June 2010

  • June 04, 2010
    ಬರಹ: gopinatha
    ಇವರು ಯಾರು ಊಹಿಸಿ ನೋಡೋಣಭಾರತದ ಅತ್ಯಂತ ಶ್ರೀಮಂತರಾದ ಇವರಿಗೆ ಲಕ್ಷ ಲಕ್ಷ ಅಭಿಮಾನಿಗಳಿದ್ದಾರೆಯಾರು ಇವರು?ಕೃಪೆ  : ಇಂಟರನೆಟ್            
  • June 04, 2010
    ಬರಹ: vasanth
    ಜವ್ವನ ಕರಿಹೊತ್ತು ಇರುಳೊಳಗೆ ಕಳೆದುಹೋಗಿ ಕನಸ ಕಟ್ಟುತಲಿದ್ದೆ.   ಆಗಸದ ತುಂಬಾ ಮಂದಾರ ಪುಷ್ಪಗಳು ಏಣಿಯೊಂದು ಸ್ವರ್ಗಕ್ಕೆ.   ಪಾರಿವಾಳಗಳು ಕೈಬೀಸಿ ಕರೆಯುತ್ತಿದ್ದವು ಸ್ವರ್ಗ ಲೋಕದ ಪಯಣಕ್ಕೆ.   ತನ್ನೊಳಗಿನ ಮೌನ ಬೆಚ್ಚಿ ನುಡಿದಿತ್ತು !  …
  • June 04, 2010
    ಬರಹ: siddappam
      ಹಗಲಿರುಳೆನ್ನದೆ ಬಯಸುವೆ  ನಾ ನಿನ್ನ  ಆದರೂ  ಇನ್ನೆಂದು  ನೆನೆಯೇನು ನಿನ್ನ ಹೆಸರನ್ನ  ನಿನ್ನ ಹೃದಯಕೆ  ನಾ  ಮಾಡೆನು ಕರೆಯನ್ನ .....!!   ನೋಡು ನನ್ನ ನಲ್ಲೆ , ನಾನೆಲ್ಲಾ  ಬಲ್ಲೆ  ನೀ ಮಿರೋಲ್ಲಾ ಅಂತ ಮನದ  ಎಲ್ಲೇ  ಒಲವೆ ..ನನ್ನ  …
  • June 04, 2010
    ಬರಹ: manju787
    ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ.  ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ್ಡ ಹೀರೋಗಳಂತೆ ಫೋಸು…
  • June 04, 2010
    ಬರಹ: anilkumar
    (೮೬) ಪ್ರಸಾದನವನ್ನು ಮುಖಾರವಿಂದಕ್ಕೆ ಬಳಸುವುದೆಂದರೆ ಅದರ ಹಿಂದಿನ ಮುಖವನ್ನು ಅದೃಶ್ಯವಾಗಿಯೇ ಇರಿಸುವ ಬಗ್ಗೆ ತಾವು ತೃಪ್ತರಾಗಿದ್ದೀರೆಂದು ಅರ್ಥ. (೮೭) ಚಿಂತಿಸುವುದು ಒಂದು ಖಾಯಿಲೆಯಾದಲ್ಲಿ ಅದಕ್ಕೆ ಮದ್ದು ಚಿಂತಿಸುವುದನ್ನು ನಿಲ್ಲಿಸುವುದು.…
  • June 04, 2010
    ಬರಹ: ಭಾಗ್ವತ
                              " ವಸ್ತು ಮುಳುಗಿದಾಗ ತನ್ನ ತೂಕ ಕಳೆದು ಕೊಳ್ಳುತ್ತದೆ"                                                                                  _ಅರ್ಕಿಮಿಡಿಸ್                             ಆದರೆ…
  • June 03, 2010
    ಬರಹ: ASHOKKUMAR
    ಕಂಪ್ಯೂಟರ್ ವೈರಸ್ ಪೀಡಿತ ಮೊದಲ ಮಾನವ ಮನುಷ್ಯನಿಗೆ ನೆಗಡಿಯಿಂದ ಹಿಡಿದು ಏಡ್ಸ್ ವರೆಗೆ ಹಲವಾರು ಕಾಯಿಲೆಗಳು ವೈರಸ್ ಮೂಲಕವೇ ಬರುತ್ತದೆ.ಆದರೆ ಕಂಪ್ಯೂಟರ್ ವೈರಸ್ ಕೂಡಾ ಮನುಷ್ಯನನ್ನು ಕಾಡಬಹುದೇ?ಹೌದು,ಇದು ಸಾಧ್ಯ.ಮನುಷ್ಯನ ದೇಹದಲ್ಲಿ ಐಸಿ…
  • June 03, 2010
    ಬರಹ: PrasannAyurveda
    ಮೊದಲೇ ಹೇಳುತ್ತೇನೆ...ಇದು ವಿಷಯ ತಿಳಿಯುವ ಪ್ರಯತ್ನವಷ್ಟೇ, ಯಾರನ್ನೂ ಸರಿ-ತಪ್ಪೆಂದು ನಿರ್ಣಯಿಸುವ, ಹಳಿಯುವ, ಕೀಳೆಂಬ ಪ್ರಯತ್ನವಲ್ಲ.   ಮನುಷ್ಯನು ಮೂಲತಃ ಮಾಂಸಾಹಾರಿ ಎಂಬ ಬಗ್ಗೆ ಬಹಳಷ್ಟು ವಾದ, ವಿವರಣೆಗಳನ್ನು ಓದಿದ್ದೇನೆ (ವೆ). ಹಾಗೆಯೇ…
  • June 03, 2010
    ಬರಹ: abdul
        ಈ ಚಿತ್ರಗಳನ್ನು ನೋಡಿ ಕಳೆದು ಹೋದ ಬಾಲ್ಯದ ನೆನಪಾಯಿತಾ? ಅಥವಾ ಟೀ ವೀ ಮುಂದೆ ಕಣ್ಣಿವೆ ಇಕ್ಕದೆ ಅಶ್ಲೀಲ ನೃತ್ಯ ನೋಡಿ ತಮ್ಮ ಬಾಲ್ಯ ಕಳೆಯುತ್ತಿರುವ  ನಮ್ಮ ಪುಟಾಣಿಗಳನ್ನು ನೆನೆದು ಬೇಸರವಾಯಿತಾ? ಈ ದೃಶ್ಯಗಳನ್ನು ನಮ್ಮ ಬೀದಿಗಳಲ್ಲಿ…
  • June 03, 2010
    ಬರಹ: santhosh_87
    ಯಾರಿಗೂ ವೈಯಕ್ತಿಕವಾಗಿ ಹೇಳದೆ ಸರ್ವರಲ್ಲೂ ಒಂದು ಮನವಿ. ದಯವಿಟ್ಟು ಪ್ರಕಟಿಸುವ ಮುನ್ನ ನೀವು ಬರೆದದ್ದನ್ನು ಒಮ್ಮೆ ಓದಿ. ತಪ್ಪಿದ್ದರೆ ಸರಿ ಪಡಿಸಿ. ಓದಲು ಚೆನ್ನಾಗಿರುತ್ತದೆ. ತಪ್ಪುಗಳು ಹೆಚ್ಚು ಕಂಡು ಬಂದಾಗ ಯಾಕೋ ಬರವಣಿಗೆ ಎಷ್ಟೇ…
  • June 03, 2010
    ಬರಹ: naranamani
      ಸಾಕೇ.....ಬೇಕೆ   ಸಾಕು ...ಎಂದರೆ  ಸಾಕೇ?   ಬೇಕು  ....ಎಂದರೆ  ಬೇಕೇ ?   ಸಾಕು ಎಂದರೆ ಸಾಕಾಗುವದಿಲ್ಲ!   ಬೇಕು  ಎಂದರೆ  ಬೇಕಾಗುವದಿಲ್ಲ   ನನ್ನ  ಈ  ಕಿರು ಕವನ ಓದಿ...   ಸಾಕು....... ಬೇಕಾಯಿತಲ್ಲ !   ಓಡಿ.....ಓಡಿ...!   ಓಡಿ…
  • June 03, 2010
    ಬರಹ: manjunath.hosur
    ಜೂನ್-3ರ ವಿಜಯ ಕರ್ನಾಟಕದ ಲವಲvk ಯ ಮುಖಪುಟದಲ್ಲಿ ಒಂದು ಸುದ್ದಿ ಬಂದಿದೆ. "ಬಂಗಾರದ ಮನುಷ್ಯ" ಎಂಬ ತಲೆಬಯವನ್ನು ಅದಕ್ಕೆ ನೀಡಲಾಗಿದೆ. ಇದು ಭಾಗ-2 ಅಂತೆ. ಮೊದಲನೇಯದು ಯಾವಾಗ ಬಂತೋ ಗೊತ್ತಿಲ್ಲ.   ಇದರಲ್ಲಿ ಬರೆದಿರುವದಾದರೂ ಏನು? ಯಾರೋ ಒಬ್ಬ…
  • June 03, 2010
    ಬರಹ: anilkumar
    (೮೧) ನೀವು ಎಂದೂ ಯಾರಿಗೂ ದಾಟಿಸಲಾಗದ ಗುಟ್ಟೊಂದನ್ನು ಹೇಳುವೆ. ಅರ್ಥವಾಯಿತೆ?! (೮೨) ನಿಮ್ಮನ್ನು ಅಹ್ವಾನಿಸದ ಅಥವ ಹೊರದಬ್ಬದ, ಆದರೆ ನಿಮ್ಮ ಮನೋಭೂಮಿಕೆಯಿಂದ ಹೊರಹೋಗಲಾರದ್ದನ್ನು ಪ್ರೆಸ್‍ಕ್ಲಬ್ ಎನ್ನುತ್ತೇವೆ! (೮೩) ಬದುಕಿಗೊಂದು ಗುರಿ…
  • June 03, 2010
    ಬರಹ: abdul
    ನಲವತ್ತು ವಸಂತಗಳು, ಎಂಥ ಮೊಂಡು ಸಸಿಯನ್ನೂ ಮರವನ್ನಾಗಿಸಿ, ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು…
  • June 03, 2010
    ಬರಹ: mouna
      ಜೀ - ಜೀವನ ಪರ್ಯಂತ ತ -  ತಲೆಯೆತ್ತದೆ ಗಾ - ಗಾಣದೆತ್ತಿನಂತೆ ದುಡಿಯುತ್ತ ರ -  ರವಷ್ಟು ಸುಖ- ಸಂತೋಷ        ಕಾಣದವ                                    ---- ಮೌನೇಶ               
  • June 03, 2010
    ಬರಹ: suresh nadig
    ಶಿಕಾರಿಪುರದ ಆಂಜನೇಯನಿಗೆ ಹುಚ್ಚರಾಯಸ್ವಾಮಿ ಎಂದು ಕರೆಯುವುದು ಇದೆ. ಕಾರಣ ಇಲ್ಲಿ ವ್ಯಾಸರಾಯರು ಬಂದಂತಹ ಸಂದರ್ಭದಲ್ಲಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂಬ ದೇವರ ಆಜ್ಞೆಯಾಯಿತಂತೆ. ಆಗ ಕೆರೆಯ ದಡದಲ್ಲಿ ಸಮೀಪದಲ್ಲಿ ಇರುವಂತಹ…
  • June 03, 2010
    ಬರಹ: bharath.6070
    ನೂರಾರು ಬಾರು ಈ ಊರಲುಂಟು,ಯಾವುದ್ರಲ್ಲಿ ಕುಡಿದರೂ ಸಂತೋಷವುಂಟು,ನಾನ್ ಕುಡಿಯಲೆಂದೆ ಬಿದಿಗೊಂದು ಬಾರು,ಯಾವ್ ಬಾರಿಗ್ ಹೋದ್ರು ಒಂದ್ ಬಾಟ್ಲ್ .............ಕುಡಿಬೇಕು ಅಂದ್ಕೊಡ ಪೆಗ್ ಒಂದೆ ಒಂದು,ಕುಡಿದು ಮುಗಿಸಿದ್ದ ಬಾಟ್ಲೊಂದೆ ಒಂದು.ಕೈಯಲ್…
  • June 03, 2010
    ಬರಹ: anilkumar
    (೭೬) ಮಗುವು ಎಂತಹ ಮುತ್ಸದ್ಧಿ ಮಾನವಜೀವಿ ಎಂದರೆ, ಮತ್ತೊಂದು ಮಗುವನ್ನು ಹೊರತುಪಡಿಸಿ ಮತ್ಯಾವ ಜೀವಿಯೂ ಅದರ ನಡವಳಿಕೆಯಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳುತ್ತದೆ! (೭೭) ನಾನೆಂದರೆ ನೀವು ಏನೆಂದು ಭಾವಿಸಿದ್ದೀರೆಂದು ನಾನು ಭಾವಿಸಿದ್ಡೇನೋ ಅದು…
  • June 03, 2010
    ಬರಹ: naanu
    ಕತ್ತಲು ಕತ್ತಲು ಕತ್ತಲು ಮನದ ಮನೆಯೊಳಗೆ ಪೂರ್ಣ ಕಗ್ಗತಲು ನೀ ಬಂದು ಕೇಳಿದೆ ಏಕೆ ಈ ಕತ್ತಲು ಬಾ ನಿನ್ನ ಮನದ ಬೆಳಕಿನೆಡೆಗೆ  ಅಲ್ಲಿ ಎಲ್ಲಾ ಹಸಿರು ಸುತ್ತಲು ನೀ ಬಂದು ಕೇಳಿದೆ ಏಕೆ ಈ ಕತ್ತಲು ಬಾ ನಿನ್ನ ಮನದ ಬೆಳಕಿನೆಡೆಗೆ ಅಲ್ಲಿ ಎಲ್ಲಾ ಹಸಿರು…
  • June 03, 2010
    ಬರಹ: gundachandru
    ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡಗರ, ಉತ್ತರ ನೀಡೆಲೆ ಬೆಸ್ತರ ಹುಡುಗಿ... ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡಗರ, ಉತ್ತರ ನೀಡೆಲೆ…