June 2010

  • June 01, 2010
    ಬರಹ: rekhash
      ಹಾಗೆ ನೋಡೋಕ್ಕೆ ಹೋದರೆ ಇದು ಸಣ್ಣ ವಿಷಯ, ರಿರ್ಸರ್ವೇಷನ್ ಇಲ್ಲದೆ ರೈಲಿನಲ್ಲಿ ನುಗ್ಗಿ, ಸ್ಠಳ ಸಿಕ್ಕ ಕಡೆ ಕೂತುಕೊಳ್ಳೋದು ನಮ್ಮ ದೇಶದಲ್ಲಿ ಅತಿ ಸಾಮಾನ್ಯ, ಅಂಥ ಸಮಯದಲ್ಲಿ ಮಾತಿನ ಜಟಾಪಟಿ ಕೂಡ ಸರ್ವೇ ಸಾಮಾನ್ಯ. ಆದ್ರೆ ಅವತ್ತು ನಡೆದಿದ್ದು…
  • June 01, 2010
    ಬರಹ: jnanamurthy
    ದು:ಖಿಸದಿರು.ನಿನ್ನ ಜೀವ ನಿನ್ನುಸಿರು ನಾಹೋಗೆನೆಂದೂ ನಿನ್ನ ತ್ಯಜಿಸಿಬಯಸದೇ ಬರುವನೀ ನಿನ್ನೆದೆಯ ಒಡೆಯಕಳೆದು ಹೋಗುವ ಸಮಯವಲ್ಲ ನಾ. ಮಣ್ಣಲ್ಲಿ ಮಣ್ಣಾಗಿ ಮಳೆಹನಿಯ ಹಿಡಿದಿಟ್ಟುನನ್ನೊಳಗೆ ನಿನ್ನ ಬಿತ್ತಿ ನಿನ್ನುಸಿರ ಉಸಿರಾಗಿಎಂದೆಂದೂ…
  • June 01, 2010
    ಬರಹ: jnanamurthy
    ನಿನ್ನ ಕಾಣದಾ ದಿನವು ದಿನವಲ್ಲ ನನಗೆ,ಸೂರ್ಯನಿಲ್ಲದ ಹಗಲು;ಮಬ್ಬು, ಮಸುಕು, ಮಂಪರು,ಬರೀ ನಿದ್ರೆಯಬ್ಬರ;ಕಾಣಲು ಕನಸಿನೊಳು ನಿನ್ನನು …
  • June 01, 2010
    ಬರಹ: mouna
    ಕನಸು ಕಟ್ಟುತ್ತ ಕಾವ್ಯ ಹೆಣೆಯುತ್ತ ಹದಿ ಹರೆಯದ ಬಾಳ ಜೋಕಾಲಿಯಲ್ಲಿ ಜೀಕುತ್ತಾ ಸಂಭ್ರಮಿವಿಸುವ ಕಾಲವೇ-ಯೌವನ   ನಿನ್ನೆಗಳ ನೆನೆಯುತ್ತ ನಾಳೆಗಳ ಎಣಿಸುತ್ತ ಮುಸ್ಸಂಜೆಯ ಪಯಣದಲಿ ಸಾಗಿರುವ ಸಂಜೆ ಮಲ್ಲಿಗೆಯೇ-ಮುಪ್ಪು…
  • June 01, 2010
    ಬರಹ: hariharapurasridhar
    ಸಂಪದಿಗ ಮಿತ್ರರೇ, ಸಂಪದದಿಂದ ಅದೆಷ್ಟು ಜನ ನನಗೆ ಮಿತ್ರರಾದರು! ಅಚ್ಚರಿಯುಂಟಾಗುತ್ತೆ. ಸಂಪದದಿಂದ ಪರಿಚಿತರಾದ ಹಂಸಾನಂದಿ, ಡಾ||ಮೀನಾಸುಬ್ಬರಾವ್ ವಿದೇಶದಿಂದ ಕರ್ನಾಟಕಕ್ಕೆ ಬಂದಾಗ ಅನೇಕ ಸಂಪದಿಗರನ್ನು ಭೇಟಿಯಾಗಿದ್ದರು.ನನ್ನ ಸ್ವಂತ ಊರಾದ…
  • June 01, 2010
    ಬರಹ: priyank_ks
    ಸಂಪದಿಗರಿಗೆ ನಮಸ್ಕಾರ,ಜಾಗ್ರುತ ಗ್ರಾಹಕರು ಎಂಬ ಹೆಸರಿನಲ್ಲಿ "ಗ್ರಾಹಕ ಸೇವೆಯಲ್ಲಿ ಭಾಷಾ ಆಯಾಮ"ದ ಬಗ್ಗೆ ಸುಮಾರು ಒಂದು ವರ್ಷದಿಂದ ಮೂಡಿಬಂದ ಬ್ಲಾಗುಗಳನ್ನು ನೀವು ನೋಡಿದ್ದೀರಾ. ಬ್ಲಾಗುಗಳ ಮೂಲಕ ಹರಡಿದ ಜಾಗ್ರುತಿಯು ಇನ್ನೂ ಹೆಚ್ಚು ಜನರನ್ನು…
  • June 01, 2010
    ಬರಹ: venumadhav.gangur
    ಕವನಗಳ ಬರೆಯುವ ತವಕ ನನಗಲ್ಲ ಕವಿಯಂತೆ ಕಲ್ಪನೆಯು ನನಗಿಲ್ಲ ಮುಂದಿರುವ ಮಧುರ ಮನಸನ್ನು ತಿಳಿಯಹೋದನಲ್ಲ ಮಾತು ನಿಂತಿದೆ ಇಂದು ಮನವೆ ಮೌನವ ತಾಳಿದೆಯಲ್ಲ!!!   ಕಣ್ಣಂಚಿನಲಿ ನಾ ಕಂಡೆ ಕರಿದಾದ ಕಾಮನಬಿಲ್ಲು ಆ ಕಾಮನಬಿಲ್ಲಿನಲ್ಲಿ ಕಂಡೆ ನನ್ನದೆ…
  • June 01, 2010
    ಬರಹ: Chikku123
      ನನ್ನ ಮನೆಯ ಬಲಕ್ಕಿರುವುದು ಗಿರಿಮುಂಜಾನೆಯೆದ್ದು ಅದ ನೋಡುವುದು ಒಂದು ಸಿರಿ ಎಡಕ್ಕಿರುವುದು ರಂಗನ ಬೆಟ್ಟ ಮುಸ್ಸಂಜೆ ನೋಡಬೇಕು ಅದರ ರಂಗಿನಾಟ ನೋಡುತ್ತಾ ನಿಂತಿರುವೆ ನನ್ನೂರು ಸಾಟಿಯಿಲ್ಲ ಅದಕ್ಕೆ ಯಾವೂರೂ  
  • June 01, 2010
    ಬರಹ: manjunath.hosur
    ಯೆಡ್ಡ್ಯೂರಪ್ಪ ಸರಕಾರಕ್ಕೆ ಎರಡು ವರ್ಷ ತುಂಬಿದ ಈ ಸಂದರ್ಭದಲ್ಲಿ ನಮ್ಮ ಕರ್ಣಾಟಕದ ನಂ1 ಪತ್ರಿಕೆಯಾದ ವಿಜಯ ಕರ್ಣಾಟಕದಲ್ಲಿ ಸಾಧನೆ ವೇದನೆ ಎಂಬ ಅಸಮಂಜಸ ತಲೆಬರಹದಡಿ ಈ ಸರಕಾರದ ಸಚಿವರ ಕಾರ್ಯವೈಖರಿಯನ್ನು ಜನರ ದೃಷ್ಟಿಯಿಂದ ವಿಮರ್ಶಿಸಲಾಗಿದೆ ಎಂದು…
  • June 01, 2010
    ಬರಹ: anilkumar
    (೬೬) ನಾನು ಇತಿಹಾಸವಾದರೆ, ನಾನು ಪುನರಾವರ್ತನೆಗೊಳ್ಳುತ್ತೇನೆ. ಪುನಃ ಪುನಃ ಹೇಳುವುದರಿಂದಾಗಿ ನಾನು ಇತಿಹಾಸವಾಗಿಬಿಡುತ್ತೇನೆ! (ಕ್ರಮಬದ್ಧವಾಗಿ ಒಳ್ಳೆಯ ಮತ್ತು ಕೆಟ್ಟ ಟೀಚರ್ ನಡುವಣ ವ್ಯತ್ಯಾಸವಿದು). (೬೭) ಲೆಕ್ಕಾಚಾರವಾಗಿ ಬದುಕಿದಾಕ್ಷಣ…
  • June 01, 2010
    ಬರಹ: asuhegde
    ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಯಾರೋ ಗುಂಡು ಹಾರಿಸಿದ್ರು. ಅದು ಯಾರಿಗೋ ತಾಗಿತು. ಆ ಗುಂಡು ರವಿಶಂಕರ್ ಅವರನ್ನು ಗುರಿಯಾಗಿ ಇರಿಸಿಕೊಂಡು ಹಾರಿಸಿದ್ದಲ್ಲ ಅಂತ ಪೋಲಿಸ್ ಇಲಾಖೆಯಿಂದ ಹಿಡಿದು ಕೇಂದ್ರದ ಗೃಹಮಂತ್ರಿವರೆಗೆ ಎಲ್ಲರೂ ಹೇಳಿಕೆ…
  • June 01, 2010
    ಬರಹ: P.Ashwini
    ಪ್ರೀತಿಯ ಅಪ್ಪ, ಪ್ರತಿಯೊಂದು ಕ್ಷಣ ನೀನು ನನ್ನ ಜೊತೆ ಇದ್ದೆ ಅನ್ನೋ ಭರವಸೆ ಯೊಂದಿದ್ದರೆ ಇಡಿ ಜಗತ್ತನ್ನೇ ಜಯಿಸುವ ತಾಕತ್ತಿದೆ, ನಿನ್ನ ಬಿಟ್ಟು ಈ ಜೀವನದಲ್ಲಿ ಬೇರೆ ಯಾರ ಮುಂದೆ ಏನಕ್ಕೂ ಕೈ ಚಾಚದವಳು ನಾನು.  ನನಗೇನು ಬೇಕಾದರೂ ಕ್ಷಣದಲ್ಲೇ…
  • June 01, 2010
    ಬರಹ: bhaashapriya
     ಶಬ್ದ ಮಾಡೋ ಫ್ಯಾನ್ ತಿರುಗುತ್ತಇರೊತ್ತೆ, ಕಟಕಟೇಲಿ  ಕೋಳಿ ನಾಗ ಮೈಕೈ ಕೇರ್ಕೊತ  ನಿಂತಿರ್ತಾನೆ, ಹಿಂದೆ ಪೋಲಿಸ್ ನವರು. ಧೂಳ್ ಕೋಟಿನ ಲಾಯರ್ , ತಲೆ ತುಂಬಾ ಎಣ್ಣೆ ಬಳ್ಕೊಂಡುಇರೋ  ನ್ಯಾಯಾಧೀಶರು. ನ್ಯಾ: ಏನ್ರೀ ಕೇಸ್ , ಅ ಮನುಷ್ಯನಿಗೆ…
  • June 01, 2010
    ಬರಹ: asuhegde
      ವಿಜಯ ಕರ್ನಾಟಕದಲ್ಲಿ ಚಂದ್ರ ಗಂಗೊಳ್ಳಿಯವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತವೆ. ಮೊನ್ನೆ ಭಾನುವಾರವೂ ಪ್ರಕಟವಾಗಿತ್ತು. ಯಾವಾಗಲೂ ನೋಡಿ ಓದುವಂತೆ, ನೋಡಿ ಓದಿ ಮುಂದುವರಿದೆ. ಆದರೆ ಅದ್ಯಾಕೋ ಪುಟ ತಿರುವಿ ಮತ್ತೊಮ್ಮೆ ನೋಡಿದೆ ... ಓದಿದೆ.…
  • June 01, 2010
    ಬರಹ: karthi
    ನಾವೆಲ್ಲಾ( ನಾನು, ಸತೀಶ, ವರ್ಷ, ಮನು, ಶಾಮ, ಚಿಕ್ಕಮ್ಮ, ದೊಡ್ಡಮ್ಮ ಮತ್ತು ದೊಡ್ಡಪ್ಪ) ಎಲ್ಲರೂ ಕಳೆದ ವಾರದ ಲಾಂಗ್ ವೀಕೆಂಡ್ ಅನ್ನು ಅತ್ಯಂತ ಸೂಕ್ತವಾಗಿ ಕಳೆದೆವು ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ, ಕಳೆದ ವಾರ ನಾವುಗಳು, ವೀರ ಭೂಮಿಯಾದ,…
  • June 01, 2010
    ಬರಹ: gopinatha
    ಸಾವಿರ ಸಾವಿರ ಕನಸನು ಹೊತ್ತಸಾವಿರಮುಖಗಳ ಚೆಹರೆಯ ಒತ್ತುಇದಿರಿನ ಚೆಹರೆಯ ಹಿಂದಿನ ನೋವು ನೋವಿನ ಮುಂದೆ  ನಗುವನು ಹೊತ್ತುಬರೆಯದೇ ಉಳಿದ ಸಾಲಿನ ನಡುವೆಯೂಬರೆಯುವ ಇಂದಿನ  ಕಲ್ಪನೆ ಗೊತ್ತುನೀರೊಳಗದ್ದಿದ  ಮುಷ್ಟಿಯ ಹಾಗೇನಮ್ಮಯ ಬದುಕಿದು ಇಹದಲಿ…
  • June 01, 2010
    ಬರಹ: vasanth
    ಕನಸಿನ ಮನೆಯೊಂದನ್ನು ಕಟ್ಟಲು ನಿರ್ದರಿಸಿರುವೆ. ಬೆಲೆ ಎಷ್ಟಾದರು ಚಿಂತೆಯಿಲ್ಲ! ಭಾವನೆಗಳನ್ನಾದರು ಮಾರಿ ನಿರ್ಮಿಸಲೇ ಬೇಕೆಂಬ ಹೆಬ್ಬಯಕೆ. ಭಾವನೆಗಳನ್ನು? ಕೊಳ್ಳುವವರು ಯಾರು?. ಹರಾಜು ಮಾರುಕಟ್ಟೆಯೊಂದನ್ನು ತೆರೆಯಲೇ ಬೇಕು. ಇಲ್ಲಿ ಎಲ್ಲಾ…