ನೆರೆ ಸಂತ್ರಸ್ತರ ಪರಿಹಾರ ಧನ ಗುಳುಂ ಮಾಡುತ್ತಿರುವ ಕಾಂಗ್ರೇಸ್ ! - ನೀವೇನಂತೀರಿ?

ನೆರೆ ಸಂತ್ರಸ್ತರ ಪರಿಹಾರ ಧನ ಗುಳುಂ ಮಾಡುತ್ತಿರುವ ಕಾಂಗ್ರೇಸ್ ! - ನೀವೇನಂತೀರಿ?

ಕರ್ನಾಟಕದ ಕಾಂಗ್ರೇಸ್ ಪಕ್ಷ, ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನಾಡಿನ ಜನರಿಂದ ಸಂಗ್ರಹಿಸಿದ ಹಣವನ್ನು... ನಿಧಾನಕ್ಕೆ ಸ್ವಂತ ಬಳಕೆಗೆ ಖರ್ಚು ಮಾಡುತ್ತಾ ಗುಳುಂ ಮಾಡುತ್ತಾ ಇದೆ ಅನ್ನುವ ಸುದ್ದಿ ಇಂದಿನ ವಿ.ಕ.ದಲ್ಲಿ ಪ್ರಕಟವಾಗಿದೆ.


ಪಕ್ಷಾತೀತರಾಗಿ ನಾವು ಎಲ್ಲರೂ ಭ್ರಷ್ಟರು ಎನ್ನುವುದನ್ನು ಕಾಂಗ್ರೇಸ್ ಕೂಡ ಸಾರಿ ಸಾರಿ ಹೇಳುತ್ತಿರುವಂತಿದೆ...


ನೀವೇನಂತೀರಿ?


- ಆತ್ರಾಡಿ ಸುರೇಶ ಹೆಗ್ಡೆ


 


 


 

Rating
No votes yet

Comments