September 2018

  • September 30, 2018
    ಬರಹ: kavinagaraj
    ಧಾರಾಳಿಗಳಿವರು ಉರಿನುಡಿಗಳಾಡಲು ನುಡಿಯೊಂದಕೆದುರಾಗಿ ಕಟುನುಡಿಗಳೈದಾರು | ಸವಿನುಡಿಯ ಮೆಚ್ಚರು ಮೌನವಾಂತುವರು ನಲ್ನುಡಿಗೆ ನಾಲಿಗೆಯು ಸವೆದೀತೆ ಮೂಢ || 
  • September 29, 2018
    ಬರಹ: shreekant.mishrikoti
    - ಅವಳ ಜತೆ ಮಾತಾಡ್ತಿರೋನು ಸ್ವತಂತ್ರ ವಿಚಾರಧಾರೆಯ ಯುವಕ - ಅವನು ಅವಿವಾಹಿತನೋ , ವಿಧುರನೋ ? ****** ( ತಾಯಿ ತನ್ನ ಐದು ವರುಷದ ಮಗನಿಗೆ) - ಹಾಗೆಲ್ಲ ಗುಸು ಗುಸು ಮಾತಾಡುವುದು ಕೆಟ್ಟದ್ದು. ನೀನು ಏನು ಹೇಳಬೇಕಂತೀಯೋ ಅದನ್ನು ಬಾಯಿ…
  • September 29, 2018
    ಬರಹ: kavinagaraj
         ಇತಿಹಾಸ ರೋಚಕವಾಗಿರುವುದೇ ಹಿತಶತ್ರುಗಳಿಂದಾಗಿ ಎನ್ನಬಹುದು. ಮಹಾಭಾರತದ ಶಕುನಿ ಕೌರವರ ಜೊತೆಯಲ್ಲಿ ಅವರ ಹಿತೈಷಿಯಂತೆಯೇ ಇದ್ದು ಅವರ ಸರ್ವನಾಶಕ್ಕೆ ಕಾರಣನಾದವನು. 12ನೆಯ ಶತಮಾನದಲ್ಲಿ ಅಜ್ಮೇರ್ ಮತ್ತು ದೆಹಲಿಯನ್ನಾಳಿದ್ದ ರಜಪೂತ ದೊರೆ…
  • September 29, 2018
    ಬರಹ: makara
              ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಪವಡಿಸಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಸೂಚಿಸುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ…
  • September 28, 2018
    ಬರಹ: addoor
    ಒರಿಸ್ಸಾ ೨೦೧೧ರಲ್ಲಿ, ಈಶಾನ್ಯ ರಾಜ್ಯಗಳು ೨೦೧೨ರಲ್ಲಿ, ಉತ್ತರಖಂಡ ೨೦೧೩ರಲ್ಲಿ, ಜಮ್ಮು ಮತ್ತು ಕಾಶ್ಮೀರ ೨೦೧೪ರಲ್ಲಿ, ಮುಂಬೈ ೨೦೧೭ರಲ್ಲಿ, ಚೆನ್ನೈ ೨೦೧೫ರಲ್ಲಿ, ಕೇರಳ ಮತ್ತು ಕೊಡಗು ಆಗಸ್ಟ್ ೨೦೧೫ರಲ್ಲಿ ಭೀಕರ ನೆರೆ ಪ್ರಕೋಪದಿಂದ ತತ್ತರ;…
  • September 28, 2018
    ಬರಹ: makara
             ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ…
  • September 28, 2018
    ಬರಹ: kavinagaraj
         ಇದು 400ನೆಯ ಮೂಢ ಉವಾಚ! ಮೂಢ ಉವಾಚಗಳನ್ನು ಇದುವರೆಗೆ ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ ಮೂಢನ ಕೃತಜ್ಞತೆಗಳು. ಇವೆಲ್ಲವೂ ಮೂಢನ ಸ್ವಗತಗಳು, ತನಗೆ ತಾನೇ ಹೇಳಿಕೊಂಡವುಗಳು. ಏಕೆಂದರೆ ಇನ್ನೊಬ್ಬರಿಗೆ ಹೇಳುವಷ್ಟು…
  • September 26, 2018
    ಬರಹ: kamala belagur
    ರಸ್ತೆಗಳೇ ಹೀಗೆ ಯಾರಿಗೂ ಏನನ್ನೂ ಹೇಳುವುದಿಲ್ಲ. ಅಳಿಸಿ ಹೋದ ಹೆಜ್ಜೆಯ ಗುರುತು, ಗತಿಸಿದ ನೆನಪುಗಳ ಲೆಕ್ಕ ವಿಟ್ಟುಕೊಳ್ಳುವುದಿಲ್ಲ.. ಗುರಿ ಕಾಣುವ ಸಾಮರ್ಥ್ಯ, ಅಚಲ ವಿಶ್ವಾಸ ನಿನ್ನಲ್ಲಿದ್ದರೆ ಕತ್ತಲಲ್ಲಿಯೂ ದಾರಿ ಕಾಣಬಲ್ಲೆ.. ಹೆಜ್ಜೆ…
  • September 26, 2018
    ಬರಹ: kavinagaraj
         ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದು.…
  • September 26, 2018
    ಬರಹ: makara
    ಶರಭಮೃಗದ ಉಪಾಖ್ಯಾನ (ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ)          ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜ್ಯದಲ್ಲಿ ವಿವಿಧ ಪದವಿಗಳನ್ನು ನಿರ್ವಹಿಸಲು ಸಮರ್ಥರಾದವರು, ಸಜ್ಜನರಾದವರು…
  • September 26, 2018
    ಬರಹ: Dharani
      ನನ್ನ  ಮುದ್ದಾದ "ಹೆಣ್ಣು" ಮಗುವಿಗೆ ಒಂದು ಚೆಂದದ ಹೆಸರು ಹುಡುಕಿ ಕೊಡುವಿರಾ ? "ಮ " ಅಥವಾ "ಮಾ" ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು ಬೇಕು.
  • September 26, 2018
    ಬರಹ: kannadakanda
    ಒರ್ವ =ಒಬ್ಬ ಹಾಗೂ ಇರ್ವ(ರ್)=ಇಬ್ಬ(ರು) ಈ ಶಬ್ದಗಳನ್ನು ತಿಳಿಯದೆ ಜನರು ಕ್ರಮವಾಗಿ ಓರ್ವ ಹಾಗೂ ಈರ್ವ ಎಂದು ತಪ್ಪಾಗಿ ಉಚ್ಚರಿಸುವರು. ಆದರೆ ಓರೊರ್ವರ್‌=ಒಬ್ಬೊಬ್ಬರು ಹಾಗೂ ಈರಿರ್ವರ್‌=ಇಬ್ಬಿಬ್ಬರು ಎಂಬ ರೂಪ ಸಮಾಸವಾಗುವುದಱಿಂದ ಸರಿ.…
  • September 26, 2018
    ಬರಹ: kavinagaraj
    ನೀ ಮಾಡಿದುಪಕಾರ ಮರೆತುಬಿಡಬೇಕು ಉಪಕಾರಕುಪಕಾರ ಬಯಸದಿರಬೇಕು | ಉಪಕಾರ ಬಯಸುವರು ಕೆಳಗೆ ಬಿದ್ದವರಲ್ತೆ ಕೆಳಗೆ ಬೀಳುವ ಕನಸ ಕಾಣದಿರು ಮೂಢ ||
  • September 25, 2018
    ಬರಹ: shreekant.mishrikoti
    "ಇಂದೇನು ಹುಣ್ಣಿಮೆಯೋ '' ಎಂಬ ಹಳೆಯ ಇಂಪಾದ ರೋಮ್ಯಾoಟಿಕ್ ಹಾಡನ್ನು ಹಾಗೂ "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ " ಹಾಡನ್ನು ನೀವು ಕೇಳಿರಬಹುದು. ಇವು " ಪೋಸ್ಟ್ ಮಾಸ್ಟರ್ " ಚಿತ್ರದವು. ಈ ಚಿತ್ರವು ಯೂಟ್ಯೂಬ್ ನಲ್ಲಿದ್ದು ಇತ್ತೀಚೆಗೆ…
  • September 25, 2018
    ಬರಹ: makara
             ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.        ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜನಾದವನು ಏನು ಮಾಡಬೇಕು? ಏನು ಮಾಡಿದರೆ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಒಳಿತಾಗುತ್ತದೆ…
  • September 24, 2018
    ಬರಹ: kavinagaraj
         ಸಧೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ನಮ್ಮ ಅಳಿಲು ಸೇವೆಯೂ ಸಲ್ಲಲಿ ಎಂಬ ಉದ್ದೇಶದಿಂದ ಈ ವಿಶ್ವಸ್ತ ಸಂಸ್ಥೆಯ ರಚನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವಾದ ಈ ಲಾಭರಹಿತ ಸಂಸ್ಥೆ ದಿನಾಂಕ   ೫-೦೯-೨೦೧೮ರಂದು ಅಧಿಕೃತವಾಗಿ…
  • September 24, 2018
    ಬರಹ: vishu7334
    IMDb:  https://www.imdb.com/title/tt0780536/
  • September 24, 2018
    ಬರಹ: makara
             ಯುಧಿಷ್ಠಿರನ ಬಿನ್ನಹದಂತೆ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹನಾದ ಭೀಷ್ಮನು ರಾಜ ಧರ್ಮವನ್ನು ವಿವಿಧ ಕಥೆ, ದೃಷ್ಟಾಂತ, ಉಪಾಖ್ಯಾನಗಳ ಮೂಲಕ ಅವನಿಗೆ ವಿವರಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.           ಯುಧಿಷ್ಠಿರನು…
  • September 24, 2018
    ಬರಹ: kavinagaraj
    ಉನ್ನತಿಗೆ ಕಾರಕವು ಸಕಲರಿಗೆ ಹಿತಕರವು ಸತ್ಕರ್ಮಯಜ್ಞವದು ಸುಸ್ನೇಹದಾಯಿನಿಯು | ಸತ್ಕರ್ಮ ರಕ್ಷಿಪನ ಸತ್ಕರ್ಮ ಕಾಯುವುದು ಕುಟಿಲತನವನು ಕುಟ್ಟಿ ಕೆಡವುವುದೊ ಮೂಢ || 
  • September 24, 2018
    ಬರಹ: addoor
    ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ ದೂರವಾದೊಡದೇನು? ಕಾಲು ಕುಂಟಿರಲೇನು? ಊರ ನೆನಪೇ ಬಲವೋ - ಮಂಕುತಿಮ್ಮ ಈ ಭೂಮಿಯಲ್ಲಿ ನಮ್ಮ ಬದುಕಿನುದ್ದಕ್ಕೂ ಅತ್ಯುನ್ನತ ಗುರಿ (ಮೇರು) ತಲಪುವ ಹೆಬ್ಬಯಕೆ…