ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ. ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ್ಡ ಹೀರೋಗಳಂತೆ ಫೋಸು…
(೮೬) ಪ್ರಸಾದನವನ್ನು ಮುಖಾರವಿಂದಕ್ಕೆ ಬಳಸುವುದೆಂದರೆ ಅದರ ಹಿಂದಿನ ಮುಖವನ್ನು ಅದೃಶ್ಯವಾಗಿಯೇ ಇರಿಸುವ ಬಗ್ಗೆ ತಾವು ತೃಪ್ತರಾಗಿದ್ದೀರೆಂದು ಅರ್ಥ.
(೮೭) ಚಿಂತಿಸುವುದು ಒಂದು ಖಾಯಿಲೆಯಾದಲ್ಲಿ ಅದಕ್ಕೆ ಮದ್ದು ಚಿಂತಿಸುವುದನ್ನು ನಿಲ್ಲಿಸುವುದು.…
ಕಂಪ್ಯೂಟರ್ ವೈರಸ್ ಪೀಡಿತ ಮೊದಲ ಮಾನವ ಮನುಷ್ಯನಿಗೆ ನೆಗಡಿಯಿಂದ ಹಿಡಿದು ಏಡ್ಸ್ ವರೆಗೆ ಹಲವಾರು ಕಾಯಿಲೆಗಳು ವೈರಸ್ ಮೂಲಕವೇ ಬರುತ್ತದೆ.ಆದರೆ ಕಂಪ್ಯೂಟರ್ ವೈರಸ್ ಕೂಡಾ ಮನುಷ್ಯನನ್ನು ಕಾಡಬಹುದೇ?ಹೌದು,ಇದು ಸಾಧ್ಯ.ಮನುಷ್ಯನ ದೇಹದಲ್ಲಿ ಐಸಿ…
ಮೊದಲೇ ಹೇಳುತ್ತೇನೆ...ಇದು ವಿಷಯ ತಿಳಿಯುವ ಪ್ರಯತ್ನವಷ್ಟೇ, ಯಾರನ್ನೂ ಸರಿ-ತಪ್ಪೆಂದು ನಿರ್ಣಯಿಸುವ, ಹಳಿಯುವ, ಕೀಳೆಂಬ ಪ್ರಯತ್ನವಲ್ಲ.
ಮನುಷ್ಯನು ಮೂಲತಃ ಮಾಂಸಾಹಾರಿ ಎಂಬ ಬಗ್ಗೆ ಬಹಳಷ್ಟು ವಾದ, ವಿವರಣೆಗಳನ್ನು ಓದಿದ್ದೇನೆ (ವೆ). ಹಾಗೆಯೇ…
ಈ ಚಿತ್ರಗಳನ್ನು ನೋಡಿ ಕಳೆದು ಹೋದ ಬಾಲ್ಯದ ನೆನಪಾಯಿತಾ? ಅಥವಾ ಟೀ ವೀ ಮುಂದೆ ಕಣ್ಣಿವೆ ಇಕ್ಕದೆ ಅಶ್ಲೀಲ ನೃತ್ಯ ನೋಡಿ ತಮ್ಮ ಬಾಲ್ಯ ಕಳೆಯುತ್ತಿರುವ
ನಮ್ಮ ಪುಟಾಣಿಗಳನ್ನು ನೆನೆದು ಬೇಸರವಾಯಿತಾ? ಈ ದೃಶ್ಯಗಳನ್ನು ನಮ್ಮ ಬೀದಿಗಳಲ್ಲಿ…
ಯಾರಿಗೂ ವೈಯಕ್ತಿಕವಾಗಿ ಹೇಳದೆ ಸರ್ವರಲ್ಲೂ ಒಂದು ಮನವಿ. ದಯವಿಟ್ಟು ಪ್ರಕಟಿಸುವ ಮುನ್ನ ನೀವು ಬರೆದದ್ದನ್ನು ಒಮ್ಮೆ ಓದಿ. ತಪ್ಪಿದ್ದರೆ ಸರಿ ಪಡಿಸಿ. ಓದಲು ಚೆನ್ನಾಗಿರುತ್ತದೆ. ತಪ್ಪುಗಳು ಹೆಚ್ಚು ಕಂಡು ಬಂದಾಗ ಯಾಕೋ ಬರವಣಿಗೆ ಎಷ್ಟೇ…
ಸಾಕೇ.....ಬೇಕೆ
ಸಾಕು ...ಎಂದರೆ ಸಾಕೇ?
ಬೇಕು ....ಎಂದರೆ ಬೇಕೇ ?
ಸಾಕು ಎಂದರೆ ಸಾಕಾಗುವದಿಲ್ಲ!
ಬೇಕು ಎಂದರೆ ಬೇಕಾಗುವದಿಲ್ಲ
ನನ್ನ ಈ ಕಿರು ಕವನ ಓದಿ...
ಸಾಕು....... ಬೇಕಾಯಿತಲ್ಲ !
ಓಡಿ.....ಓಡಿ...!
ಓಡಿ…
ಜೂನ್-3ರ ವಿಜಯ ಕರ್ನಾಟಕದ ಲವಲvk ಯ ಮುಖಪುಟದಲ್ಲಿ ಒಂದು ಸುದ್ದಿ ಬಂದಿದೆ. "ಬಂಗಾರದ ಮನುಷ್ಯ" ಎಂಬ ತಲೆಬಯವನ್ನು ಅದಕ್ಕೆ ನೀಡಲಾಗಿದೆ. ಇದು ಭಾಗ-2 ಅಂತೆ. ಮೊದಲನೇಯದು ಯಾವಾಗ ಬಂತೋ ಗೊತ್ತಿಲ್ಲ.
ಇದರಲ್ಲಿ ಬರೆದಿರುವದಾದರೂ ಏನು? ಯಾರೋ ಒಬ್ಬ…
(೮೧) ನೀವು ಎಂದೂ ಯಾರಿಗೂ ದಾಟಿಸಲಾಗದ ಗುಟ್ಟೊಂದನ್ನು ಹೇಳುವೆ. ಅರ್ಥವಾಯಿತೆ?!
(೮೨) ನಿಮ್ಮನ್ನು ಅಹ್ವಾನಿಸದ ಅಥವ ಹೊರದಬ್ಬದ, ಆದರೆ ನಿಮ್ಮ ಮನೋಭೂಮಿಕೆಯಿಂದ ಹೊರಹೋಗಲಾರದ್ದನ್ನು ಪ್ರೆಸ್ಕ್ಲಬ್ ಎನ್ನುತ್ತೇವೆ!
(೮೩) ಬದುಕಿಗೊಂದು ಗುರಿ…
ನಲವತ್ತು ವಸಂತಗಳು, ಎಂಥ ಮೊಂಡು ಸಸಿಯನ್ನೂ ಮರವನ್ನಾಗಿಸಿ, ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು…
ಶಿಕಾರಿಪುರದ ಆಂಜನೇಯನಿಗೆ ಹುಚ್ಚರಾಯಸ್ವಾಮಿ ಎಂದು ಕರೆಯುವುದು ಇದೆ. ಕಾರಣ ಇಲ್ಲಿ ವ್ಯಾಸರಾಯರು ಬಂದಂತಹ ಸಂದರ್ಭದಲ್ಲಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂಬ ದೇವರ ಆಜ್ಞೆಯಾಯಿತಂತೆ. ಆಗ ಕೆರೆಯ ದಡದಲ್ಲಿ ಸಮೀಪದಲ್ಲಿ ಇರುವಂತಹ…
(೭೬) ಮಗುವು ಎಂತಹ ಮುತ್ಸದ್ಧಿ ಮಾನವಜೀವಿ ಎಂದರೆ, ಮತ್ತೊಂದು ಮಗುವನ್ನು ಹೊರತುಪಡಿಸಿ ಮತ್ಯಾವ ಜೀವಿಯೂ ಅದರ ನಡವಳಿಕೆಯಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳುತ್ತದೆ!
(೭೭) ನಾನೆಂದರೆ ನೀವು ಏನೆಂದು ಭಾವಿಸಿದ್ದೀರೆಂದು ನಾನು ಭಾವಿಸಿದ್ಡೇನೋ ಅದು…
ಕತ್ತಲು ಕತ್ತಲು ಕತ್ತಲು ಮನದ ಮನೆಯೊಳಗೆ ಪೂರ್ಣ ಕಗ್ಗತಲು
ನೀ ಬಂದು ಕೇಳಿದೆ ಏಕೆ ಈ ಕತ್ತಲು ಬಾ ನಿನ್ನ ಮನದ ಬೆಳಕಿನೆಡೆಗೆ
ಅಲ್ಲಿ ಎಲ್ಲಾ ಹಸಿರು ಸುತ್ತಲು
ನೀ ಬಂದು ಕೇಳಿದೆ ಏಕೆ ಈ ಕತ್ತಲು ಬಾ ನಿನ್ನ ಮನದ ಬೆಳಕಿನೆಡೆಗೆ
ಅಲ್ಲಿ ಎಲ್ಲಾ ಹಸಿರು…
ತುಂತುರು ಮಳೆಯಲಿ ನಿಂತರೆ ಸಾಲದು,
ಅಂತರ ಸಹಿಸದ ಒಂಥರ ಅನುಭವ,
ಹತ್ತಿರ ಬರಲು ಎತ್ತರ ಸಡಗರ,
ಉತ್ತರ ನೀಡೆಲೆ ಬೆಸ್ತರ ಹುಡುಗಿ...
ತುಂತುರು ಮಳೆಯಲಿ ನಿಂತರೆ ಸಾಲದು,
ಅಂತರ ಸಹಿಸದ ಒಂಥರ ಅನುಭವ,
ಹತ್ತಿರ ಬರಲು ಎತ್ತರ ಸಡಗರ,
ಉತ್ತರ ನೀಡೆಲೆ…