ಬದಲಾವಣೆ

ಬದಲಾವಣೆ

ಕವನ

ಅರ್ಪಣೆ - ನರೇಂದ್ರ ಮೋದಿ

******************************

ದಾರಿಯಲಿ ಬಿದ್ದ ಮುಳ್ಳುಗಳು

ಸಕಲರಿಗೂ ನೋವೆಂದುಕೊಂಡವನು

ತೆಗೆಯಲೋದವಗೆ ಹೊರಿಸಿದರಾರೋಪ

ಮುಳ್ಳು ಹರಡಲು ಬಂದವನೆಂದು

ಮಲಗಿಸಿ ತುಳಿಯುವ ಜನರಿಹರಿಲ್ಲಿ ,

ಲಕ್ಷ ಕಕ್ಷೆಯೊಳಗಿಟ್ಟು ಸುರಕ್ಷೆ ಮಾಡಿ

ಪಕ್ಷಪಾತಿಗಳಿಂದ ದೂರವಿಡೋ ನನ್ನ ಶಿವ ,

ಅನಕ್ಷರಸ್ತರೊಳಗೆ ಅಕ್ಷರಸ್ತರಾಗಿಸಿದಕೆ ವಂದನೆ

ಪೂರ್ತಿ ದಡ್ದರೊಳಗೆ ಬುದ್ದಿವಂತರಾಗಿ ಮಾಡಿದರು ಅದು ವಂಚನೆ

ಲದ್ದಿ ತುಂಬಿರುವ ಈ ಬುದ್ದಿಗೇಡಿಗಳ ಮುಂದೆ

ಮೆಟ್ಟಿನಿಲ್ಲುವ ಬುದ್ದಿ ಕೊಡಲಾಗದಾದರೆ

ಗುರಿ ದಾರಿಯ ಬದಲಿಸೋ ನನ್ನ ಶಿವ 

                                       ಬೋ .ಕು .ವಿ

ಚಿತ್ರ್