July 2019

  • July 30, 2019
    ಬರಹ: addoor
    ಕೃಷಿಗೆ ಸಾಲ ಕೊಡುವುದು ರಿಸ್ಕ್ ಎಂಬುದು ೧೯೭೦ರ ದಶಕದ ತನಕ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯವನ್ನೇ ಬದಲಾಯಿಸಿ, ಎಲ್ಲ ಬ್ಯಾಂಕುಗಳೂ ಕೃಷಿಗೆ ಸಾಲ ಕೊಡುವಂತಾದ ಪರಿವರ್ತನೆಯಲ್ಲಿ ಮಹತ್ತರ…
  • July 29, 2019
    ಬರಹ: shreekant.mishrikoti
    ( ಕನ್ನಡಗಾದೆಮಾತುಗಳು ಎಂದರೆ ಕನ್ನಡ ಜನತೆಯ ಸಾವಿರಾರು ವರ್ಷಗಳ ಲೋಕಾನುಭವದ ಸಾರ. ಇಂಟರ್ನೆಟ್ನಲ್ಲಿ ಏನೋ ಹುಡುಕಲು ಹೋಗಿ ಸಿಕ್ಕದ್ದು ವಿಷಯ ಡಾಟ್ ಇನ್ ಎಂಬ ತಾಣದಲ್ಲಿ ಸಾವಿರಾರು ಗಾದೆಮಾತುಗಳು ಅಲ್ಲಿಂದ ನನ್ನ ಸಂತೋಷ ಸಂಗ್ರಹಕ್ಕೆಂದು…
  • July 28, 2019
    ಬರಹ: addoor
    "ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ. ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು…
  • July 27, 2019
    ಬರಹ: kvcn
    ನನ್ನ ಬಾಲ್ಯದ ದಿನಗಳಲ್ಲಿ ನಮ್ಮೂರಿಗೆ ಹೊಸದಾಗಿ ಬಂದವರು ಉದಯ ಪ್ರಿಂಟರಿಯ ಮಾಲಕರಾದ ಎಸ್. ನಾರಾಯಣರಾಯರು. ಅವರು ಪಾಯಸರಗುಡ್ಡೆಗೆ ಮುಖ್ಯದಾರಿಯಾಗಿದ್ದ ಇಂದಿನ ಪಾಯಸ್ ಹಿಲ್ ರಸ್ತೆ ಎಂಬಲ್ಲಿ ಮನೆ ಹಿತ್ತಿಲನ್ನು ಕೊಂಡುಕೊಂಡರು. ಅವರ ಮಕ್ಕಳು ನಮ್ಮ…
  • July 26, 2019
    ಬರಹ: addoor
    ನವಂಬರ್ ೨೯ ಮತ್ತು ೩೦ರಂದು ೫೦,೦೦೦ ರೈತರು, ಕೃಷಿಕೆಲಸಗಾರರು ದೇಶದ ರಾಜಧಾನಿಯ ರಾಮ್‍ಲೀಲಾ ಮೈದಾನದಿಂದ ಸಂಸತ್ ರಸ್ತೆಗೆ ನಡೆದು ಬಂದರು – ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳ್ನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ…
  • July 24, 2019
    ಬರಹ: shreekant.mishrikoti
    ಬಿಡುವೆನೇನಯ್ಯ ಮೊಬೈಲನು, ನಾನು, ಬಿಡುವೆನೇನಯ್ಯ. || ಬಿಡುವೆನೇನೋ ಮೊಬೈಲೇ ನಿನ್ನ ಅಡಿಗಡಿಗೆ ತಡುಕುವೆನಯ್ಯ ನೆಟ್ವರ್ಕ್ ತಾನು ಇಲ್ಲದ ಇರಲು ತಡ ಮಾಡದೆ ಮಿಡುಕುವೆನಯ್ಯ || ಮಧ್ಯರಾತ್ರಿಯು ಮೀರಿದರೇನು ಕಣ್ಣ ರೆಪ್ಪೆ ಎಳೆದರೆ ಏನು ಕೈ ಯೇ ಸೋತು…
  • July 21, 2019
    ಬರಹ: shreekant.mishrikoti
    ಮೂಲ ಹಾಡನ್ನು ಇಲ್ಲಿ - https://youtu.be/G6pt7nij6WQ - ನೋಡಿಕೊಂಡು ಬನ್ನಿ - ಕೆಳಗಿನ ನನ್ನ ಅನುವಾದವನ್ನು ಅದೇ ಧಾಟಿಯಲ್ಲಿ ಹಾಡಲು ಪ್ರಯತ್ನಿಸಿ!!) ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ ನಿನ್ನ ಆಣೆಗೂ , ನಿನ್ನ ಆಣೆಗೂ I…
  • July 21, 2019
    ಬರಹ: addoor
    ಸಿಮೆಂಟಿನ ಮನೆಯಂಗಳದಲ್ಲಿ ಧೂಳು. ಆ ಧೂಳೆಲ್ಲ ಮನೆಯೊಳಗೆ ಬಂದು ಮನೆ ಗಲೀಜಾಗುತ್ತದೆ. ಅದಕ್ಕಾಗಿ ಏಳೆಂಟು ಬಕೆಟ್ ನೀರು ಸುರಿದು, ಗುಡಿಸಿ, ಅಂಗಳವನ್ನೇ ಶುಚಿ ಮಾಡುವವರು ಹಲವರು. ಲಕ್ಷಗಟ್ಟಲೆ ರೂಪಾಯಿ ಕಾರು. ಅದು ಝಗಮಗಿಸುತ್ತಲೇ ಇರಬೇಕು.…
  • July 20, 2019
    ಬರಹ: kvcn
    ಗ್ರೆಟ್ಟಾ ಬಾಯಿ ತನ್ನ ಹಿತ್ತಲಲ್ಲಿ ಹಬಿನಮ್ಮನವರ ಮನೆಯ ಮುಂದೆ ಒಂದು ದೊಡ್ಡ ಮನೆಯನ್ನು ಕಟ್ಟಿಸಿದರು. ಆ ಮನೆಗೆ ಒಬ್ಬರು ಸಾಹೇಬರ ಸಂಸಾರ ಬಿಡಾರಕ್ಕೆ ಬಂದರು. ಆ ಸಾಹೇಬರುಸರಕಾರದ ಅಧಿಕಾರಿಗಳಾಗಿದ್ದರು. ಅವರಿಗೆ ಓಡಾಡಲು ಚಾಲಕ ಸಹಿತ ಕಾರು ಇತ್ತು…
  • July 19, 2019
    ಬರಹ: addoor
    ೧೩ ಎಪ್ರಿಲ್ ೧೯೧೯ ನೆನಪಿದೆಯಾ? ಅದು ಶತಮಾನದ ಕರಾಳ ದಿನ. ಅದುವೇ ಪಂಜಾಬಿನ ಅಮೃತಸರದ ಜಲಿಯನ್‍ವಾಲಾ ಬಾಗ್‍ನಲ್ಲಿ ಕ್ರೂರ ರೌಲತ್ ಕಾಯಿದೆಯನ್ನು ಪ್ರತಿಭಟಿಸಲು ಸಭೆ ಸೇರಿದ್ದ ದೇಶಭಕ್ತ ಭಾರತೀಯರನ್ನು ರಾಕ್ಷಸಿ ಪ್ರವೃತ್ತಿಯ ಬ್ರಿಟಿಷ…
  • July 16, 2019
    ಬರಹ: addoor
    "ನೇತ್ರಾವತಿ ನದಿ ತಿರುವು ಯೋಜನೆ"ಯು ಅನುಷ್ಠಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಸನದಲ್ಲಿ ೨೨…
  • July 15, 2019
    ಬರಹ: Vinutha B K
    ಚಿತ್ರಕೃಪೆ - ಗೂಗಲ್      ಶಿವಪುರಾಣದ ಪ್ರಕಾರ ಶಿವ ದೊಡ್ಡವನು , ವಿಷ್ಣುಪುರಾಣದ ಪ್ರಕಾರ ವಿಷ್ಣು ಮಹಾತ್ಮ , ಭಗವತ್ಗೀತೆಯಲ್ಲಿ ಎಲ್ಲರು ಶ್ರೇಷ್ಠರಾದರೂ ಕೃಷ್ಣ ಮಾತ್ರವೇ ಭಗವಾನ್ .  ಹೀಗೆ ನಮ್ಮಪಾಜಿ ಯಾವಾಗಲು ಒಂದು ಮಾತು ಹೇಳೋರು ಅವರವರ …
  • July 14, 2019
    ಬರಹ: addoor
    ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಿಂದ ೭ ಜುಲಾಯಿ ೨೦೧೯ರ ಬೆಳಗ್ಗೆ ೭ ಗಂಟೆಗೆ ಪಂಜೆ ಮಂಗೇಶ ರಾವ್ ರಸ್ತೆ ಪಕ್ಕದಲ್ಲಿ ಜರಗುವ “ಭಾನುವಾರದ ಸಾವಯವ ಸಂತೆ”ಯಲ್ಲಿ “ಉಚಿತ ಗಿಡ ವಿತರಣೆ” ಹಮ್ಮಿಕೊಳ್ಳಲಾಗಿತ್ತು. ಇಬ್ಬರಿಗೆ ಗಿಡಗಳನ್ನು…
  • July 14, 2019
    ಬರಹ: kvcn
    ನಾನು ಕಾಲೇಜಿಗೆ ಸೇರುವುದಕ್ಕೆ ಅಡ್ಡಿಯಾದ ಅಂಶಗಳು ಯಾವುವು ಎಂಬುದರಲ್ಲಿ ಮೇಲ್ನೋಟಕ್ಕೆ ಕಾಣುವಂತಹುದು ನನ್ನ ಅಪ್ಪನ ಸಂಪಾದನೆ. ಶಾಲಾ ಮಾಸ್ತರಿಕೆಯ ಅಂದಿನ ಸಂಬಳದಲ್ಲಿ ಕಾಲೇಜು ಕಲಿಯುವ ಸಾಧ್ಯತೆಗೆ ಅಪ್ಪನಿಗೆ ನೆರವಾಗಲು ಸಾಧ್ಯವಿಲ್ಲ. ಯಾಕೆಂದರೆ…
  • July 11, 2019
    ಬರಹ: Na. Karantha Peraje
    “..ಅರಣ್ಯ ಸಂರಕ್ಷಣೆಯ ಕೆಲಸಗಳು ನಡೆಯುತ್ತಿವೆ.  ಸರಣಿ ವಿಚಾರ ಸಂಕಿರಣ, ಆಂದೋಲನ, ಹೋರಾಟಗಳು ಸಾಗಿದೆ. ನೆಲಮೂಲದ ಭಾಷೆಯ ಗಂಧವಿಲ್ಲದೇ ಪರಿಸರ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಶ್ರೀಸಾಮಾನ್ಯರತ್ತ ಒಯ್ಯಬಹುದೇ?  ಪ್ರಶ್ನೆ ಜನಿಸಿದೆ.  ಪರಿಸರದ…
  • July 08, 2019
    ಬರಹ: addoor
    ಒಂದು ಬೋರ್‍ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್‍ವೆಲ್‍ಗಳಿಂದ ನೀರೆತ್ತುವಾಗ ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ್ಣ ಭಟ್. ಅವರು ದಕ್ಷಿಣ…
  • July 06, 2019
    ಬರಹ: kvcn
    ಖುಲ್ಸುಮಾಬಿಯಂತಹ ಮಹಿಳೆಯನ್ನು ನಾನು ಆ ಮೊದಲು ನೋಡಿರಲಿಲ್ಲ ಎಂದರೆ ಸರಿಯಾದುದೇ. ಅವರ ಮತ್ತು ನನ್ನ ಅಮ್ಮನ ಸ್ನೇಹ ಗಾಢವಾದಾಗ ಇತರ ಹಳೆಯ ನೆರೆಯ ಸ್ನೇಹಿತರಿಗೆ ಅಸಮಾಧಾನವಾದುದೂ ಇದೆ. ಜೊತೆಗೆ ಅವರ ಸ್ನೇಹದ ಕುರಿತು ಆಶ್ಚರ್ಯಪಟ್ಟವರೂ ಇದ್ದರು.…
  • July 04, 2019
    ಬರಹ: addoor
    ಜೂನ್ ೨೨ ಮತ್ತು ೨೩, ೨೦೧೯ರಂದು ಮಂಗಳೂರಿನ ಹಂಪನಕಟ್ಟೆ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಜನವೋ ಜನ. ಅದಕ್ಕೆ ಕಾರಣ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೪ನೇ ವರುಷದ ಹಲಸು ಹಬ್ಬ. ಅಲ್ಲಿ ಈ ಬಾರಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ತೂಬಗೆರೆಯ…
  • July 02, 2019
    ಬರಹ: addoor
    ಮಾರ್ಚ್  ೯, ೨೦೦೯ರಂದು ವಿವಿದ ಕಾಮಗಾರಿಗಳ ಪರಿಶೀಲನೆಗಾಗಿ ದಕ್ಷಿಣಕನ್ನಡದ ಉಸ್ತುವಾರಿ ಸಚಿವರಿಂದ ತಮ್ಮ ಕ್ಷೇತ್ರ ಸುರತ್ಕಲ್‍ನ ಭಾಗವಾದ ಕೃಷ್ಣಾಪುರಕ್ಕೆ ಭೇಟಿ. ಆಗ ಅವರೆದುರು ಅಲ್ಲಿನ ಆರನೇ ಬ್ಲಾಕಿನ ನಿವಾಸಿಗಳ ಪ್ರತಿಭಟನೆ. "ತಮ್ಮ ಬ್ಲಾಕಿನ…