ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
August 14, 2007
ಓದಿ--ಸುಧೀಂದ್ರ ಹಾಲ್ದೊಡ್ಡೇರಿ ಅವರ ನೆಟ್‍ನೋಟ---ವಿ.ಕ.ದಿಂದ     ನಮ್ಮ ದೇಹಕ್ಕೆ ಯಾವುದೇ ಒಂದು ಮದ್ದು ಒಗ್ಗುತ್ತದೆಯೆ? ಎಂಬ ಪರಿಶೀಲನೆ ನಡೆಸುವಾಗ ಅದು ‘ಲಿವರ್’ ಅಥವಾ ‘ಯಕೃತ್ತು’ವಿನ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಯುವುದು ಅವಶ್ಯ. ಹೀಗಾಗಿ ಆವಿಷ್ಕಾರವಾದ ಹೊಸ ಮದ್ದಿನ ಮೊದಲ ಮಾದರಿಗಳನ್ನು ಯಕೃತ್ತಿನ ಮೇಲೆ ಪ್ರಯೋಗಿಸಿ ಅಡ್ಡ ಪರಿಣಾಮಗಳ ಬಗ್ಗೆ ದೀರ್ಘ ಕಾಲ ಅಧ್ಯನಗಳನ್ನು ನಡೆಸಲಾಗುತ್ತದೆ. ಏಕೆಂದರೆ, ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲಿ ‘ಯಕೃತ್ತಿನ ಪಾತ್ರ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
August 14, 2007
ಅಮೆರಿಕದ ಜಂಕ್‌ಫುಡ್‌ಗಿಂತ ನಮ್ಮ ಭಾರತೀಯ ಭಕ್ಷ್ಯಭಂಡಾರದಲ್ಲಿ ಕಂಡುಬರುವ ಕಾಂಬಿನೇಶನ್ಸೇ ಮಹದಾನಂದವನ್ನು ಕೊಡುವಂಥವು ಎಂದು ನನ್ನ ಅಂಬೋಣ. ಜಿಲೇಬಿಯನ್ನು ಮೊಸರಲ್ಲಿ ಅದ್ದಿ ತಿನ್ನುವುದಿರಲಿ, ಒಬ್ಬಟ್ಟಿಗೆ ಬಿಸಿ ಹಾಲು ಅಥವಾ ತೆಂಗಿನಕಾಯಿ ರಸ ಸುರಿದು ಸವಿಯುವುದಿರಲಿ ಅಥವಾ ಬೇರೇನೂ ಬೇಡವಾದರೆ ಬಿಸಿಬಿಸಿ‌ಅನ್ನಕ್ಕೆ ಒಂಚೂರು ತುಪ್ಪ ಮತ್ತು ತಾಜಾ ಆಗಿ ತಯಾರಿಸಿದ ಚಟ್ನಿಪುಡಿ ಕಲಸಿ ಚಪ್ಪರಿಸುವುದಿರಲಿ - ಸಂಯೋಗದ ರಸಪಾನ ಅದೆಷ್ಟು ಆಪ್ಯಾಯಮಾನ! ಅಂದಹಾಗೆ ನಿಮ್ಮ ನೆಚ್ಚಿನ ಕಾಂಬಿನೇಶನ್ ಯಾವುದು?…
ಲೇಖಕರು: betala
ವಿಧ: ಚರ್ಚೆಯ ವಿಷಯ
August 14, 2007
ಈ ಭೂತಗಳು ಈಗಿನ ಕಾಲಕ್ಕೂ ಪ್ರಸ್ತುತವೇ ?? :)
ಲೇಖಕರು: betala
ವಿಧ: ಚರ್ಚೆಯ ವಿಷಯ
August 14, 2007
ನಿಜವಾಗಲು ನನಗು ಗೊತ್ತಿಲ್ಲ. :) , ನಿಮಗೆ ಗೊತ್ತಿದ್ದರೆ ತಿಳಿಸಿ .
ಲೇಖಕರು: betala
ವಿಧ: ಬ್ಲಾಗ್ ಬರಹ
August 14, 2007
ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ "ದುಡಿಮೆಗೆ ಗುರಿಯಿರಲಿ" ಸರ್. ಎಂ.ವಿ ಅವರ ಅನುಭವಾಮೃತ. ದೇಶವನ್ನು ದುಡಿಮೆಯಿಂದ ಹೇಗೆ ಪ್ರಗತಿಯ ಪಥದಲ್ಲಿ ನಡೆಸಬಹುದು ಎಂದು ತೋರಿಸಿಕೊಟ್ಟವರು. ಇವರು ಮತ್ತು ಗಾಂಧಿಜಿ ಅವರ ಚಿಂತನೆಯಲ್ಲಿ ಬಹಳ ವ್ಯತ್ಯಾಸವಿದೆ. ಸರ್.ಎಂ.ವಿ ಅವರು ಆರ್ಥಿಕ ದೃಷ್ಟಿಯಿಂದ ದೇಶಕ್ಕೆ ಸ್ವಾತಂತ್ರ ದೊರಕಿಸಲು ನೋಡಿದರು. ಗಾಂಧಿಜಿ "ರಾಜಕೀಯ" ದೃಷ್ಟಿಯಿಂದ. "ಗುರಿ" ಒಂದೇ, ಆದರೆ "ದಾರಿ" ಬೇರೆ ಅಷ್ಟೆ. !!! ಸರ್.ಎಂ.ವಿ ಅವರ ಮೂಲ ಮಂತ್ರ :  Industrialize or…
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 14, 2007
  ಭಾನುವಾರ ಆಗಸ್ಟ್ ೧೨, ಸಿಡ್ನಿಯ ಒಲಂಪಿಕ್ ಅಥ್ಲೆಟಿಕ್ ಸೆಂಟರ್‌ನಲ್ಲಿ ಇಂಡಿಯಾದ ಅರವತ್ತನೇ ವರ್ಷದ ಸ್ವಾತಂತ್ಯ್ರ ಉತ್ಸವ. ಇದು ಭಾರತದ ಹೊರಗೆ ನಡೆಯೋ ಸ್ವಾತಂತ್ಯ್ರ ಉತ್ಸವಗಳಲ್ಲಿ ಅತಿ ದೊಡ್ಡದಂತೆ. ಹತ್ತಾರು ಸಾವಿರ ಜನ ಇಂಡಿಯಾದವರು ಸೇರತಾರೆ. ದಿನವಿಡೀ ಹಾಡು ಕುಣಿತ ಊಟ ತಿಂಡಿ ಜಾತ್ರೆ. ಇದರ ನಡುವೆ ಆಸ್ಟ್ರೇಲಿಯಾದ ಕೆಲವು ರಾಜಕಾರಣಿಗಳನ್ನ ಕರೆಸಿ ಬೆನ್ನು ತಟ್ಟಿಸಿಕೊಳ್ಳೋ ಬೇಜವಾಬ್ದಾರಿತನ ನಮ್ಮ ಸೂಟುಧಾರಿ ಇಂಡಿಯನ್ "ಎಂಟರ್‌ಪ್ರೆನರ್ಸ್‌"ಗಳಿಗೆ. ಹಲ್ಲುಗಿಂಜಿಕೊಂಡು ಅವರ ಜತೆ "…
ಲೇಖಕರು: ksnayak
ವಿಧ: ಬ್ಲಾಗ್ ಬರಹ
August 14, 2007
ನಾನು ನನ್ನ ೭, ೮ನೇವಯಸ್ಸಿನಿಂದ ಪುರಾಣ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಾಲೆೇಜು ಮೆಟ್ಟಲು ಹತ್ತುವ ತನಕ ಪುರಾಣಗಳು ನನ್ನಲ್ಲಿ ಯಾವ ತರದ ಸಂಶಯಗಳನ್ನು ಹುಟ್ಟಿಸಿರಲ್ಲಿಲ್ಲ. ಬಹುಶಃ ಹಿರಿಯರು ನಮ್ಮಲ್ಲಿ ಯಾವುದೇ ಸಂಶಯ ಮೂಡದಂತೆ ಹೆದರಿಕೆ ಮೂಡಿಸಿರಬೇಕು. ಆಗ ಪುರಾಣಗಳು ಕೇವಲ ಕಥೆಗಳಂತೆ ಕಾಣುತ್ತಿತ್ತು. ನಾನು ಬೆಳೆದಂತೆ ಮಹಾಭಾರತ, ರಾಮಾಯಾಣದ ಕಥೆಗಳೆಲ್ಲವೂ ಒಂದಾನೊಂದು ಕಾಲದಲ್ಲಿ ನಡದ ನಿಜ ಘಟನೆಗಳೆಂದು ತಿಳಿಯಿತು. ಮತ್ತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದವು. ನಮ್ಮ…
ಲೇಖಕರು: HV SURYANARAYANA SHARMA
ವಿಧ: ಚರ್ಚೆಯ ವಿಷಯ
August 14, 2007
ಕರ್ನಾಟಕ ಶಾಸ್ರೀಯ ಸಂಗೀತದಲ್ಲಿ ವಿದ್ವಾನ್, ವಿದುಷಿ ಎಂಬ ಪದಗಳಿವೆ. ಹಿಂದೂಸ್ತಾನಿ ಸಂಗೀತದಲ್ಲಿ ಉಸ್ತಾದ್, ಪಂಡಿತ್ ಶಬ್ದಗಳಿಗೆ ಸ್ತ್ರೀಲಿಂಗ ಶಬ್ದ ಯಾವುದು ಬಲ್ಲವರು ತಿಳಿಸಿ
ವಿಧ: ಕಾರ್ಯಕ್ರಮ
August 14, 2007
ಎಸ್. ದಿವಾಕರ್ ಅವರಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿಪುಸ್ತಕ ಬಿಡುಗಡೆ ಸಮಾರಂಭ ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆಪ್ರೊ. ಕೆ. ಎಸ್. ನಿಸಾರ್ ಅಹಮದ್ ಮುಖ್ಯ ಅತಿಥಿಶ್ರೀ ವಿವೇಕ ಶಾನಭಾಗ ದಿವಾಕರ್ ಅವರ ಅತಿಸಣ್ಣಕತೆಗಳನ್ನು ಓದುವವರುಶ್ರೀ ರವಿ ಬೆಳಗೆರೆಶ್ರೀ ಎಸ್. ಸುರೇಂದ್ರನಾಥ್ಶ್ರೀ ಸಿಹಿ ಕಹಿ ಚಂದ್ರುಶ್ರೀ ಜಹಾಂಗೀರ್ಶ್ರೀಮತಿ ಪವಿತ್ರಾ ಲೋಕೇಶ್ ಭಾವಗೀತೆಗಳ ಗಾಯನಕಾಸರವಳ್ಳಿ ಸಹೋದರಿಯರು 19-08-2007 ಭಾನುವಾರ ಬೆಳಿಗ್ಗೆ 10.30ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ…
ಲೇಖಕರು: ಹಿರಣ್ಯಾಕ್ಷ
ವಿಧ: ಚರ್ಚೆಯ ವಿಷಯ
August 14, 2007
ಸಮಸ್ತ ಕನ್ನಡಿಗರಲ್ಲಿ, ಕನ್ನಡವೆ ಜಾತಿ, ಕನ್ನಡವೆ ಧರ್ಮ, ಕನ್ನಡವೇ ದೇವರು ಎಂದು ಪ್ರತಿಪಾದಿಸುತ್ತ; ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿರುವ ಏಕೈಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ). ಕ.ರ.ವೇ. ಇಲ್ಲಿಯವರೆವಿಗು ಮಾಡಿರು ಸಾಧನೆ ಗಳ ಪತ್ರಿಕಾ ವರಧಿ, ದೃಶ್ಯ ಚಿತ್ರಗಳಿಗಾಗಿ, ಈ http://www.karave.blogspot.com/ ಕೊಂಡಿಗೆ ತಾಗಿಕೊಳ್ಳಿರಿ. ಕ.ರ.ವೇ ಯ ಅದಿಕೃತ ಅಂತರ್ಜಾಲ ತಾಣವನ್ನು ವೀಕ್ಷಿಸಲು ಈ http://www.karnatakarakshanavedike.org/ ಗೆ ತಾಗಿಕೊಳ್ಳಿರಿ. ಹಾಗೆ,…