ಇತ್ತೀಚೆಗೆ ಸೇರಿಸಿದ ಪುಟಗಳು
ಮಡಿವಾಳ ಮಾಚಿದೇವರ ಜಯಂತಿ
Ashwin Rao K Pಫೆಬ್ರವರಿ ೧, ೨೦೨೧ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಯಾರು ಈ ಮಾಚಿದೇವರು? ಮಡಿವಾಳ (ಅಗಸ) ಸಮುದಾಯಕ್ಕೆ ಏಕೆ ಇವರು ಸ್ಮರಣೀಯರು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ.
…
ಮುಂದೆ ಓದಿ...ಗೊರಕೆ ಇಲ್ಲದವನಿಗೆ ಕೂಡ ಜಗಳವಿಲ್ಲ ನೆಮ್ಮದಿಯ ನಿದ್ದೆ
gopaljsrಯಾ ದೇವಿ ಸರ್ವಭೂತೇಷು ನಿದ್ರಾ ರೂಪೇಣ ಸಂಸ್ಥಿತಾ||2||
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್. ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ!
ಪ್ರತಿದಿನ ಮಲಗುವ ಮುನ್ನ ಶ್ರೀ ರಾಮ, ಸ್ಕಂದ, ಹನುಮಂತ,ಗರುಡ ಹಾಗು ಭೀಮನನ್ನು ಯಾರು ನೆನೆಯುತ್ತಾರೋ ಅವರಿಗೆ ಕೆಟ್ಟ ಕನಸು ಗಳು ಬೀಳುವುದಿಲ್ಲ ಎಂದು, ಮೇಲಿರುವ ಎರಡು ಶ್ಲೋಕಗಳನ್ನ ಎರಡು ಸಾರಿ ಅಂದು , ರಾತ್ರಿ ೨:೩೦ ಮಲಗಲು ಪ್ರಯತ್ನಿಸಿ ವಿಫಲವಾಗಿ ಎದ್ದು ಕುಳಿತೆ. ನನ್ನ ಮಡದಿಯ ಗೊರಕೆಯ ಶಬ್ದ ಮಾತ್ರ ನಿಂತಿರಲಿಲ್ಲ. ಈ ಗೊರಕೆ ನನಗೂ ಬರುತ್ತಾದರೂ, ಬೇರೆಯವರ ಗೊರಕೆ ಶಬ್ದ ಮಾತ್ರ…
ಮುಂದೆ ಓದಿ...ಅವಮಾನಗಳ ಮೆಟ್ಟಿ ನಿಂತ ಗಟ್ಟಿ ವ್ಯಕ್ತಿ - ಮಂಜಮ್ಮ ಜೋಗತಿ
Ashwin Rao K Pಹುಟ್ಟುವಾಗ ಹುಡುಗನಾಗಿದ್ದವನು ಬೆಳೆಯುತ್ತಾ ಬೆಳೆಯುತ್ತಾ ದೈಹಿಕ ಬದಲಾವಣೆಗಳಾಗಿ ಹೆಣ್ತನವನ್ನು ಕಂಡುಕೊಂಡು ಕೊನೆಗೆ ಮಂಗಳಮುಖಿಯಾಗಿ ಅವಮಾನಗಳ ಸರಮಾಲೆಯನ್ನೇ ಕಟ್ಟಿಕೊಂಡು ಬದುಕಿದ ದೀಮಂತ ವ್ಯಕ್ತಿಯೇ ಮಂಜಮ್ಮ ಜೋಗತಿ. ಇಂದು ಮಂಜಮ್ಮ ಜೋಗತಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ. ಇತ್ತೀಚೆಗೆ…
ಮುಂದೆ ಓದಿ...ಕೆಟ್ಟವರ ಸಹವಾಸ ಮತ್ತು ಏಕಾಂಗಿತನ...
Shreerama Diwana" ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್
…
ಮುಂದೆ ಓದಿ...ಹಕ್ಕಿ ಮೊಟ್ಟೆಗಳು ಮತ್ತು ಗಾಜಿನ ಗೋಲಿಗಳು
addoorರಾಮ ಮತ್ತು ಶಾಮ ಅವಳಿಜವಳಿ ಮಕ್ಕಳು. ಅವರು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದರು, ಜೊತೆಯಾಗಿ ಆಟವಾಡುತ್ತಿದ್ದರು, ಜೊತೆಯಾಗಿ ಹಾಡುತ್ತಿದ್ದರು, ಜೊತೆಯಾಗಿ ತಿರುಗಾಡಲು ಹೋಗುತ್ತಿದ್ದರು.
ಅವರ ಅಮ್ಮ ಅವರೇನು ಮಾಡಿದರೂ ಚಿಂತೆ ಮಾಡುತ್ತಿರಲಿಲ್ಲ. ಆದರೆ ಅವರು ಹಕ್ಕಿಗಳ ಗೂಡುಗಳಿಂದ ಮೊಟ್ಟೆಗಳನ್ನು ತರುವುದನ್ನು ಆಕೆಗೆ ಕಂಡರಾಗುತ್ತಿರಲಿಲ್ಲ. “ಮಕ್ಕಳೇ, ಇದು ಒಳ್ಳೆಯ ಅಭ್ಯಾಸವಲ್ಲ. ನಿಮಗೆ ಸ್ವಲ್ಪವೂ ಕರುಣೆಯಿಲ್ಲ. ಹಕ್ಕಿಗಳ ಮೊಟ್ಟೆಗಳಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ. ಸುಮ್ಮಸುಮ್ಮನೆ ಅವನ್ನು ಮನೆಗೆ ತರುತ್ತೀರಿ ಮತ್ತು ಹೊರಗೆ ಎಸೆಯುತ್ತೀರಿ. ಇದರಿಂದಾಗಿ ತಾಯಿ ಹಕ್ಕಿಗಳಿಗೆ ತುಂಬ ದುಃಖವಾಗುತ್ತದೆ.…
ಮುಂದೆ ಓದಿ...ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 5)
addoorವಿಷಪೀಡೆನಾಶಕಗಳಿಂದ ಮಾನವಕುಲದ ಮಾರಣ ಹೋಮ
ಮುಂದೆ ಓದಿ...
ಢೆಲ್ಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರ (ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರನ್ಮೆಂಟ್) ಪರಿಸರ ರಕ್ಷಣೆಗಾಗಿ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟ ಸಂಸ್ಥೆ. ದಿವಂಗತ ಅನಿಲ್ ಅಗರ್ವಾಲ್ ಸ್ಥಾಪಿಸಿದ ಸಂಸ್ಥೆಯ ಪಾಕ್ಷಿಕ “ಡೌನ್ ಟು ಅರ್ಥ್” ಪರಿಸರಕ್ಕೆ ಧಕ್ಕೆಯಾಗುವ, ಮಾನವಕುಲಕ್ಕೆ ಕುತ್ತಾಗುವ ಸಂಗತಿಗಳನ್ನು ವೈಜ್ನಾನಿಕ ವರದಿಗಳು, ಅಧ್ಯಯನಗಳು ಮತ್ತು ಪುಸ್ತಕಗಳು ಹಾಗೂ ವೆಬ್ಸೈಟ್ ಮೂಲಕ ಜಾಗತಿಕ ಮಟ್ಟದಲ್ಲಿ ಜಾಹೀರು ಮಾಡುತ್ತಿರುವ ಪತ್ರಿಕೆ.
ಇದು ೧೯೭೭ರಲ್ಲೇ ಪ್ರಕಟಿಸಿರುವ ಪುಸ್ತಕ: “ಹೊಮಿಸೈಡ್ ಬೈ ಪೆಸ್ಟಿಸೈಡ್ಸ್” (ಪೀಡೆನಾಶಕಗಳಿಂದ ಮನುಷ್ಯರ…ಒಳ್ಳೆಯವರಾಗಲು ಬ್ರಹ್ಮವಿದ್ಯೆ ಬೇಕಾಗಿಲ್ಲ..!
Shreerama Diwanaಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು
…
ಮುಂದೆ ಓದಿ...ನಮ್ಮ ಹೆಮ್ಮೆಯ ಭಾರತ (ಭಾಗ 49 - 50)
addoor೪೯.ಜಗತ್ತಿನ ಅತಿ ದೊಡ್ಡ ಹಲವು ಬ್ರಾಂಡ್ಗಳಿರುವ ದೇಶ ಭಾರತ
ಮುಂದೆ ಓದಿ...
ವಿಶ್ವವಿಖ್ಯಾತವಾದ ಹಲವು ಬ್ರಾಂಡ್ಗಳ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಯ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅವುಗಳಲ್ಲೊಂದು ಟಾಟಾ ಗ್ರೂಪ್. ಇದು ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್. ಉಕ್ಕಿನ ಸ್ಥಾವರ, ರಾಸಾಯನಿಕ ಉತ್ಪಾದನಾ ಘಟಕಗಳು, ಮಾಹಿತಿ ತಂತ್ರಜ್ನಾನ (ಐಟಿ), ವಾಹನಗಳು, ಮನೆಬಳಕೆಯ ಉತ್ಪನ್ನಗಳು, ಕಮ್ಯುನಿಕೇಷನ್, ಹಾಸ್ಪಿಟಾಲಿಟಿ, ಸಂಶೋಧನೆ - ಹೀಗೆ ಹತ್ತುಹಲವು ಉದ್ಯಮಕ್ಷೇತ್ರಗಳಲ್ಲಿ ಟಾಟಾ ಗ್ರೂಪ್ ತನ್ನ ಛಾಪು ಮೂಡಿಸಿದೆ. ಜೇಮ್ ಷೇಟ್-ಜಿ ೧೮೬೮ರಲ್ಲಿ ಸ್ಥಾಪಿಸಿದ ಈ ವಾಣಿಜ್ಯ ಕಂಪೆನಿ ಈಗ ೮೦ ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ.…