis (ಲೇಖನಗಳು)
ಬೆಳ್ಳನೆ ಬಟ್ಟೆಗೆ ಬೆಚ್ಚನೆ ರಕ್ತ ಮೆತ್ತಿ…. - ಸಣ್ಣಕತೆ
September 11, 2007 - 3:51pm — yajamanfrancisಆತ ಕೂತಲ್ಲೇ ಕೂತಿದ್ದ. ಕದಲಲಿಲ್ಲ ಒಂದಿನಿತೂ ! ಬೆಳಗಾಗೆದ್ದಾಗ ಯಾರೋ ಹೇಳಿದರು – “ನೀನಿರುವುದು ಭಾರತದಲ್ಲಲ್ಲ, ಇದು ಪಾಕಿಸ್ತಾನ, ಹೊರಡು ಇಲ್ಲಿಂದ…” ಆ ವ್ಯಕ್ತಿ ಈ ಸಂದಿಗ್ಧತೆಯ ಉರುಳಿಗೆ ಸಿಕ್ಕಿದ್ದು, ಭಾರತ – ಪಾಕ್ ವಿಭಜನೆಗೊಂಡಾಗ. ಹೃದಯ ಡವಗುಟ್ಟತೊಡಗಿತು. ಮಂದಿ, ಸಾಮಾನು ಸರಂಜಾಮು ಹೊತ್ತು, ದೋಣಿ ಸೇರಿಕೊಳ್ಳುತ್ತಿದ್ದರು. ಎಲ್ಲರೂ ಮುಸ್ಲಿಂ ಪ್ರಜೆಗಳ ಹಾಗೆ ಬಟ್ಟೆ ಧರಿಸಿದ್ದರು. ತಾನು ಹೋದೇನು ಎಲ್ಲಿಗೆ? ಚಿಂತಿಸಿದ. ಇಲ್ಲೇ ತನ್ನ ಮನೆಯಿದೆ, ಹೆಂಡತಿ ಮಗುವಿದೆ, ಫಲವತ್ತಾದ ಭೂಮಿಯೂ ಇದೆ. ಇವೆಲ್ಲವನ್ನು ಬಿಟ್ಟು….. ? ಆದರೆ ವಿಧಿಯಿಲ್ಲ, ಹೋಗಲೇಬೇಕು. “ಹೋಗದಿದ್ದರೆ ಉಳಿಗಾಲವಿಲ್ಲ. ಉಳಿದಿರುವುದು ಶಿರಚ್ಛೇದನವಷ್ಟೆ! ಇಲ್ಲಿನವರಿಗೆ ಹಿಂದು – ಕ್ಕ್ರೈಸ್ತ ಎಂಬ ಭೇದಭಾವವಿಲ್ಲ, ಮುಸ್ಲಿಮೇತರನಾಗಿದ್ದರೆ ಸಾಕು, ಸಿಕ್ಕಲ್ಲೇ ರುಂಡ ಕತ್ತರಿಸಿ ಎಸೆಯುತ್ತಾರೆ” ಎಂದನೊಬ್ಬ. ನಿನ್ನೆಯ ಮನುಷ್ಯ ಇಂದು ನಿರ್ದಯಿ ಹೇಗಾದ ? ಮುಂದೆ ಓದಿ »

- Login or register to post comments
- 565 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮುಂಗಾರು ಮಳೆಯ ಗಣೇಶ್ (ಎಂ. ಎನ್. ಸಿ. ಕಂಪನಿಯಲ್ಲಿ)
June 27, 2007 - 12:14pm — yajamanfrancisಈ ಮೇಲ್ ನಲ್ಲಿ ಕಂಡದ್ದು -
ಮುಂಗಾರು ಮಳೆಯ ಗಣೇಶ್ (ಎಂ. ಎನ್. ಸಿ. ಕಂಪನಿಯಲ್ಲಿ)
GANESH'S DIALOUGE (IF WORKING IN MNC)........................
Nim trainingu, nim projectu, nim MAT, nim onsite, ee biknaasi Appraisalu, aa
SUPERVISORS baiguLa, aa Targetsu, aa team meetingsu, adarajji customer phone
maado saddu ella mix aagi nan career alle repairy maadakkaagde iro asTu
gaaya maaDide kaNri...
Nangottagoythu kanri nange Hike sigalla antha... bitkotbitte kaNri... Katte
thara duDadu Associate of the Year aniskalodakkintha obba decent individual
performer aagi idbitre saaku annisbittide kaNri.. Aadre ond vishya tilkolli ಮುಂದೆ ಓದಿ »

ಆಹಾ.... ಅದ್ಭುತವೇ ! - ಕವನ
June 22, 2007 - 2:33pm — yajamanfrancisಆಹಾ.... ಅದ್ಭುತವೇ !
ಗರಬಡಿದು ಕುಳಿತವನಿಗೆ ಸಿಡಿಲ ಸದ್ದು !
ಮೊಬೈಲಿನೊಡಲಲ್ಲಿ
ಸಂದೇಶದ ಸುಖಪ್ರಸವ!
ನಲುಗುತ್ತಿಲ್ಲ ಗಾಳಿಗೆ ಮಲ್ಲಿಗೆ ಬಳ್ಳಿ,
ನಗುವಿಲ್ಲ ಕನಸಿಗೆ ಬಂದ ಮಲ್ಲಿ ಮೊಗದಲ್ಲಿ.
"ಹಾಳು... ಎಸ್ಸೆಮ್ಮೆಸ್ಸು....!"
ವಿಧಿಯಿಲ್ಲದೆ ಕಣ್ಣಾಡಿತು.
ಮಲ್ಲಿಗೆಬಳ್ಳಿ ಮೆಲ್ಲಗೆ ಕಂಪಿಸಿತು.
ಅನಾಮಿಕ ಸಂದೇಶ
ಜೊತೆಗೊಂದು ಸಾಲು- ಮುಂದೆ ಓದಿ »


RSS: