ಭಾಗ - ೨೧ ಭೀಷ್ಮ ಯುಧಿಷ್ಠಿರ ಸಂವಾದ: ದ್ಯುಮತ್ಸೇನ ಮತ್ತು ಸತ್ಯವಾನರ ಸಂವಾದ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುದಿಷ್ಠಿರನು ಕೇಳಿದನು, "ಪಿತಾಮಹಾ! ಮತ್ತೊಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ರಾಜನಾದವನು ಪ್ರಜೆಗಳನ್ನು ರಕ್ಷಿಸಬೇಕು. ಪ್ರಜೆಗಳನ್ನು ರಕ್ಷಿಸಬೇಕಾದರೆ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಹಿಂಸಿಸಬೇಕಾಗುತ್ತದೆ. ಆದರೆ ಯಾರನ್ನೂ ಹಿಂಸಿಸದೆ ಪರಿಪಾಲನೆಯನ್ನು ಮಾಡಲು ಸಾಧ್ಯವೇ? ಅಂತಹ ಮಾರ್ಗವು ನನಗೆ ಪ್ರಿಯವಾದುದು. ಅಂತಹ ಸಂಗತಿ ಯಾವುದಾದರೂ ಇದ್ದರೆ ದಯಮಾಡಿ ವಿವರಿಸುವಂತವರಾಗಿ ಎಂದು ವಿನಂತಿಸುತ್ತಿದ್ದೇನೆ"
- makara's blog
- ೧ ಪ್ರತಿಕ್ರಿಯೆ
- Log in or register to post comments
- 276 ಹಿಟ್ಸ್