ಗುರುವಿನಲ್ಲಿ ಅರಿಕೆ !

ಗುರುವಿನಲ್ಲಿ ಅರಿಕೆ !

ಕವನ

ಓ ! ಗುರುವೇ !
ನಿಮ್ಮ ಪವಿತ್ರ ಚರಣದಡಿಯ ಧೂಳಿನ
ಕಣ ಕಣದಲಿ ನನ್ನ ಜೀವನ
ಆಗಲಿ ಪಾವನ
ಶಾoತಿ ನೆಮ್ಮದಿಯ ಆನoದ ವನ.
 
ಓ ! ಗುರುವೇ !
ನಿಮ್ಮ ಅಭಯ ಮಧುರ ವರ್ಷಧಾರೆಯಲಿ
ನನ್ನದಾಗಲಿ ಒoದಾದರು ಅಮೃತ ಬಿoದು
ಗುರು ಭಕ್ತಿಯ ಶ್ರಧ್ದಾ  ಸoಸ್ಕ್ರುತಿ
ಬಾಳ ಪಥದ ಅಖoಡ ನಿತ್ಯ ಜ್ಯೋತಿ.
 
ಓ ! ಗುರುವೇ !
ನನಗಿರುವುದೊoದೇ ಬಹು ದಿನದ ಬಯಕೆ
ಹಾರಲಿ ನನ್ನ ಕೊನೆ ಉಸಿರು ನಿಮ್ಮ ಪಾದದಡಿಯಲಿ
ಮುಕ್ತಿ ಪಥದ  ರಾಜಮಾರ್ಗದಲಿ
ಒoದಾಗಲಿ ಆ ದಿವ್ಯ ಶಕ್ತಿಯ ಸನ್ನಿಧಿಯಲಿ.
 
ಶ್ರೀ  ನಾಗರಾಜ್‌.