ಎಲ್ಲ ಪುಟಗಳು

ಲೇಖಕರು: ಹರ್ಷ
ವಿಧ: ಬ್ಲಾಗ್ ಬರಹ
August 28, 2007
ಇದು ಒಟ್ಟಾರೆ ನನ್ನ ಮೊದಲ ಬ್ಲಾಗ್, ಇ೦ಗ್ಲೀಷಿನಲ್ಲೂ ನಾನಿನ್ನು ಯವುದೇ ಬ್ಲಾಗ್ ಬರೆದಿಲ್ಲ. ನು ಚೀನಾಕ್ಕೆ ಬ೦ದು ಸುಮಾರು ೨ ತಿ೦ಗಳು ಆಗಿವೆ.ಇಲ್ಲಿನ ಜನ ತಮ್ಮ ಭಾಷೆಗೆ ಕೊಡುವ ಮಹತ್ವ ಅಸಾಧಾರಣ. ನಾನು ಒಬ್ಬ software engineer. ನನ್ನ ಓದಿನ ಬಹುಪಾಲು ಮಾಧ್ಯಮ ಇ೦ಗ್ಲೀಷಿನಲ್ಲಿ,ಉದ್ಯೊಗದಲ್ಲ೦ತೂ ಕನ್ನಡದ ಬಳಕೆ ಇಲ್ಲವೇ ಇಲ್ಲ. ಆದರೆ ಇಲ್ಲಿ ಚೀನಿ ಭಾಷೆ ಬಿಟ್ಟರೆ ಬೇರೆ ಇಲ್ಲ. ವ್ಏದ್ಯಕೀಯ, ತಾ೦ತ್ರಿಕ ಅಧ್ಯಯನಗಳನ್ನು ಅವರ ಭಾಷೆಯಲ್ಲೆ ಮುಗಿಸುತ್ತಾರೆ. ಇ೦ಗ್ಳೀಷಿನಲ್ಲಿ ಮುದ್ರಿತವಾಗುವ…
ಲೇಖಕರು: ಸಂಗನಗೌಡ
ವಿಧ: Basic page
August 28, 2007
(ವಿಜಯನ ಕವನಗಳು-೨) ಕೈ ಕೊಟ್ಟ ಸಖಿ   ಅವಳನ್ನು ಬಾಳ ಸಂಗಾತಿಯನ್ನಾಗಿ ಮಾಡುಕೊಳ್ಳುವ ಆಸೆಯಿಂದ ನಾ ಗೆದ್ದು ಬಂದೆ ಹಾಕಿ(hokkey),       ಆಗ ಅವಳು ನನ್ನೆಡೆಗೆ ಓಡಿ ಬಂದು ಪ್ರೀತಿಯಿಂದ ನಕ್ಕು ನನ್ನ ಕೈ ಹಿಡಿದು ಕಟ್ಟಿಬಿಟ್ಟಳು ರಾಕಿ! :(                    
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
August 28, 2007
ರೇಷ್ಮೆ ಶಾಲು ನಿಮ್ಮ ಬಳಿಯಿದ್ದರೆ, ಬಂದೂಕಿನ ಗುಂಡಿಗೆ ಗೇರ್ ಮಾಡಬೇಕಾದ ಅಗತ್ಯವಿಲ್ಲ! ರೇಷ್ಮೆ ಬಟ್ಟೆ ಗುಂಡು ನಿರೋಧಕದಂತೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುತುಹೂಲಕ್ಕೆ ಇಲ್ಲಿದೆ ಸಮಾಧಾನ ಎಂದಿನ ಇನ್ಫೋಟೈನ್ ಮೆಂಟ್ ಸ್ಟೈಲ್ ನಲ್ಲಿ.. ಅಂಕಣ ‘ವಿಚಿತ್ರಾನ್ನ ! ’ ಇದು ಶ್ರೀವತ್ಸ ಜೋಶಿ ಅವರ ನಳಪಾಕ !
ಲೇಖಕರು: hpn
ವಿಧ: Basic page
August 28, 2007
ಕರ್ನಾಟಕದಲ್ಲಿ ಉದ್ಯಮಶೀಲತೆ ಮೆರೆದ ಕನ್ನಡಿಗ ಯಾರು ಎಂದಾಗ ಸಾಮಾನ್ಯ ಕೇಳಿ ಬರುವ ಹೆಸರು ನಾರಾಯಣ ಮೂರ್ತಿ. ಆದರೆ ಕನ್ನಡ ನಾಡಿನಲ್ಲೇ ಬದಲಾವಣೆಗೆ ಕಾರಣವಾದ ಕನ್ನಡ ಉದ್ಯಮಿ ಯಾರು ಎಂಬುದಕ್ಕೆ ಬಹುಶಃ ವಿಜಯ ಸಂಕೇಶ್ವರರನ್ನು ಹೆಸರಿಸಬಹುದೇನೊ. ಇವರ ಉದ್ಯಮಗಳು NYSEವರೆಗೆ ಹೋಗದಿದ್ದರೂ ಕರ್ನಾಟಕದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಮಾಡಿತು ಎಂಬ ವಿಷಯವನ್ನು ಕರ್ನಾಟಕದಲ್ಲಿ ಈ ಬದಲಾವಣೆಗಳನ್ನು ಕಂಡವರು ಒಪ್ಪಿಕೊಳ್ಳದೆ ಇರುವುದಿಲ್ಲ. ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಅತಿಥಿ ಸಂಪಾದಕ (guest…
ಲೇಖಕರು: Khavi
ವಿಧ: Basic page
August 28, 2007
“ಕಬ್ಬಿಗರ ಕಾವಂ” ಆಂಡಯ್ಯ   ಆಂಡಯ್ಯನ ಬಗ್ಗೆ:   "ಕನ್ನಡದೊಳ್ಪಿನ ನುಡಿಯಂ! ಮುನ್ನಿನದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!! ರನ್ನದ ಕನ್ನಡಿಯಂ ನಲ! ವಿನ್ನೋಡಿದವಂಗೆ ಕುಂದದೇನಾದಪುದೇ? ಎಂದು ದಿಟ್ಟತನದಲಿ, ಸಕ್ಕದವನ್ನು (ಸಂಸ್ಕೃತ ಒರೆಗಳನ್ನು ಬಳಸದೆಯೆ) ಮೆಟ್ಟಿನಿಂತು ಬರಿ ಸಿರಿಗನ್ನಡದಲ್ಲೆ ಮಾಕಬ್ಬವನ್ನು ಬರೆವೆನೆಂದು ಪಣತೊಟ್ಟು ಅದರಂತೆ ನಡೆದು "ಕಾವನ ಗೆಲ್ಲ"ವನ್ನು ನೆಗೞ್ಚಿದ, ಜೊತೆಗೆ ಕನ್ನಡದ ಪೆಂಪನ್ನು ಎಣ್ದೆಸೆಗೂ ಪಸರಿಸಿದ ಕನ್ನಡದ ಹೆಮ್ಮೆಯ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 28, 2007
"ಇವರು ಧಾರವಾಡದವರು, ಸಾಹಿತಿ ....ಹೆಸರು ....." "ಗೊತ್ತಾತು ಬುಡು .. ಬೇಂದ್ರೇನೇ ಇರ್ಬೇಕು " "ನಿನ್ನ ಮಡ್ಡ ತಲೆಗಿಷ್ಟು ... ಬೇಂದ್ರೆ ಸತ್ತು ಯಾ ಮಾತಾತು.... ಧಾರವಾಡದವರಂದ್ರ ಎಲ್ಲಾರೂ ಬೇಂದ್ರೆ ಅಂದ್ಕೊಂಡ್ಯಾ ?" "ನಾ ಅಲ್ಲ .. ಅವರs ಹಂಗ ತಿಳದಿರತಾರ " :) ( ಶ್ರೀನಿವಾಸ ವೈದ್ಯ ಅವರ "ರುಚಿ ಹುಳಿಯೊಗರು" ಹಾಸ್ಯಲೇಖನ ಪುಸ್ತಕದಿಂದ"
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 28, 2007
(ನನ್ನ ಗೆಳೆಯ "ವಿಜಯನ" ಕವನ) ಮೊದಲ ಅನಭವ ಆಕೆ ಸುಂದರವಾದ ಹುಡುಗಿ.   ನಾನೊಮ್ಮೆ ಆಕೆಗೆ ಅಂದೆ, ವಾ!! ನೀ ವೈಯಾರದ ಬೆಡಗಿ.   ಇದನ್ನು ಕೇಳಿದ ಅವರಣ್ಣ, ತುಗೊಂಡು ಬಂದ ಬಡಿಗಿ.   ನಾ ಅದನ್ನು ನೋಡಿ, ಅಂಜಿ ನಡುಗಿ, ನಾಲ್ಕು ದಿನ ಅಲ್ಲ ಇಲ್ಲಿ ಅಡಗಿ, ಬಿಟ್ಟು ಹೋಗಬೇಕಾಯಿತು ಅವರ ಮನೆ ಬಾಡಗಿ!
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 28, 2007
(ನನ್ನ ಗೆಳೆಯ "ವಿಜಯನ" ಕವನ) ಮೊದಲ ಅನಭವ ಆಕೆ ಸುಂದರವಾದ ಹುಡುಗಿ.   ನಾನೊಮ್ಮೆ ಆಕೆಗೆ ಅಂದೆ, ವಾ!! ನೀ ವೈಯಾರದ ಬೆಡಗಿ.   ಇದನ್ನು ಕೇಳಿದ ಅವರಣ್ಣ, ತುಗೊಂಡು ಬಂದ ಬಡಿಗಿ.   ನಾ ಅದನ್ನು ನೋಡಿ, ಅಂಜಿ ನಡುಗಿ, ನಾಲ್ಕು ದಿನ ಅಲ್ಲ ಇಲ್ಲಿ ಅಡಗಿ, ಬಿಟ್ಟು ಹೋಗಬೇಕಾಯಿತು ಅವರ ಮನೆ ಬಾಡಗಿ!
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 28, 2007
(ನನ್ನ ಗೆಳೆಯ "ವಿಜಯನ" ಕವನ) ಮೊದಲ ಅನಭವ ಆಕೆ ಸುಂದರವಾದ ಹುಡುಗಿ.   ನಾನೊಮ್ಮೆ ಆಕೆಗೆ ಅಂದೆ, ವಾ!! ನೀ ವೈಯಾರದ ಬೆಡಗಿ.   ಇದನ್ನು ಕೇಳಿದ ಅವರಣ್ಣ, ತುಗೊಂಡು ಬಂದ ಬಡಿಗಿ.   ನಾ ಅದನ್ನು ನೋಡಿ, ಅಂಜಿ ನಡುಗಿ, ನಾಲ್ಕು ದಿನ ಅಲ್ಲ ಇಲ್ಲಿ ಅಡಗಿ, ಬಿಟ್ಟು ಹೋಗಬೇಕಾಯಿತು ಅವರ ಮನೆ ಬಾಡಗಿ!
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 28, 2007
(ನನ್ನ ಗೆಳೆಯ "ವಿಜಯನ" ಕವನ) ಮೊದಲ ಅನಭವ ಆಕೆ ಸುಂದರವಾದ ಹುಡುಗಿ.   ನಾನೊಮ್ಮೆ ಆಕೆಗೆ ಅಂದೆ, ವಾ!! ನೀ ವೈಯಾರದ ಬೆಡಗಿ.   ಇದನ್ನು ಕೇಳಿದ ಅವರಣ್ಣ, ತುಗೊಂಡು ಬಂದ ಬಡಿಗಿ.   ನಾ ಅದನ್ನು ನೋಡಿ, ಅಂಜಿ ನಡುಗಿ, ನಾಲ್ಕು ದಿನ ಅಲ್ಲ ಇಲ್ಲಿ ಅಡಗಿ, ಬಿಟ್ಟು ಹೋಗಬೇಕಾಯಿತು ಅವರ ಮನೆ ಬಾಡಗಿ!