ವಿಧ: ಚರ್ಚೆಯ ವಿಷಯ
August 03, 2007
- - - -
"ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
-------
ದಯವಿಟ್ಟು ಉತ್ತರವನ್ನು ಅಂತರ್ಜಾಲದಿಂದ ಕದಿಯಬೇಡಿ .... ಯೋಚಿಸಿ ಹೇಳಿ ...... ಮಜಾ ಇರುತ್ತೆ!
ವಿಧ: ಚರ್ಚೆಯ ವಿಷಯ
August 03, 2007
ಕನ್ನಡವನ್ನು ಸಂಗೀತಕ್ಕೆ ಅಳವಡಿಸುವುದು (ಹಿಂದಿ ನುಡಿಗೆ ಹೋಲಿಸಿದಾಗ) ತುಸು ಕಷ್ಟ ಎಂಬುದು ನನ್ನ ಒಂದು hypothesis.
ಕನ್ನಡದಲ್ಲಿ ಸಂಗೀತಕ್ಕೆ ಬೇಕಾಗುವ flexibility ಕಡಿಮೆ. ಅದಕ್ಕೇ ಕನ್ನಡದ ಸಿನಿಮಾ ಹಾಡುಗಳು ಗಮನವಿಟ್ಟು ಕೇಳುವವರಿಗೆ ತುಸು ಕಿರಿಕಿರಿ ಮಾಡುತ್ತವೆ. (ಎಲ್ಲವೂ ಅಲ್ಲ; ಆದರೆ ಹೆಚ್ಚಿನವು).
ಹಿಂದಿಯಲ್ಲಿ ಸಂಗೀತಕ್ಕೆ ಬೇಕಾದ flexibility ಇದೆ.
ಹಿಂದಿ ನುಡಿಯ ಪದವೊಂದರಲ್ಲಿನ ಹೆಚ್ಚಿನ (ಎಲ್ಲ ಅಲ್ಲ) ಅಕ್ಕರಗಳು ಒಂದೋ ದೀರ್ಘ ಅಲ್ಲವಾದರೆ ವ್ಯಂಜನಗಳು.
(ಬರೆಯುವಾಗ…
ವಿಧ: ಬ್ಲಾಗ್ ಬರಹ
August 03, 2007
ಚಿನ್ಧಿ ಚಕಾಸ್ ಕನ್ನಡ ಮೇಟ್ರಿಕ್ಸು :) ಹೆನ್ಗ್ ಸಾಮಿ ನಾವು? :P
ಇದೇನು ಅಡ್ಡ್ಕಸ್ಬಿ ಕೆಲ್ಸಾ ಮಾಡಿದೀನಿ ಅನ್ದ್ಕಣ್ಡ್ರಾ ...ಇನ್ನೂ ಇದ್ನಾ ಪಾಲಿಶ್ ಮಾಡ್ಬೇಕು .. ಮಾಡ್ತೀನಿ ...
:)
_ರಾಘವ_
ವಿಧ: ಬ್ಲಾಗ್ ಬರಹ
August 03, 2007
ಚಿನ್ಧಿ ಚಕಾಸ್ ಕನ್ನಡ ಮೇಟ್ರಿಕ್ಸು :) ಹೆನ್ಗ್ ಸಾಮಿ ನಾವು? :P
ಇದೇನು ಅಡ್ಡ್ಕಸ್ಬಿ ಕೆಲ್ಸಾ ಮಾಡಿದೀನಿ ಅನ್ದ್ಕಣ್ಡ್ರಾ ...ಇನ್ನೂ ಇದ್ನಾ ಪಾಲಿಶ್ ಮಾಡ್ಬೇಕು .. ಮಾಡ್ತೀನಿ ...
:)
_ರಾಘವ_
ವಿಧ: ಬ್ಲಾಗ್ ಬರಹ
August 03, 2007
ಚಿನ್ಧಿ ಚಕಾಸ್ ಕನ್ನಡ ಮೇಟ್ರಿಕ್ಸು :) ಹೆನ್ಗ್ ಸಾಮಿ ನಾವು? :P
ಇದೇನು ಅಡ್ಡ್ಕಸ್ಬಿ ಕೆಲ್ಸಾ ಮಾಡಿದೀನಿ ಅನ್ದ್ಕಣ್ಡ್ರಾ ...ಇನ್ನೂ ಇದ್ನಾ ಪಾಲಿಶ್ ಮಾಡ್ಬೇಕು .. ಮಾಡ್ತೀನಿ ...
:)
_ರಾಘವ_
ವಿಧ: ಬ್ಲಾಗ್ ಬರಹ
August 03, 2007
ಅಳು ಬರುತ್ತದೆ: ಅಳುವಂಥದ್ದನ್ನು ನೋಡಿ ಜನ ನಕ್ಕಾಗ ಅಥವಾ ನಗದೇ ತುಟಿ ಬಿಗಿದು ಹಿಡಿದಾಗ ಅಥವಾ ಏನು ಮಾಡಬೇಕೆಂದು ಗೊತ್ತಾಗದೇ ಮುಖಮುಖ ನೋಡಿದಾಗ.ಅಳು ಬರುತ್ತದೆ: ನೆನಪಿಟ್ಟುಕೊಳ್ಳಬೇಕಾದ್ದನ್ನು ಜನ ಮರೆತಾಗ ಅಥವಾ ನೆನಪು ಮಾಡಿಕೊಳ್ಳಲು ಹೆಣಗಿದಾಗ ಅಥವಾ ನೆನಪಾಗದೇ ಮಿಕಮಿಕ ನೋಡಿದಾಗ.ಅಳು ಬರುತ್ತದೆ: ನೋಡಬೇಕಾದ್ದನ್ನು ಜನ ನೋಡದೇ ಹೋದಾಗ ಅಥವಾ ನೋಡಿ ಮುಖ ತಿರುಗಿಸಿದಾಗ ಅಥವಾ ನೋಡಿಯೂ ಬಿಂಕದಲ್ಲಿ ಕಣ್ಣು ಮುಚ್ಚಿ ಧ್ಯಾನಕ್ಕಿಳಿದಾಗ.
ಚಳಿಗಾಲದಲ್ಲಿ ಬಿಸಿಗಾಳಿಯ ಆಸೆಗೆ ಮೈಯೊಡ್ಡಿದಾಗ ಚರ್ಮ…
ವಿಧ: Basic page
August 03, 2007
ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು ನಾವೆಷ್ಟು ಎತ್ತರದಲ್ಲಿ ನಿಂತಿದ್ದೇವೆಂದು. ಪಕ್ಕದಲ್ಲೇ ಇರುವ ಸಾವಿರಾರು ಅಡಿಗಳ ಕಂದಕ ಕಾಣದ ಕುರುಡು ಕಣ್ಣಿಗೆ ಕಾಲಿನ ರಕ್ತ ಸವಿಯುತ್ತಿರುವ ಜಿಗಣೆ ಮಾತ್ರ ಸ್ಪಷ್ಟವಾಗಿ ಕಂಡೀತು. ಎಲ್ಲವನ್ನೂ ಮುಚ್ಚಿಹಾಕಿಬಿಟ್ಟಿರುವ ಮೋಡ-ಮಂಜನ್ನು ಬಾಯಿ ಪಾಪಿ…
ವಿಧ: Basic page
August 03, 2007
ನೋಡಲಾಗುವುದೆ ಮಾನವನ ದುರ್ನಡತೆಯ ಅನೀತಿ…
ಮಾರಣಹೋಮವಾಗುತ್ತಿದೆ ನಾಯಿಗಳ ಸಂತತಿ…
ಪ್ರಮಾದವೆಂದರೆ ನಡೆಯುತ್ತಿದೆ ಅವುಗಳ ಗಣತಿ…
ವಿಜೃಂಭಿಸ ಹೊರಟಿಹನು ತೋರಿಸುತ್ತ ತನ್ನ ಸಣ್ಣ ಬುದ್ಧಿಯ ಮತಿ….
ವಿಧ: ಬ್ಲಾಗ್ ಬರಹ
August 03, 2007
ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು ನಾವೆಷ್ಟು ಎತ್ತರದಲ್ಲಿ ನಿಂತಿದ್ದೇವೆಂದು. ಪಕ್ಕದಲ್ಲೇ ಇರುವ ಸಾವಿರಾರು ಅಡಿಗಳ ಕಂದಕ ಕಾಣದ ಕುರುಡು ಕಣ್ಣಿಗೆ ಕಾಲಿನ ರಕ್ತ ಸವಿಯುತ್ತಿರುವ ಜಿಗಣೆ ಮಾತ್ರ ಸ್ಪಷ್ಟವಾಗಿ ಕಂಡೀತು. ಎಲ್ಲವನ್ನೂ…
ವಿಧ: ಬ್ಲಾಗ್ ಬರಹ
August 03, 2007
ಪದವಿ ಓದುತ್ತಿದ್ದಾಗ ಕನ್ನಡ ಭಾಷಿಕದಲ್ಲಿ ಜನಪದ ತ್ರಿಪದಿಗಳು ಎಂಬ ಪಾಠವಿತ್ತು. ಅದರಲ್ಲಿ ಒಂದು ತ್ರಿಪದಿ ಹೀಗಿತ್ತು:
"ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದವ್ವ ಒಳ ಹೊರಗ ಆಡಿದರ
ಬೀಸಣಿಗಿ ಗಾಳಿ ಸುಳಿದಾವ"
ಮೂರೇ ಸಾಲುಗಳಲ್ಲಿ ಎಂಥಹ ಒಂದು ಅದ್ಭುತವಾದ ಜೀವನದ ತಿರುಳನ್ನು ಬಿಚ್ಚಿಟ್ಟಿದ್ದಾರೆ!! ಈ ತ್ರಿಪದಿಗಳು ಯಾರೊಬ್ಬ ಕವಿ ಬರೆದಿದ್ದಲ್ಲ, ಜನರೇ ತಮ್ಮ ಜೀವನದ ಅನುಭವಗಳನ್ನು ಮೂರೇ ಮೂರು ಸಾಲುಗಳಲ್ಲಿ ಅಭ್ಹಿವ್ಯಕ್ತಿಪಡಿಸಿದ್ದು.
ಜನಪದ ತ್ರಿಪದಿಗಳನ್ನು ಯಾರಾದರೂ ಸಂಗ್ರಹಿಸಿ…