August 2019

  • August 31, 2019
    ಬರಹ: addoor
    ಆಟ, ಊಟ, ಪಾಠ, ಅಡುಗೆ, ನಡಿಗೆ, ನಡವಳಿಕೆ – ಇವೆಲ್ಲವನ್ನು ನಮಗೆ ಕಲಿಸುವವರು ಹೆತ್ತವರು, ಹಿರಿಯರು ಮತ್ತು ಗುರುಗಳು. ಆದರೆ ಒಂದು ಹಕ್ಕಿಗೆ ಗೂಡು ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇನ್ನೊಣಕ್ಕೆ ಎರಿಗಳಲ್ಲಿ ಷಟ್ಪದಿ ಕೋಶ ಕಟ್ಟಲು ಯಾರು…
  • August 30, 2019
    ಬರಹ: vishu7334
    ಗೆಳೆಯರೆ,    ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ನಾಲ್ಕನೆಯದು. "ಕಾಲೇಜು ರಂಗ" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು…
  • August 25, 2019
    ಬರಹ: addoor
    ಧಾರಾಕಾರವಾಗಿ ಸುರಿಯುವ ಮಳೆ. ರಭಸದಿಂದ ಹರಿದು ಹೋಗುವ ಮಳೆನೀರು. ನಾವೆಲ್ಲ ಇದನ್ನು ನೋಡಿದವರು, ನೋಡುತ್ತ ನೋಡುತ್ತ ಖುಷಿ ಪಟ್ಟವರು. ಆಗೆಂದಾದರೂ ’ಈ ಮಳೆನೀರನ್ನು ಕೊಯ್ಲು ಮಾಡಲು ಸುಲಭದ ದಾರಿ ಯಾವುದು’ ಎಂಬ ಪ್ರಶ್ನೆ ಕಾಡಿದೆಯೇ? ಈಗ ಬೇಸಗೆ…
  • August 24, 2019
    ಬರಹ: kvcn
    ನನ್ನೂರನ್ನು ನನ್ನೂರಿನ ಜನರನ್ನು ನೆನಪಿಸುತ್ತಾ ಕುಳಿತಾಗ ಇನ್ನೂ ಅನೇಕರು ಮನಸ್ಸಿನ ಪರದೆಯ ಮೇಲೆ ಬಂದು ಹೋಗುತ್ತಿರುತ್ತಾರೆ. ಒಂದೊಂದು ಮನೆಯ, ಮನೆ ಮಂದಿಯ ಬಗೆಗಿನ ಅನೇಕ ನೆನಪುಗಳಲ್ಲಿ ಕೆಲವೊಂದು ನೆನಪಾಗುತ್ತವೆ. ಹಲವು ನನ್ನ ವಯಸ್ಸಿನ…
  • August 22, 2019
    ಬರಹ: addoor
    ಮುಂಬೈಯಿಂದ ಒಂದು ನೂರು ಕಿಮೀ ದೂರದ ಕಾರ್-ಸೊಡ್ ಗ್ರಾಮದಲ್ಲಿ (ಪಾಲ್-ಘರ್ ಜಿಲ್ಲೆ) ಆದಿವಾಸಿ ರೈತರಿಂದ ಮಧ್ಯವರ್ತಿಯೊಬ್ಬ ಬೀನ್ಸ್ ಖರೀದಿಸುವುದು ಕಿಲೋಕ್ಕೆ ರೂ.೧೦ ದರದಲ್ಲಿ. ಆತ ಮಂಚವೊಂದರಲ್ಲಿ ಆರಾಮವಾಗಿ ಕುಳಿತಿದ್ದರೆ, ಅವನ ಪಕ್ಕದಲ್ಲಿರುವ…
  • August 18, 2019
    ಬರಹ: addoor
    ಮಳೆ ಬಾರದೆ ಬರಗಾಲದಿಂದ ಕಂಗೆಟ್ಟಾಗ, ಮಳೆದೇವರನ್ನು ಒಲಿಸಿಕೊಳ್ಳಲಿಕ್ಕಾಗಿ ಕಪ್ಪೆ ಮದುವೆ ಅಥವಾ ಕತ್ತೆ ಮದುವೆ ಮಾಡಿದ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೀರಾ? ಮಳೆಗಾಗಿ ಮನುಷ್ಯರೇ ಎತ್ತುಗಳಂತೆ ಹೊಲ ಉಳುಮೆ ಮಾಡಿದ ವರದಿಗಳನ್ನು…
  • August 18, 2019
    ಬರಹ: prasadbshetty
    ವ್ಯರ್ಥ ಜೀವನದಲ್ಲಿ ಯಾವುದನ್ನು ಜೋಡಿಸಲು ಸಾಧ್ಯವಿಲ್ಲವೋ ಅದನ್ನು ಎಂದೂ ತುಂಡು ಮಾಡಿಕೊಳ್ಳಬೇಡಿ.....
  • August 17, 2019
    ಬರಹ: kvcn
    ನನ್ನೂರಿನ ಬಗ್ಗೆ ಹೇಳುವಾಗ ಇನ್ನೊಂದು ಅಂಶ ಬಹಳ ಮುಖ್ಯ ವಾದುದು. ಪ್ರಕೃತಿ ಸಹಜವಾದ ಬದುಕು ಆಧುನಿಕತೆಯ ಕಡೆಗೆ ಹೊರಳುತ್ತಿದ್ದ ಕಾಲ. ಶುಚಿತ್ವಕ್ಕೆ ಮಹತ್ವ ಬಂದ ಕಾಲವೂ ಹೌದು. ಮಡಿವಂತಿಕೆ ಹಾಗೂ ಶುಚಿತ್ವಕ್ಕೆ ಸಂಬಂಧವಿದೆಯಾದರೂ ಎರಡೂ ಒಂದೇ ಅಲ್ಲ…
  • August 15, 2019
    ಬರಹ: SHABEER AHMED2
    ಸ್ವಾತಂತ್ರ್ಯ ದ ಆಚರಣೆ ಸಡಗರ ದೇಶದೆಲ್ಲೆಡೆ ನಡೆಯುತ್ತಿರುವಾದ ಪ್ರವಾಹದಿಂದ ಸಂತ್ರಸ್ತರಾದ ಜನರ ಬದುಕು ಸ್ವಾತಂತ್ರ್ಯ ವನ್ನೇ ಪ್ರಶ್ನೆ‌ ಮಾಡುತ್ತಾ ನಿಂತಿರುವುದು ತಪ್ಪೇನಲ್ಲ. ಕೆಲವೆಡೆ ಹರ್ಷದ ವಾತಾವರಣ ಇದ್ದರೆ ಕೆಲವೆಡೆ ನಿರಾಳ‌ ಮೌನ.…
  • August 14, 2019
    ಬರಹ: addoor
    ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಿಂದ ಕಲಿತ ಹಾಡುಗಳು ಹಲವು. ಅವುಗಳಲ್ಲಿ ಮರೆಯಲಾಗದ ಕವಿತೆ, “ಹಾವಿನ ಹಾಡು".  “ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ! ಬಾ ಬಾ ಬಾ ಬಾ…
  • August 13, 2019
    ಬರಹ: jaanaki tanaya
    ನನ್ನ ಕವನ ಸಂಕಲನದಿಂದ ಆಯ್ದ ಕನ್ನಡ ನಾಡುನುಡಿಯ "ದೀಪ ಹಚ್ಚಲು ಬನ್ನಿ ಕನ್ನಡದ ದೀಪಾ .. "ಅಡಕಮುದ್ರಿಕೆ ದಿನಾ೦ಕ ೧೦.೮ .೨೦೧೯ ನೇ ಶನಿವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಶ್ರೀ. ವೈ .ಕೆ ಮುದ್ದು ಕೃಷ್ಣ ಮತ್ತು ಶ್ರೀ.ಪುತ್ತೂರು…
  • August 12, 2019
    ಬರಹ: addoor
    ಉಮೇಶ ಪೂಜಾರಿ ಈಗ ನಮ್ಮೊಂದಿಗಿಲ್ಲ. ೧೯ ಎಪ್ರಿಲ್ ೨೦೦೯ರಂದು ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆ ಬಗ್ಗೆ ೨೦ ಎಪ್ರಿಲ್ ೨೦೦೯ರ ವಾರ್ತಾಪತ್ರಿಕೆಯಲ್ಲಿ ವರದಿ ಹೀಗಿತ್ತು: "ಸಾಲದ ಬಾಧೆಯಿಂದ ಬೇಸತ್ತ ಅಲಂಕಾರು ಗ್ರಾಮದ ಕೈಯಪ್ಪೆಯ ರೈತ ಉಮ್ಮಪ್ಪ ಯಾನೆ…
  • August 11, 2019
    ಬರಹ: gururajkodkani
    ಸಣ್ಣ ಊರಿನಲ್ಲಿಯೇ ಹತ್ತನೇ ತರಗತಿಯನ್ನೋದಿ ಅದ್ಭುತವಲ್ಲದಿದ್ದರೂ ಉತ್ತಮ ಅಂಕಗಳನ್ನು ಪಡೆದು ತನ್ನದೇ ಊರಿನಲ್ಲಿದ್ದ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸೇರಿದವನು ರಾಘವೇಂದ್ರ. ಆವತ್ತಿಗೆ ಹತ್ತನೇಯ ತರಗತಿ ಪಾಸಾದವರು ವಿಜ್ಞಾನ ವಿಭಾಗಕ್ಕೆ…
  • August 10, 2019
    ಬರಹ: kvcn
    ರಸ್ತೆಯ ಎರಡೂ ಬದಿಗಳಲ್ಲಿದ್ದ ಕಾಪಿಕಾಡಿನ ಕಾಲನಿಯಲ್ಲಿ ಸಾಕಷ್ಟು ಮನೆಗಳಿದ್ದು ಸಾಕಷ್ಟು ಜನಸಂಖ್ಯೆಯೂ ಇತ್ತು. ಅವರ ಆರಾಧ್ಯ ದೈವದ   ದೈವಸ್ಥಾನವೂ ಇದ್ದು,  ಗುಡ್ಡೆಯ ದಾರಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿತ್ತೆಂದು ಕೇಳಿದ್ದೇನೆ. ದೈವಸ್ಥಾನದ…
  • August 10, 2019
    ಬರಹ: ಮೌನಸಾಹಿತಿ
    ಅವರವರ ಕರ್ಮದಂತೆ ಅವರವರ ಜೀವನಕ್ರಮ ಎಂಬುದು ನಿಜವೇ ಆದರೂ ಕೆಲವೊಮ್ಮೆ ಕೆಲವರ ಸ್ಥಿತಿ ನೋಡುವಾಗ ಅಯ್ಯೋ ಈ ತರಹದ್ದೂ ಒಂದು ಬದುಕು ಇರುತ್ತದಾ ಎಂದು ಖೇದವಾದರೆ, ಇನ್ನೂ ಕೆಲವರ ಬದುಕು ಕಂಡಾಗ ಹೀಗೂ ಬದುಕುತ್ತಾರ ಎಂದು ಅಸಹ್ಯ ಪಡುವುದು ಕೂಡಾ ಇದೆ.…
  • August 09, 2019
    ಬರಹ: gururajkodkani
    ’ನನಗೆ ಅವನನ್ನು ಕಂಡರೆ ಬೇಸರವಾಗುತ್ತದೆ.ಅವನ ಆಟದ ರೀತಿ ತೀರ ಕಳಪೆ ಮಟ್ಟದ್ದು.ಅವನ ಫೋರ್ ಹ್ಯಾಂಡ್ ತೀರ ದುರ್ಬಲ.ಬ್ಯಾಕ್ ಹ್ಯಾಂಡ್ ಬಗೆಗಂತೂ ಹೇಳುವುದೇ ಬೇಡ.ಸರ್ವಿಸ್‌ನಲ್ಲಿ ವೇಗವಿದೆಯಾದರೂ ದಿಕ್ಕುದೆಸೆಯಿಲ್ಲದಂತೆ ಸರ್ವ್ ಮಾಡುವ ಅವನ ರೀತಿ…
  • August 09, 2019
    ಬರಹ: addoor
    ಇತಿಹಾಸಕ್ಕೆ ಸೇರಿದ ೨೦೧೮ನೇ ಇಸವಿಯತ್ತ ಒಮ್ಮೆ ತಿರುಗಿ ನೋಡಿದಾಗ ಎದ್ದು ಕಾಣಿಸುವುದು ರೈತರ ಪ್ರತಿಭಟನೆ. ಫೆಬ್ರವರಿ ೨೦೧೮ರಲ್ಲಿ ಶುರುವಾದ ಈ ಪ್ರತಿಭಟನೆ ವರುಷದುದ್ದಕ್ಕೂ ಮುಂದುವರಿಯಿತು. ಈರುಳ್ಳಿ, ಟೊಮೆಟೋ ಇತ್ಯಾದಿ ತರಕಾರಿಗಳನ್ನು…
  • August 08, 2019
    ಬರಹ: SHABEER AHMED2
    ಟಿಪ್ಪು ಜಯಂತಿಯ ವಿಷಯದಲ್ಲಿ ಇವತ್ತು ರಾಜ್ಯಾದ್ಯಂತ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಟಿಪ್ಪುವಿನ ಪರಾಕ್ರಮ ಗಳು ಕೇವಲ 'ಟಿಪ್ಪು ಜಯಂತಿ'ಗಷ್ಟೇ ಸೀಮಿತವೇ ? ಎಂಬುವುದರ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ. ದೇಶಕ್ಕಾಗಿ ಸರ್ವಸ್ವವನ್ನೂ…
  • August 05, 2019
    ಬರಹ: addoor
    ಅದೊಂದು ಕಾಲವಿತ್ತು. ಜಗತ್ತಿನಲ್ಲಿ ಬೇರೆಲ್ಲಿಯೂ ಸುರಿಯದಷ್ಟು ಮಳೆ ಮೇಘಾಲಯದ ಚಿರಾಪುಂಜಿಯಲ್ಲಿ ಸುರಿಯುತ್ತಿತ್ತು. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷದಲ್ಲಿ ಜಗತ್ತಿನಲ್ಲಿ…
  • August 04, 2019
    ಬರಹ: SHABEER AHMED2
    ಬೀದಿ ನಾಟಕಗಳಿಗೆ ರಂಗಮಂಟಪಗಳೇಕೆ ಬೇಕು ? ಪಾತ್ರಗಳಿಗೆ ಮಣ್ಣನೆ ನೀಡಬಲ್ಲ ಪ್ರೇಕ್ಷಕರಿದ್ದರೆ ಸಾಲದೇ?.. ರಂಗಮಂಟಪಗಳು ಕೇವಲ ಪ್ರತಿಷ್ಟೆಯನ್ನು ತೋರ್ಪಡಿಸುವ ಉಡುಗೆಗಷ್ಟೇ... ಅದೂ ಈ ಅಧ್ಬುತ ನಾಟಕಕ್ಕೆ ಪ್ರೇಕ್ಷಕರು ಇಲ್ಲದೇ ಇರುತ್ತಾರೆಯೇ?.…