ಎಲ್ಲ ಪುಟಗಳು

ಲೇಖಕರು: prapancha
ವಿಧ: ಚರ್ಚೆಯ ವಿಷಯ
August 02, 2007
ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. ಹಿ೦ದೂ ಧರ್ಮಿಗರ ಪವಿತ್ರ ಗ್ರ೦ಥಗಳಲ್ಲಿ ರಾಮಾಯಣವೂ ಒ೦ದು. ಇದರಲ್ಲಿ ಬರುವ ರಾಮ ಸೇತುವಿನ ಸನ್ನಿವೇಶ ಬಹುಶ: ಪ್ರತಿಯೊಬ್ಬ ಬಾರತೀಯನಿಗೂ ತಿಳಿದಿರುವ ವಿಷಯ. ಆದರೆ ಈಗ ಸರಕಾರವು ಆರ್ಥಿಕ ದೃಷ್ಟಿಯಿ೦ದ ಅನೂಕೂಲವಾಗುತ್ತದೆ೦ದು ಈ ಸೇತುವೆಯನ್ನ ಒಡೆದು ಇಬ್ಬಾಗಿಸಲು ಹೊರಟಿರುವುದು ನಮಗೆಲ್ಲ ತಿಳಿದಿರುವ ವಿಷಯ. ಹಿ೦ದೂ ಧರ್ಮಿಗರ ನ೦ಬುಗೆಯನ್ನ ತಳ್ಳಿಹಾಕಿರುವ ಸರಕಾರ ಈ ಸೇತು ಮಾನವ ನಿರ್ಮಿತ ಎ೦ಬುದಕ್ಕೆ ಸಾಕ್ಷಿಯಿಲ್ಲ ಎ೦ದು ತಿಳಿಸಿದೆ. ಆದರೆ ಖ್ಯಾತ…
ಲೇಖಕರು: girishwill
ವಿಧ: ಚರ್ಚೆಯ ವಿಷಯ
August 02, 2007
ಆಟೋ ರಿಕ್ಷಾ ಮೇಲೆ ಕಂಡದ್ದು ////////////////////////////////////////////////////////////////////////////////////////////////////////////////////////////////////////////// ////////////////////////////////////////////////////////////////////////////////////////////////////////////////////////////////////////////// ಭಾಗ 2 ೭: ಹುಡುಗಿಯರ ಮೋಡಿ .. ಹುಡುಗರಿಗೆ ದಾಡಿ ೮: ಕೈ ಮುಗಿದು ಏರು, ಇದು ಕರ್ನಾಟಕದ ತೇರು (ಆಟೋ) ೯:…
ಲೇಖಕರು: sap_1975
ವಿಧ: ಚರ್ಚೆಯ ವಿಷಯ
August 01, 2007
I WANT PREPARE POWERPOINT PRESENTATION IN KANNADA. BUT I DONT KNOW WHICH SOFTWARE TO BE USED AND HOW TO OPERATE. I REQUEST SOMEBODY TO HELP ME OUT. [:http://sampada.net/fonthelp|ಕನ್ನಡದಲ್ಲಿ ಬರೆಯಿರಿ]. - ಸಂಪದ ನಿರ್ವಾಹಕರ ತಂಡ.
ಲೇಖಕರು: Shashikala Sharma
ವಿಧ: ಬ್ಲಾಗ್ ಬರಹ
August 01, 2007
ಬೆ೦ಗಳೂರುನಲ್ಲಿ ಹುಟ್ಟಿ, ಬೆಳೆದು ದೆಹೆಲಿಯಲ್ಲಿ ೨೫ ವರ್ಷದಿ೦ದ ನೆಲೆಸಿರುವ ಕರ್ಣಾಟಕಿ. ಭಾರತದ ರಾಜಧಾನಿಯಲ್ಲಿದ್ದೀನೆ೦ದು ಹೆಮ್ಮೆ ಪಡುವ ವಿಷಯವಾದರೂ ಇಲ್ಲಿನ ಆಗುಹೋಗುಗಳನ್ನ ಗಮನಿಸಿದರೆ ಇಲ್ಲಿ ಯಾಕೆ ಇದ್ದೀವೊ ಅ೦ದು ಅನ್ನಿಸುತ್ತದೆ. ಇಲ್ಲಿನ ವೈಪರೀತ್ಯ ಹವಾಮಾನ, ನಗರ ಸ೦ಚಾರ ವ್ಯವಸ್ಠೆ ಇವುಗಳ ಬಗ್ಗೆ ಹೇಳುವದಕ್ಕಿ೦ತ ಇಲ್ಲಿ ಇದ್ದು ಅನುಭವಿಸ ಬೇಕು ಆಗಲೇ ಭಾರತದ ಇತರ ಪ್ರದೇಶಗಳಲ್ಲಿರುವ ಜನೆತೆಗೆ ರಾಜಧಾನಿ ದೆಹಲಿ ನಿಜವಾಗಲೂ ಇದು "ವರ್ಲ್ದ್ ಕ್ಲಾಸ್ ಸಿಟಿ" ಎ೦ದು ಕರೆಸಿಕೊಳ್ಳುವ ಯೋಗ್ಯತೆ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
August 01, 2007
ಸಾಂಸ್ಕೃತಿಕ ನಾಯಕತ್ವ ಕಳೆದುಕೊಂಡಿರುವ ಕರ್ನಾಟಕ ಅಂತೂ 'ಆನುದೇವಾ...' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ತನ್ನ ನಿರ್ಧಾರವನ್ನು ಹೇಳಿದ ಹಿಂದಿನ ಎರಡು - ಮೂರು ದಿನಗಳ ಕಾಲ ಜಾತಿವಾದಿ ಲಿಂಗಾಯತರ ನೇತೃತ್ವದಲ್ಲಿ ನಡೆದ ಅನಾಗರಿಕ ಶೈಲಿಯ ಪ್ರತಿಭಟನೆಗಳನ್ನು (ಅವರು ಹಿಡಿದಿದ್ದ ಭಿತ್ತಿಪತ್ರಗಳ ಭಾಷೆಯನ್ನು ಗಮನಿಸಬೇಕಿತ್ತು) ಹಾಗೂ ಸರ್ಕಾರ ಮತ್ತು ಶಾಸನ ಸಭೆಗಳೊಳಗೇ ಇದ್ದ ಜಾತಿವಾದಿ ಹಾಗೂ ಅಪ್ಪಟ ರಾಜಕೀಯ ಲೆಕ್ಕಾಚಾರವನ್ನೇ ರಾಜಕಾರಣದ ಪರಮ…
ಲೇಖಕರು: Aravinda
ವಿಧ: ಬ್ಲಾಗ್ ಬರಹ
August 01, 2007
ಇವತ್ತು ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದಾಗ ಈ ಟೂಲ್ ಕಣ್ಣಿಗೆ ಬಿತ್ತು. TiddlyWiki ಅಂತ ಇದರ ಹೆಸರು.ಇದನ್ನು ಸಂಪೂರ್ಣವಾಗಿ html ಮತ್ತು javascript ನಲ್ಲಿ ಮಾಡಿದ್ದಾರೆ.ಇದರ ಉಪಯೊಗ ಏನೆಂದರೆ personnel ನೋಟ್ ಬರೆಯಲು ಉಪಯೋಗಿಸಬಹುದು ಮತ್ತು ಅಂತರ್ಜಾಲ ಸಂಪರ್ಕ ಬೇಡ.ಇದರಲ್ಲಿ ನೋಟ್ ಬರೆದಿಟ್ಟರೆ ಹುಡುಕಲೂ ಸುಲಭ, ಬರೆದು save ಮಾಡಿ ಇಡಬಹುದು. ಅಂತರ್ಜಾಲ ಲಿಂಕ್ : http://www.tiddlywiki.com/೧. ಈ ಲಿಂಕ್ ಅನ್ನು right ಕ್ಲಿಕ್ ಮಾಡಿ "Save target as" ಅಂತ .html…
ಲೇಖಕರು: Abhaya Simha
ವಿಧ: Basic page
August 01, 2007
- ಇಂಗ್ಮಾರ್ ಬರ್ಗ್ಮನ್‌ರಿಗೊಂದು ನುಡಿ ನಮನ - ಚಲನ ಚಿತ್ರವು ಒಂದು ಕನಸಿನಂತೆ, ಸಂಗೀತದಂತೆ. ಅದು ಸಾಮಾನ್ಯ ಪ್ರಜ್ಞೆಯನ್ನು ಮೀರಿ ಹೋಗುತ್ತದೆ. ಚಲನ ಚಿತ್ರವು ಆತ್ಮದ ಬೆಚ್ಚನ ಗೂಡಿನೊಳಗೆ ಭಾವದ ಧಾರೆ ಸುರಿಸುತ್ತದೆ. ಇದು ಬರೇ ಕಣ್ಣಿನ ಮಾಯೆಯಲ್ಲ, ಚಮತ್ಕಾರವಲ್ಲ. ಪ್ರತಿ ಕ್ಷಣ ಹಾರುವ ಇಪ್ಪತ್ನಾಲ್ಕು ಬೆಳಕಿನ ಕಿಂಡಿಗಳು, ನಡುವೆ ಕತ್ತಲೆಯ ವಾಸ. - ಮ್ಯಾಜಿಕ್ ಲಾಂಟರ್ನ್, ೧೯೮೭ ನಾನು ವಿಶ್ವ ಸಿನೆಮಾ ನೋಡಲಾರಂಭಿಸಿದ ಮೊದಲ ದಿನಗಳಲ್ಲೇ ನೋಡಿದ, ಸದಾ ಕಾಲ ನನ್ನನ್ನು ಕಾಡಿಸಿದ ಒಂದು ಚಿತ್ರ…
ಲೇಖಕರು: hpn
ವಿಧ: ಚರ್ಚೆಯ ವಿಷಯ
August 01, 2007
ಆಫೀಸುಗಳಲ್ಲಿ ಸಾಮಾನ್ಯವಾಗಿ ಬಳಸುವ ಲೇಸರ್ ಪ್ರಿಂಟರುಗಳು ಸಿಗರೇಟಿನ ಹೊಗೆಯಲ್ಲಿರುವ ಕಣಗಳಷ್ಟೇ ತೊಂದರೆ ಕೊಡಬಲ್ಲದೆಂದು [:http://news.bbc.co.uk/2/hi/asia-pacific/6923915.stm|ಬಿ ಬಿ ಸಿ ವರದಿ ಮಾಡಿದೆ]. The humble office laser printer can damage lungs in much the same way as smoke particles from cigarettes, a team of Australian scientists has found. ಬೆಂಗಳೂರಿನ ಹೊಗೆಯಿಂದಾಗಲೆ ಬ್ರಾಂಕೈಟಿಸ್ ರೀತಿಯ ತೊಂದರೆಗಳನ್ನನುಭಬಿಸಿದವರು ಖಂಡಿತ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
August 01, 2007
ಹಲವಾರು ಸಾರಿ ಸಂಪದದಲ್ಲಿ, ಮಂದಿ ಪಡುವಣ ಪಂಡಿತರ ಕೆಲಸವನ್ನ ಮತ್ತು ಅವರು ಬರೆದಿರುವ ಹೊತ್ತಗೆಗಳನ್ನ ನಂಬಲಾಗುವುದಿಲ್ಲ ಅನ್ನುತ್ತಾರೆ. ಪುರಾವೆ ಮತ್ತು ಲಾಜಿಕ್ ಇದ್ದು ಯಾರಾದರೂ ಹೇಳಲಿ, ಈ ಮೂಡಣ, ಪಡುವಣ ಎಂಬ ಮೇಲು-ಕೀಳು ಮಾಡುವುದೇಕೆ. ನನ್ನ ಎಂಜಿನಿಯರಿಂಗ್ನಲ್ಲಿ ನಾನು ಓದಿದ ಹೊತ್ತಗೆಗಳೆಲ್ಲವೂ ಪಡುವಣ ಪಂಡಿತರದೇ ೧) Integrated Electronics - Millman and Halkias ( ಎಲೆಕ್ಟ್ರಾನಿಕ್ಸ್ ಓದಿರುವವರಿಗೆ ಇದು ಎಂತ ಹೊತ್ತಗೆ ಎಂಬ ಅರಿವಾಗಿರುತ್ತದೆ)೨) Electromagnetics - John D…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
August 01, 2007
ಅವಧಿಯಲ್ಲಿ(avadhi.wordpress.com) ಹಂಗಾಮ ಎನ್ನುವ ಪತ್ರಿಕೆಯ ಬಗ್ಗೆ, ಅದು ನಿಂತು ಹೋದುದರ ಬಗ್ಗೆ ಆಗಾಗ್ಗೆ ಪ್ರಸ್ತಾಪ ಆಗುತ್ತಿರುತ್ತದೆ. ಭಾವನಾ ಬರುತ್ತಿದ್ದ ಕಾಲದಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಚರ್ಚಿಸುತ್ತಿದ್ದ ನನಗೆ, ನನ್ನ ರಾಜಣ್ಣ ಮಾವನಿಗೆ ಮತ್ತು ನಮ್ಮಂತಹ ಸಾವಿರಾರು ಭಾವನಾಭಿಮಾನಿಗಳಿಗೆ ಹೀಗೆಯೇ ನೀರಿನಿಂದ ತೆಗೆದ ಮೀನಿನಂತೆ ಆಗಿತ್ತು. ಮತ್ತೆ ಮತ್ತೆ ಪುಸ್ತಕದಂಗಡಿಗಳಲ್ಲಿ ಕೇಳುತ್ತಿದ್ದೆವು ಭಾವನಾದ ಬಗ್ಗೆ. ಕೊನೆಗೊಮ್ಮೆ ನಿರಾಶೆ ಹೆಚ್ಚಿ ಹುಬ್ಬಳ್ಳಿಯಲ್ಲಿ ಭಾವನಾದ…