ಎಲ್ಲ ಪುಟಗಳು

ಲೇಖಕರು: mananthprabhu
ವಿಧ: ಬ್ಲಾಗ್ ಬರಹ
August 20, 2007
ಈ ಕೆಳಗೆ ತೋರಿಸಿರುವ ಚಿತ್ರ ಏನೆ೦ದು ತಿಳಿಸುವಿರಾ?
ಲೇಖಕರು: bharath144
ವಿಧ: ಚರ್ಚೆಯ ವಿಷಯ
August 20, 2007
ಏಲ್ಲಾರೆಗು ನಮಸ್ಕಾರ. ತಮ್ಮ ನೊಕೆಯ ಮೊಬಾಇಲ್ ಫೊನೆ ಬ್ಯಾಟರೆಯನ್ನು ಬದಲೆಸ ಬೀಕೋ ಬೆಡವೊ ಎಮ್ಬುದನ್ನು http://batteryreplacement.nokia.com/batteryreplacement/en/ ಇಲ್ಲಿಗೆ ಹೊಗಿ ತಿಲಿದುಕೊಳ್ಳ ಬಹುದು. ಮೊದಲು ತಮ್ಮ ಮೊಬೈಲು ಅಲ್ಲಿ ಕಾಣಿಸುವ ಪಟ್ಟಿಯಲ್ಲಿ ಇದೆಯೊ ಇಲ್ಲವೊ ಎಮ್ಬುದನ್ನು ಖಾತ್ರಿ ಮಾಡಿಕೊಲ್ಲಿ. ನಿಮ್ಮ ಮೊಬೈಲ್ ಅದ್ರಲ್ಲಿ ಇದ್ದರೆ, ಸ್ವಲ್ಪ ಕೆಳಗೆ ಒನ್ದು ಜಾಗದಲ್ಲಿ, ನಿಮ್ಮ ಮೊಬೈಲ್ ಬ್ಯಾಟೆರಿ ಹಿನ್ದೆ ಬರೆದಿರುವ 26 ಸನ್ಖ್ಯೆ ಅನ್ಕವನ್ನು ಬರೆಯಿರಿ. ನಮ್ತರ,…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 20, 2007
'ಇಂಡಿಯಾ' ಕನ್ನಡದ ಒರೆಯೇ/ಪದವೇ!!? ಇಂಡಿಯಾ ಅನ್ನುವ ಹೆಸರು ಬರುವುದಕ್ಕೆ ಸಿಂದು/ಇಂಡಸ್ ಹೊಳೆಯೇ ಓಸುಗರ/ಕಾರಣ ಇದೆ ಎಂದು ಎಲ್ಲರಿಗೂ ಗೊತ್ತಿರುವ ವಿಶ್ಯವೇ. ಆದರೆ ನನ್ನ ಕನ್ನಡದ ಅರಿಮೆಇದು ಕನ್ನಡ ಒರೆಯಾಗಿರಲು ಸಾದ್ಯವೇ ಎಂದು ಉಂಕಿಸಿತು. ಆಗ ನನಗೆ ಹೊಳೆದದ್ದು ಹೀಗೆ:- ಕನ್ನಡದ ಇಡಿ,ಬಿಡಿ ಎಂಬ ಒರೆಗಳಿವೆ. ಇಡಿ- whole, wholistic, ಬಿಡಿ- part ಎಂಬ ತಿಳಿವಿದೆ. ಆದರೆ ನಾವು 'ಇಡಿ'ಯನ್ನುಹಳೆಗನ್ನಡಯಿಸಿದಾಗ ಅತ್ವ ಹಳ್ಳಿಸುವಿಕೆ ಮಾಡಿದಾಗ ಅದು 'ಇಂಡಿ'ಯಾಗುತ್ತದೆ. ಹಾಗೆ 'ಇಡಿಯ' ಇಂಡಿಯಾ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
August 20, 2007
ಎಲೆಕ್ಟ್ರಾನಿಕ್ಸ್ ಕೇಳ್ಮೆಗಳು/ಪ್ರಶ್ನೆಗಳು-   ಟ್ರಾನ್ಸಿಸ್ಟರ್ ಕಂಡು ಹಿಡಿದವರು ಯಾರು ?
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 20, 2007
ಕೊಲೆಯ ಕತೆ ಹೇಳಿ ಮೈ ನಡುಗಿಸಿನಡುರಾತ್ರಿ ಮಾಯವಾಗುವ ನಲ್ಲಮುಂಜಾವದ ಕನಸಲ್ಲಿ ಕಾಣಿಸಿಕೊಂಡುನಾಚಿಕೆ ಬಿಟ್ಟು ತಬ್ಬುವುದುಆಕಸ್ಮಿಕವಲ್ಲಅವನ ಇನ್ನೊಂದು ಮಗ್ಗುಲು ಅಷ್ಟೆ.
ಲೇಖಕರು: kuchela
ವಿಧ: Basic page
August 19, 2007
ಅಲ್ಲಿ ಸಂಭ್ರಮ. ಸಡಗರ. ನಾಗರ ಪಂಚಮಿ ಹಬ್ಬದ ಖುಷಿ. ಎಲ್ಲ ಕಡೆಗಳಿಗಿಂತ ಸ್ವಲ್ಪ ಬಿನ್ನ. ಕಲ್ಲಿನ ಹಾವಿಗೆ ಹಾಲೆರೆಯುವುದು ಸಾಮಾನ್ಯ, ಆದರೆ ಶಿವಮೊಗ್ಗ ಗೋಪಾಳದಲ್ಲಿ ನಿಜವಾದ ನಾಗರಹಾವಿಗೆ ಜನರು ಹಾಲೆರೆದು ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು. ವಿಶಿಷ್ಟ ರೀತಿಯಲ್ಲಿ. ಇಲ್ಲಿನ ರಂಗನಾಥ ದೇವಾಲಯದ ಆಲದ ಮರದ ಕೆಳಗಿನ ನಾಗರ ಕಟ್ಟೆಯ ಮೇಲೆ ಒಂದೆಡೆ ಕಲ್ಲಿನ ಹಾವಿಗೆ ಹಾಲೆರೆಯುತ್ತಿದ್ದರೆ. ಮತ್ತೊಂದೆಡೆ ನಿಜವಾದ ಹಾವಿಗೆ ಕುಂಕುಮ ಹಚ್ಚಿ, ಹೂವನ್ನು ಇಟ್ಟು ಪೂಜೆ ಸಲ್ಲಿಸಿ, ಹಾಲೆರೆಯಲಾಯಿತು.…
ಲೇಖಕರು: shaamasundara
ವಿಧ: ಬ್ಲಾಗ್ ಬರಹ
August 18, 2007
ಈ ಮಣ್ಣ ಸತ್ಯ ಕಾಲ ಸಮಾಧಿಯ ಮೇಲೆ ಕುಳಿತು ಬಗೆ ಬಗೆಯುತ್ತಿದೆ, ಬಗೆಬಗೆಯುತ್ತಿದ್ದೆ, ಅತ್ತ್ ಹರಿವ ಹೊಳೆ-ಹೊಳೆಯುತ್ತಿತ್ತು ಹೊಳೆಹೊಳೆಯುತ್ತಿತ್ತು. ಹತ್ತೂ ಬೆರೆಳುಗಳ ಸೆಟೆಸಿ, ಹಸ್ತಗಳನ್ನೊಂದು ಮಾಡಿ ನರನಾಡಿಗಳನದರ ಗುಡಿಮಾದಿ, ಪಾದಗಳನೂರಿ ಊರುಗಳ ವೀರಮುದ್ರೆಗೆಗೀಡುಮಾಡಿ ಅಸ್ತಿತ್ವದೊಡತೆ ಮನಕೆ ನಮಿಸಿ, ಪರಿವ್ರಾಜಕನ ದಟ್ಟ ಲಕ್ಷ್ಯದ ದಿಟ್ಟ ಭ್ರೂಮಧ್ಯದ ಬೊಟ್ಟ ಹಿಡಿ ಬಂಗಾರದ ಹುಡಿಮಣ್ಣ ಬಗೆಬಗೆಯುತ್ತಿದೆ. ಕಪ್ಪೆಗೂಡಿನ ಕುಹಕವಿಹಕಗಳೆಲ್ಲಕ್ಕೂ ಹನುಮಲಂಘನ ಬೆರೆಗಿಟ್ಟ ಪದರಗಳ ಒಳಗೆಲ್ಲೋ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 18, 2007
http://vijaykarnatakaepaper.com/pdf/2007/08/18/20070818a_009101005.jpg ಹೆಮ್ಮೆಯ ಪಾಟೀಲ ಪುಟ್ಟಪ್ಪನವರ ಹೊತ್ತಗೆಯ ಬಗ್ಗೆ ಬರಹ
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 18, 2007
http://anthro.palomar.edu/language/language_5.htm    ಮೇಲೆ ಕೊಟ್ಟಿರುವ ಎಳೆಯಲ್ಲಿ ಹಲವು ಅರಿಮೆಗಳಿವೆ. ನುಡಿ ಮತ್ತು ಉಂಕು ತುಂಬ ಹತ್ತಿರದ ನಂಟಿದೆ ಎಂದು ಅವರು ಹೇಳುತ್ತಾರೆ. ನೀವು --> ನಿಮ್ಮ ನುಡಿ --> 'ದಿಟ' ಮಾದರಿ ೧: ಆಪ್ರಿಕಾದ ನೈಜಿರಿಯಾದಲ್ಲಿರುವ 'ಟಿವ್' ನುಡಿಯಲ್ಲಿ ಇರುವುದು ಮೂರೇ ಬಣ್ಣಗಳು. ಮಾದರಿ ೨: ಆಸ್ಟ್ರೇಲಿಯದಲ್ಲಿರುವ 'ಗುಗು ತಿಮಿತಿರ್' ನುಡಿಯಲ್ಲಿ ಎಡ,ಬಲ (left,right) ಒರೆ/ಪದಗಳೇ ಇಲ್ಲವಂತೆ. ಅವರು ಇದರ ಬದಲು   ಬಡಗಮೂಡಣ(north-east),…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
August 18, 2007
ಗಣೇಶ ಚೌತಿ,ರಾಜ್ಯೋತ್ಸವ,ಅಣ್ಣಮ್ಮದೇವಿ ಕೂರಿಸುವುದು,ನವರಾತ್ರಿ ಹಬ್ಬಗಳಲ್ಲಿ ಬೀದಿ ಬೀದಿಗಳಲ್ಲಿ ಸಾಂಕ್ರಾಮಿಕವಾಗಿ ತೊಂದರೆ ಕೊಡುವ ರೋಗದ ಹೆಸರೇನು? ಸೂಚನೆ: ಬೆಂಗಳೂರಿನ ಗಲ್ಲಿ,ಗಲ್ಲಿಯ ಜನರಿಗೂ ಗೊತ್ತಿರುವುದರಿಂದ ಅವರು ಭಾಗವಹಿಸಬಾರದು.ಆದರೆ ತಮ್ಮ ಗಲ್ಲಿಯಲ್ಲಿ ಈ ರೋಗ ಹರಡದಂತೆ ತಡೆಯುವಲ್ಲಿ ಯಶಸ್ವಿಯಾದವರಿದ್ದರೆ ಔಷಧಿಯನ್ನು ತಿಳಿಸಿರಿ.