ಎಲ್ಲ ಪುಟಗಳು

ಲೇಖಕರು: savithru
ವಿಧ: ಚರ್ಚೆಯ ವಿಷಯ
August 26, 2007
ಕೆಲವಾರು ತಿಂಗಳಿಂದ ನಾನು ಪರದೇಶದಲ್ಲಿ ನೆಲಸಿದಿನಿ. ಇಲ್ಲಿ ನನ್ನ ಜೊತೆ ನನ್ನ ಕಂಪನಿಯವ್ರೆ/ಬೆಂಗಳೋರೀಗರೇ ಸ್ನೇಹಿತರು ಇದ್ದಾರೆ.. ಬೇಜಾರು ಕಳೆಯೊಕ್ಕೆ , ತಿರುಗೊಕ್ಕೆ ಏನೂ ತೊಮ್ದ್ರೆ ಇಲ್ಲ. ಸ್ವ್ವಲ್ಪ ಜಾಸ್ತಿನೆ ದುಡ್ಡು ಕೊಡ್ತಾರೆ!?( ಬೆಂಗಳೂರಿನ ಸಮ್ಬಳಕ್ಕೆ ಒಲಿಸಿದರೆ)... ಆದ್ರೂ ನಮ್ಮ್ ಬೆಂಗಳೂರಿನ, ನಂ ಭಾರತ , ಬಾಳನೆ ವಪಾಸ್ ಎಳೆತಾ ಇದೆ... ಇಲ್ಲಿ ಸಂಪದದಲ್ಲಿ ಬಾಳ ಜನ "ಪರದೇಶಿ"ಗರು ನೀವು ಇದ್ದೀರಿ!.. ನಿಮ್ ಗೂ ಹೀಂಗೆ ಅನಿಸುತ್ತಾ!!! ಯಾಕೋ ಇತೀಚೆಗೆ ಈ ಶ್ಲೋಕ ಅಗಲಗಲ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 26, 2007
ಹುಡುಕಾಟಕ್ಕೆ ಇನ್ನೊಂದು ಪದವೆನ್ನುವಂತಿರುವ ಗೂಗಲ್ ಏಕತಾನಕ್ಕೆ ತಿರುಗುತ್ತಿದೆ ಎಂಬ ತಲ್ಲಣ. ಆಗೊಮ್ಮೆ ಈಗೊಮ್ಮೆ ವಿಚಿತ್ರಗಳನ್ನೂ ಏಕತಾನದಲ್ಲಿ ಹೊರಗೆಡವುತ್ತಿದೆ. ಎಷ್ಟೋ ಸಲ ನಾನು ಬೇಕೆಂದು ಹುಡುಕಿದ್ದೇ ಸಿಗುತ್ತದೆ. ಅಷ್ಟೇ ಅಲ್ಲ ನನಗೆ ಇಷ್ಟವಾಗುವುದೇ ಸಿಗುವುದು ಕೂಡ ಸೋಜಿಗ ಅನಿಸುತ್ತಿಲ್ಲ. ಗೂಗಲ್ ಹುಡುಕಾಟದ ಮೊದಲ ಪುಟದಲ್ಲಿ ಸಿಕ್ಕದೇ ಹೋಗುವ ಸಂಗತಿಗಳು, ಸಿಗಬೇಕಾದ ಎಷ್ಟೋ ಸಂಗತಿಗಳು ಈಗೀಗ ಕಾಡುತ್ತಿದೆ. ಸರ್ಚ್ ಇಂಜನ್ನಿನ ಶಕ್ತಿ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಹೆಚ್ಚು…
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
August 25, 2007
ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಈಗ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ. ಕ ಘ ಪ, ಇನ್ಟ್ರಾನ್ಸ , ಏಮ ೧೭-ಐಟ್ರಾನ್ಸ ಕೀ ಮ್ಯಾಪ ಬಳಸುತಿದ್ದ ಎಲ್ಲ ಲಿನಕ್ಸ ಬಳಕೆದಾರರಿಗೆ ಮತ್ತೊಂದು ಕೀ ಮ್ಯಾಪ, http://code.indlinux.net/projects/baraha-maps ಇದು ಇನ್ನೂ "ಅಲ್ಪಾ ರಿಲೀಸ", ಉಪಯೋಗಿಸಿ ನೋಡಿ :     ಕೆಲವೊಂದು ತೊಂದರೆಗಳಿರುವಂತಿದೆ ಉದಾಹರಣೆಗೆ : ಏ ಗೆ "e" ಎಂದೂ ಮತ್ತು ಎ ಗೆ "E" ಎಂದು ಕೀಲಿಸ ಬೇಕಾಗಿದೆ. ನಿಮಗೆ ಕಂಡು ಬರುವ ತೊಂದರೆಗಳನ್ನ ಹಂಚಿಕೊಳ್ಳಿ .  
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 25, 2007
ಮಾತಾಡ್ ಮಾತಾಡು ಮಲ್ಲಿಗೆ ಸಿನಿಮ ಈವತ್ತು ನೋಡಿದ್ದಾಯಿತು. ತುಂಬ ದಿನದ ನಂತರ ಗಟ್ಟಿ ಕತೆಯಿರುವ ಸಿನಿಮಾ ನೋಡಿದೆ ಅನ್ನಿಸಿತು.ಚುಟುಕಾಗಿ ಹೇಳುವುದಾದರೆ,ಒಬ್ಬ ಹೂವುಗಾರ (ಬೆಳೆಯುವವ) ತನ್ನ ಹಳ್ಳಿ,ತೋಟ,ಹೊಳೆ,ಬೆಟ್ಟ ಇವುಗಳೆಲ್ಲವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಕತೆ.ಡಾ|| ವಿಶ್ಣುವರ್ದನ್, ಸುಹಾಸಿನಿ, ಸುದೀಪ್, ತಾರ ಮತ್ತು ಇನ್ನಿತರೆಲ್ಲರೊ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೊ ಸುದೀಪ್, ಸುಹಾಸಿನಿ ಪಾತ್ರಗಳ ಡೈಲಾಗ್ ಸಕ್ಕತ್ತಾಗಿದೆ.ಕೆಲವು ಹಾಡುಗಳು ಇಂಪಾಗಿವೆ. ಕಾಸಿಗೆ ಮೋಸ ಇಲ್ಲ…
ಲೇಖಕರು: anivaasi
ವಿಧ: ಕಾರ್ಯಕ್ರಮ
August 25, 2007
ಸಂಗೀತ ಕಲಾ ಭವನದ ವಿದ್ಯಾರ್ಥಿ ವೃಂದದವರಿಂದ ಸಂಗೀತ ಜೀವನ ತಪಸ್ಯ ಮತ್ತು ಸದಾಶಿವ ನಾಟಕ ದರ್ಶನ ಎಂಬ ಪಂಡಿತ್ ಡಿ.ಎಸ್ ಗರೂಡ್‌ರ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗು ಪ್ರೊ. ಜಿ. ವೆಂಕಟಸುಬ್ಬಯ್ಯನವರಿಂದ ಡಾ|| ಬಸವರಾಜ ಜಗಜಂಪಿ ("ಗರೂಡ ಸದಾಶಿವರಾಯರು" ಪುಸ್ತಕದ ಕತೃ) ಅವರ ಸನ್ಮಾನ ಸಂಜೆ ೬ ಗಂಟೆಗೆ, ಗುರು ನಾನಕ್ ಭವನ ಮಿಲ್ಲರ್‍ಸ್ ಟ್ಯಾಂಕ ಇನ್ಸ್‌ಟಿಟ್ಯೂಷನ್ ಏರಿಯ, ಬೆಂಗಳೂರು ೫೧.   ಮೀರಾ ಶ್ಯಾಮ (ಪಂಡಿತ್ ಡಿ.ಎಸ್.ಗರೂಡ ವಿದ್ಯಾರ್ಥಿಗಳಿಂದ ಮೀರಾ ಭಜನೆಗಳು)   ರಂಗ ಗೀತೆ (ಶ್ರೀ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
August 25, 2007
ಜಾಗತೀಕರಣವೂ, ನಾಗರಿಕ ಪರಮಾಣು ಒಪ್ಪಂದವೂ... ಜಾಗತೀಕರಣವನ್ನು ಬರೀ ಟೀಕಿಸುವುದರಿಂದ ಏನು ಪ್ರಯೋಜನ? ಸರ್ಕಾರಿ ವಲಯದ ವೈಫಲ್ಯದ ಫಲವಾಗಿ, ಜಾಗತೀಕರಣವೆಂಬ ಮದ್ದಾನೆ ಈಗಾಗಲೇ ಭಾರತವನ್ನು ಪ್ರವೇಶಿಸಿಯಾಗಿದೆ. ಅದನ್ನು ಚೀನಾ ಹಾಗೂ ಕೊರಿಯಾಗಳಂತೆ ನಮ್ಮ ಬಡತನದ ವಜೆಗಳನ್ನೆತ್ತಲು ಬಳಸಿಕೊಳ್ಳಬಾರದೇಕೆ? ಇದು 3.8.07ರಂದು ಸಾಗರದಲ್ಲಿ ನಾನು ಎಚ್.ಗಣಪತಿಯಪ್ಪನವರ 81ನೇ ಹುಟ್ಟು ಹಬ್ಬದಾಚರಣೆಯ ಸಂದರ್ಭದಲ್ಲಿ ಆಡಿದ ಮಾತುಗಳಿಗೆ ಸ್ಥಳೀಯ ಕೃಷಿಕರಾದ ಗಿರಿ ಎನ್ನುವವರು, ಸಮಾರಂಭದ ನಂತರ ನನ್ನ…
ಲೇಖಕರು: betala
ವಿಧ: ಚರ್ಚೆಯ ವಿಷಯ
August 25, 2007
ಈಗ ಐಟಂ ಯುಗ ... :) ಚಲನಚಿತ್ರಗಳಲ್ಲಿ ಇದು ಸಾಮಾನ್ಯ/ಅನಿವಾರ್ಯ , ನೋಡದೆ ಇರೋರು ಇಲ್ಲ !!! ಮಲ್ಲಿಕಾ ಶೆರಾವತ್ - ಪ್ರೀತಿ ಏಕೆ ಭೂಮಿ ಮೇಲಿದೆ ? ರಾಖಿ ಸಾವಂತ್ - ಗೆಳೆಯ ? ಈ ಐಟಂ ಹಾಡುಗಳು ಬರೆಯೋದು ಸುಲಭ ... ನಿಮಗೆ ಪ್ರಾಸ ಗೊತ್ತಿದ್ದರೆ ಸಾಕು ... ಉದಾಹರಣೆ :ಮಾವ, ಬಾವ, ಲಾಲು, ಡೀಲು .... ಯಾವ ಹಾಡು ಅಂತ ಹೇಳಬೇಕಾಗಿಲ್ಲ ತಾನೆ :)  
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 24, 2007
DLI ನಲ್ಲಿ ಹುಡುಕುತ್ತಿದ್ದಾಗ ಮಾಸ್ತಿಯವರ  'ಗೌಡರ ಮಲ್ಲಿ' ಕಬ್ಬ ಸಿಕ್ಕಿತು. ಹಾಗೆ ಮುನ್ನುಡಿಯಲ್ಲಿ ಕಣ್ಣಾಡಿಸಿದಾಗ 'ಹನುಮಗಿರಿಯ ಹೊಲಗಳಲ್ಲಿ' ಅಂತ ಬರೆದುದು ಕಣ್ಣಿಗೆ ಬಿತ್ತು. ಮತ್ತು ಹಾಗೆ ಈ ನೆಗೞ್ಚು ಅವರು ಕಣ್ಣಿಗೆ ಕಂಡದ್ದನ್ನು ಕಬ್ಬದಲ್ಲಿ ಇಳಿಸಿದ್ದಾರೆ ಎಂಬುದು ತಿಳಿಯಿತು. ಅವರು ಮುನ್ನುಡಿಯಲಿ ಹೀಗೆ ಹೇಳಿದ್ದಾರೆ.ಬದುಕಲ್ಲಿ ಕಂಡ ಹಲವಾರು ಸಂಗತಿಗಳು ನಮ್ಮಲ್ಲಿ ಹಲವು ಅನಿಸುಗಳು/ಭಾವನೆಗಳನ್ನು ಮೂಡಿಸುತ್ತವೆ. ಕೆಲವು ಅನಿಸುಗಳು ನಮ್ಮ ಪಳಗಿಗೆ/ಅನುಬವಕ್ಕೆಬರದೇ ಇರಬಹುದು ಆದ್ರೆ ಆ…
ಲೇಖಕರು: chenna55
ವಿಧ: Basic page
August 24, 2007
ರಸ್ತೆಗಳಿಗೆ ಸಾಹಿತಿಗಳ ನಾಮ ಅಲ್ಲವೆ ಸರ್ವೇ ಸಾಮಾನ್ಯ ರಾಜಕಾರಿಣಿಗಿದು ಕೊಟ್ಟರೂ ಹಿತ ಇದಕೇನು ಕವಿಗಳ ಅಭಿಮತ? ಶಾಕುಂತಲೆ, ಉಪಮೆಗಳೆನಗೆ ಸಾಕೆಂದ ಕಾಳಿದಾಸ ನನ್ನ ಸಾಹಿತ್ಯಕಾಗದೆ ಆಭಾಸ ಎಂದರೆ ಭಾಸ ಸಂನ್ಯಾಸಿಗೇಕೆ ಚಿಂತೆಯೆಂದರು ವೇದವ್ಯಾಸ ಹಾಡೊಳು ಅಪಸ್ವರ ಬೇಡವೆಂದ ಕುಮಾರವ್ಯಾಸ ವಚನಕಾರರಿಗಿದು ಸಲ್ಲದೆಂದರೆ ಬಸವ ಬನವಾಸಿಯಿಂದೆನ್ನ ಬೇರ್ಪಡಿಸದಿರಿ ಎಂದ ಪಂಪ ಭೀಮನ ಗದಾ ಚಳಕದಿಂದ ಬೆಂಗಳೂರಾ? ಕನಲಿದರೆ ರನ್ನ ರಗಳೆ ಮಾಡುವ ನನಗೇಕೀ ಉಸಾಬರಿಯೆಂದ ಹರಿಹರ ದಾಸರಿಗೆಂತ ಮೋಹವೆಂದರು ಕನಕರು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 24, 2007
ನಿನ್ನೆ ತಮಸಾನದೀ ತೀರದಲ್ಲಿ ಎಂಬ ಪುಟ್ಟ ಬರಹವನ್ನು ಓದಿರಬಹುದು . ಇದನ್ನು ಮಾಸ್ತಿ ವೆಂಕಟೇಶ ಅಯಂಗಾರರ ಈ ಪುಸ್ತಕದಲ್ಲಿ ಓದಿದ್ದು . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028970 ಈ ಪುಸ್ತಕದಲ್ಲಿ ಮಾಸ್ತಿ ಅವರು ರಾಮಾಯಣದ ಮಹತಿಯನ್ನು ತೋರಿಸುತ್ತಾರೆ . ಅದು ಏಕೆ ಶ್ರೇಷ್ಠ ಕಾವ್ಯ ? ವಾಲ್ಮೀಕಿ ಏಕೆ ಶ್ರೇಷ್ಠ ಕವಿ ? ಮೂಲ ಭಾಗಗಳು ಯಾವುವು ? ಇತರರು ಸೇರಿಸಿದ ಭಾಗಗಳು ಯಾವುವು ? ಪಾತ್ರ ಚಿತ್ರಣ , ಸಾಮಾನ್ಯ…