ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 22, 2007
ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ. ಮಹರಾಸ್ಟ್ರ ಅಂತು ದಿನೆ ದಿನೆ ಇಂಚಿಂಚಾಗಿ ಕರುನಾಡನ್ನು ಕಬಳಿಸುತ್ತಿದೆ. ಕನ್ನಡ ಮನಸ್ಸುಗಳನ್ನು ತಿರುಚಿ ಮಹಾರಸ್ಟ್ರಕ್ಕೆ ಹೋಗಲು ರಚ್ಚೆ ಹಿಡಿಯುವಂತೆ ಮಾಡುತ್ತಿದೆ. ದೆವ್ವ ಮೆಟ್ಟಿದವ ದೇವರನ್ನು ಬಯ್ಯುವ ಹಾಗೆ!! http://maps.live.com/…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 22, 2007
ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ. ಮಹರಾಸ್ಟ್ರ ಅಂತು ದಿನೆ ದಿನೆ ಇಂಚಿಂಚಾಗಿ ಕರುನಾಡನ್ನು ಕಬಳಿಸುತ್ತಿದೆ. ಕನ್ನಡ ಮನಸ್ಸುಗಳನ್ನು ತಿರುಚಿ ಮಹಾರಸ್ಟ್ರಕ್ಕೆ ಹೋಗಲು ರಚ್ಚೆ ಹಿಡಿಯುವಂತೆ ಮಾಡುತ್ತಿದೆ. ದೆವ್ವ ಮೆಟ್ಟಿದವ ದೇವರನ್ನು ಬಯ್ಯುವ ಹಾಗೆ!! http://maps.live.com/…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
August 22, 2007
ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ. ಮಹರಾಸ್ಟ್ರ ಅಂತು ದಿನೆ ದಿನೆ ಇಂಚಿಂಚಾಗಿ ಕರುನಾಡನ್ನು ಕಬಳಿಸುತ್ತಿದೆ. ಕನ್ನಡ ಮನಸ್ಸುಗಳನ್ನು ತಿರುಚಿ ಮಹಾರಸ್ಟ್ರಕ್ಕೆ ಹೋಗಲು ರಚ್ಚೆ ಹಿಡಿಯುವಂತೆ ಮಾಡುತ್ತಿದೆ. ದೆವ್ವ ಮೆಟ್ಟಿದವ ದೇವರನ್ನು ಬಯ್ಯುವ ಹಾಗೆ!! http://maps.live.com/…
ಲೇಖಕರು: venkatesh
ವಿಧ: Basic page
August 22, 2007
" ಅಂಕುರ್" ಚಿತ್ರ ನೋಡಿದ ಪ್ರೇಕ್ಷಕರಿಗೆ, ಶ್ಯಾಮ್, ಹೊಸಬರೇನಲ್ಲ. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು ; ಭೂಮಾಲೀಕರ ಮತ್ತು ಅವರ ಜೀವನದಒಳ-ನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ. ಅದನ್ನು ತಯಾರಿಸಿದಾಗ ಅವರಿಗೆ ೩೭ ವರ್ಷ. ಮುಂದೆ 'ಚರಣದಾಸ್ ಚೋರ್,' ಎಂಬ ಮಕ್ಕಳ ಚಿತ್ರ ತಯಾರಿಸಿದರು. ಆಮೇಲೆ 'ನಿಶಾಂತ್', 'ಭೂಮಿಕ', 'ಮಂಥನ್', 'ಜುನೂನ್', 'ಕಲಿಯುಗ್', 'ಆರೋಹಣ್', 'ಮಂಡಿ', 'ತ್ರಿಕಾಲ್',ಮೆಗಾ ಟೀ. ವಿ ಧಾರಾವಾಹಿ " ಯಾತ್ರಾ,"…
ಲೇಖಕರು: hpn
ವಿಧ: ಬ್ಲಾಗ್ ಬರಹ
August 22, 2007
ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು. ಆದರೆ ಜಾಹಿರಾತು ಒಂದು ರೀತಿ ನಮಗೆಲ್ಲ ಒಳ್ಳೇದೇ ಆಗಿರಬಾರದೇಕೆ? ಹೀಗೆ ಲೆಕ್ಕ ಹಾಕೋಣ: ಟಿವಿಯನ್ನ ನಿರಂತರ ನೋಡೋದರಿಂದ ಕಣ್ಣಿಗೆ ಒತ್ತಡ ಹೇರಿದಂತಾಗುತ್ತದೆ (strain ಆದಂತಾಗುತ್ತದೆ) ತಾನೆ? ಅದೇ ನೋಡುತ್ತಿರುವ ಕಾರ್ಯಕ್ರಮದ ನಡುವೆ ವಿರಾಮಗಳು ಇದ್ದರೆ? ಕೈಯಲ್ಲಿ ರಿಮೋಟ್…
ಲೇಖಕರು: hpn
ವಿಧ: ಬ್ಲಾಗ್ ಬರಹ
August 22, 2007
ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು. ಆದರೆ ಜಾಹಿರಾತು ಒಂದು ರೀತಿ ನಮಗೆಲ್ಲ ಒಳ್ಳೇದೇ ಆಗಿರಬಾರದೇಕೆ? ಹೀಗೆ ಲೆಕ್ಕ ಹಾಕೋಣ: ಟಿವಿಯನ್ನ ನಿರಂತರ ನೋಡೋದರಿಂದ ಕಣ್ಣಿಗೆ ಒತ್ತಡ ಹೇರಿದಂತಾಗುತ್ತದೆ (strain ಆದಂತಾಗುತ್ತದೆ) ತಾನೆ? ಅದೇ ನೋಡುತ್ತಿರುವ ಕಾರ್ಯಕ್ರಮದ ನಡುವೆ ವಿರಾಮಗಳು ಇದ್ದರೆ? ಕೈಯಲ್ಲಿ ರಿಮೋಟ್…
ಲೇಖಕರು: hpn
ವಿಧ: ಬ್ಲಾಗ್ ಬರಹ
August 22, 2007
ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು. ಆದರೆ ಜಾಹಿರಾತು ಒಂದು ರೀತಿ ನಮಗೆಲ್ಲ ಒಳ್ಳೇದೇ ಆಗಿರಬಾರದೇಕೆ? ಹೀಗೆ ಲೆಕ್ಕ ಹಾಕೋಣ: ಟಿವಿಯನ್ನ ನಿರಂತರ ನೋಡೋದರಿಂದ ಕಣ್ಣಿಗೆ ಒತ್ತಡ ಹೇರಿದಂತಾಗುತ್ತದೆ (strain ಆದಂತಾಗುತ್ತದೆ) ತಾನೆ? ಅದೇ ನೋಡುತ್ತಿರುವ ಕಾರ್ಯಕ್ರಮದ ನಡುವೆ ವಿರಾಮಗಳು ಇದ್ದರೆ? ಕೈಯಲ್ಲಿ ರಿಮೋಟ್…
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
August 22, 2007
http://www.kannadaprabha.com/NewsItems.asp?ID=KPH20070820220514&Title=Headlines+Page&lTitle=%AE%DA%C3%C8%DA%DF%DFR%D1%DA%DF%A6%A7&Topic=0&Dist=0 ಸೆಂಟ್ರಲ್ ಗೊರ್ಮೆಂಟ್ ನಮಗೆ ಈ ಇಚಾರದಲ್ಲಿ ಅಣ್ಣೆ ಮಾಡುತ್ತಿದೆ. ಇದು ಸರಿನಾ? ನಮ್ಮ ಕಡೆ ನಾವು ಕನ್ನಡಿಗರು ಬೆಳಗಾವಿಯನ್ನು  ಬೆಳಗಾವಿ ಅಂತನೇ ಕರಿತೀವಿ. ನಮ್ಮ ನಾಡಿನ ಪಟ್ಟಣವನ್ನು ನಮ್ಮದೇ ಹೆಸರಿಟ್ಟು ಕರೆಯಲು ಈ ದೊಣ್ಣೇ ನಾಯಕರ ಅಪ್ಪಣೆ ಬೇಕಾ? ಬೆಳಗಾವಿ ನಮ್ಮದೇ ನಾಡು. ಅಪ್ಪಟ ಕನ್ನಡ ನೆಲ.…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
August 21, 2007
ಸುಧೀಂದ್ರ ಹಾಲ್ದೊಡ್ಡೇರಿ ಅವರ ನೆಟ್‍ನೋಟ ಓದಿ ನೀವು ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿದ್ರಿ. ನಾಲ್ಕು ಸಾಲು ದಾಟಿ ಬರುವ ಬದಲು ಫೋನ್ ಮಾಡಿದೆ. ಸ್ವಿಚ್ ಆಫ್ ಎಂಬ ಸಂದೇಶ ಬರ್ತಿತ್ತು. ನಮ್ಮಂಥವರ ಕರೆ ಬಂದೊಡನೆ ಸ್ವಯಂಚಾಲಿತವಾಗಿ ಇಂಥ ಸಂದೇಶಗಳು ಬರುವಂತೆ ಮಾಡಿದ್ದೀರಾ?’ - ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಕಂಡ ಪತ್ರಕರ್ತ ಗೆಳೆಯ ಶ್ಯಾಮ್ ಅವರನ್ನು ಪ್ರಶ್ನಿಸಿದೆ.
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
August 21, 2007
ಕ್ಯೂ ಬಗೆಗಿನ ಈ ಲೇಖನವನ್ನು ಒಬ್ಬೊಬ್ಬರೇ ಕ್ಯೂನಲ್ಲಿ ಬಂದು ಓದಿ ಎಂದರೆ ನೀವು ಮುನಿಯುವಿರೇನೋ? 'ಕ್ಯೂನಲ್ಲಿ ನಿಂತಾಗ.. ನಿಂತು ಕಾಲು ದಣಿದಾಗ.. ಸೋತೆ ನಾನಾಗ.. 'ಎಂದು ಹಾಡುವಿರೇನೋ? ಕ್ಯೂಗೂ ನಮಗೂ ಅಂಟಿದ ನಂಟು ಯಾವ ಜನ್ಮದ್ದೋ ಗೊತ್ತಿಲ್ಲ. ಕ್ಯೂನಲ್ಲೂ ಒಂದು ಸೈಕಾಲಜಿ ಇದೆಯಂತೆ ಗೊತ್ತೆ? ಶ್ರೀವತ್ಸ ಜೋಷಿಯವರ "ವಿಚಿತ್ರಾನ್ನ" ಓದಿ.........