ಮೂರ್ತಿ ಪೂಜೆ ಬೇಕೆ ಬೇಡವೇ?

ಮೂರ್ತಿ ಪೂಜೆ ಬೇಕೆ ಬೇಡವೇ?

ಮೊನ್ನೆ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ಆರ್ಯಸಮಾಜದ ಮಳಿಗೆಯಿಂದ ಮೂರ್ತಿ ಪೂಜೆ ಒಂದು ಜಿಜ್ನಾಸೆ ಎಂಬ ಪುಸ್ತಕ, ಸುಧಾಕರ  ಚತುರ್ವೇದಿಯವರದು, ಕೊಂಡುಕೊಂಡೆ

ಮೊತ್ತಮೊದಲಿಗೆ ಪರಮಾತ್ಮನಿದ್ದಾನೆ ಎಂಬ ಪ್ರತಿ ಪಾದನೆಯಿಂದ ಶುರುವಾಗುವ ಆ ಪುಸ್ತಕದಲ್ಲಿ ಮೂರ್ತಿ ಪೂಜೆ ಒಂದು ಮೂರ್ಖ . ಆಚರಣೆ ಹಾಗು ಅದರಿಂದ ಆಗುವ ಆನಾಹುತಗಳು ಇವುಗಳ ಬಗ್ಗೆ ವಿವರಿಸಿದ್ದಾರೆ 

ನಿಮ್ಮಗಳ ಅಭಿಪ್ರಾಯವೇನು?

 

Comments