August 2020

  • August 26, 2020
    ಬರಹ: Kavitha Mahesh
    ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..   ರಾತ್ರಿಯೆಲ್ಲಾ ಗಂಡನ ಜೊತೆ ಇದ್ದರು ಹಗಲೊತ್ತು ಗಂಡ ಕಂಡೊಡನೆ ತಲೆಮೇಲೆ ಸೆರಗಾಕಿಕೊಳ್ಳೋದು ಸಂಸ್ಕಾರ..!   ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು…
  • August 26, 2020
    ಬರಹ: Shreerama Diwana
    *ರುಬಾಯಿ* ಶಿಕ್ಷಕನ ಹೊಣೆ ನನಗೆ ಎಚ್ಚರದಿ ಕಲಿಸುವೆನು ಕಲಿವ ಮನಸುಗಳಿಗೆ ಸರಿ ದಾರಿಯ ತಿಳಿಸುವೆನು ಕಲಿಕೆಯದು ಕುಣಿಕೆಯಾದರೆ ಬದುಕುವುದು ಹೇಗೆ ಏರಿಳಿತ ಇರಲೆನಗೆ ತಾಳ್ಮೆಯನು ಬಳಸುವೆನು ******* *ಬೆಲೆ* ಭೂಮಿ ಬೆಳೆಯದು ಬೆಲೆ ಏರುವುದು ಚಿನ್ನ…
  • August 26, 2020
    ಬರಹ: Ashwin Rao K P
    ಸಮುದ್ರ ಒಂದು ಅದ್ಭುತ ಕೌತುಕಗಳ ಆಗರ. ನೀವು ಸಾಗರದೊಳಗೆ ಹೊಕ್ಕರೆ ನಿಮಗೆ ಸಿಗುವ ಜಲಚರಗಳು ಒಂದೋ ಎರಡೋ, ಅವು ಕೋಟ್ಯಾಂತರ. ನಾವು ಸಮುದ್ರದ ಜಲಚರಗಳ ಬಗ್ಗೆ ತಿಳಿದುಕೊಂಡಿರುವುದು ಸ್ವಲ್ಪವೇ ಸ್ವಲ್ಪ. ಏಕೆಂದರೆ ನಮಗೆ ಸಮುದ್ರದ ಆಳಕ್ಕೆ ಹೋಗಲು…
  • August 26, 2020
    ಬರಹ: Shreerama Diwana
    *ನಾಟ್ಯ ಸುಂದರಿ (ವನಮಂಜರಿ ವೃತ್ತ)* ಫಾಲದಿ ನಲ್ಲೆಯು ಹಚ್ಚಿದ ಕುಂಕುಮ ಬಿಂದುವು ಕಂಗಳ ನೋಟವದೂ| ಹಾಲಿನ ಕೆನ್ನೆಯ ಸಿಂಹದ ಟೊಂಕದಿ ಕಿಂಕಿಣಿ ನೃತ್ಯದ ಜಾದುವದೂ| ಕಾಲಿನ ಗೆಜ್ಜೆಯು ಘಲ್ಲೆನಲಲ್ಲಿಯೆ ಕೃಷ್ಣನ ಹಾಗೆಯೆ ನಾಕುಣಿದೇ| ನೀಲಿಯ ಕಂಗಳ…
  • August 25, 2020
    ಬರಹ: addoor
    ಝೆನ್ ಗುರು ಮಕುಗೆನ್ ಮುಖದಲ್ಲಿ ನಗು ಮೂಡಿದ್ದೇ ಇಲ್ಲ. ಅವರು ನಕ್ಕದ್ದು ಒಂದೇ ಒಂದು ಸಲ. ಅದು ಯಾವಾಗ ಎಂಬುದೇ ಚಿಂತನೆಯ ಸಂಗತಿ. ತನ್ನ ಬದುಕಿನ ಅಂತಿಮ ದಿನ, ದೇಹತ್ಯಾಗ ಮಾಡುವ ಸಮಯ ಹತ್ತಿರವಾದಂತೆ, ಗುರು ಮಕುಗೆನ್ ತಮ್ಮ ಶಿಷ್ಯರನ್ನು ಕರೆದು…
  • August 25, 2020
    ಬರಹ: ರಘುರಾಮ ರಾವ್ ಬೈಕಂಪಾಡಿ
    ಬನ್ನಿ ಹಾಡೋಣ ಇಂದು  ಈ ಬೆಳಕಿನುತ್ಸವಕೆ ಬಂದು| ಮಗು ಮುಗ್ಧ ಬೆರಗಿನಲಿ ಬಾಳ ನಿತ್ಯೋತ್ಸವಕೆ    ಎದೆಯ ತೆರೆಯೋಣ ಇಂದು    ನಾವಾಗಿ ಬೆಳಕೊಳೊಂದು!   ಈ ತೆರೆದೆದೆಯ ಬೆಳಕಿನಲ್ಲಿ ತೋರೀತು ಇರವೆ ಅರಳಿ ನಮ್ಮಂತರಾಳದೊಳ ಬಾಳ ಬೆಳಕಿನ ಹಾಡೆ     …
  • August 25, 2020
    ಬರಹ: Shreerama Diwana
    ಶೃಣಿಯೂರಿ ವೃದ್ಧೆಯೂ ಹಾದಿಯಲಿ ಬರುತಿಹಳು ಮಣಭಾರ ಕಾಷ್ಟವನು ಬೆನ್ನಲ್ಲೆ ಹೊತ್ತಿರಲು| ಕಷ್ಟದಲಿ ನೊಂದಿಹಳು ನೋಡುವವರಿಲ್ಲದೆಯೆ ನಷ್ಟದಲಿ ಜೀವನವು ತುಷ್ಠಿಗುಣವಿಲ್ಲದಯೆ||   ಬದುಕೊಂದು ಚದುರಂಗ ಕಷ್ಟಸುಖದಂಗಳವು ಮುದುಕಿಯದು ಗೋಳಿನ ಕಥೆವ್ಯಥೆ…
  • August 25, 2020
    ಬರಹ: Ashwin Rao K P
    ಮನುಷ್ಯನ ನಾಗರಿಕತೆ ಬೆಳೆಯುತ್ತಿದ್ದಂತೆ ಪರಿಸರ ಅವನ ಮೇಲೆ ಮುನಿಸಿಕೊಳ್ಳುವುದು ಹೆಚ್ಚುತ್ತಿದೆ. ಪ್ರಾಕೃತಿಕ ಅವಘಡಗಳ ಮೂಲಕ ಮನುಷ್ಯನ ಮೇಲೆ ಗುದ್ದು ನೀಡುವ ಪ್ರಕೃತಿಯ ನಡೆ ಯಾಕೆ ಈ ರೀತಿ ರೌದ್ರವಾಗುತ್ತದೆ ಎಂಬ ಬಗ್ಗೆ ಕೆಲವೊಂದು ಊಹೆಗಳು…
  • August 24, 2020
    ಬರಹ: Shreerama Diwana
    ಸತ್ಯೊದ ತುಳುನಾಡ್ ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ ತೂಲೇ ತೂಲೇ ಉಂದು ಸತ್ಯೊದ ತುಳುನಾಡ್ ಗೆ   ಪರಶುರಾಮನಾ ಸೃಷ್ಟಿ  ಬೂರುಂಡ್ ಕಣ್ಣ್ ದ ದಿಟ್ಟಿ ಪತ್ತ್ ಲೆ ಕೈ ಗಟ್ಟಿ   ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ ತೂಲೇ ತೂಲೇ ಉಂದು ಸತ್ಯೊದ…
  • August 24, 2020
    ಬರಹ: Shreerama Diwana
    ಗಝಲ್ ೧ ದತ್ತಪದ:ಪಯಣ ಪಯಣವೆಲ್ಲಿಗೋ ಯಾರಿಗೂ ತಿಳಿಯದು ಏಕಾಂಗಿ ನಾನು ಬದುಕೆಲ್ಲಿಗೋ  ನನಸಿಗೂ ಅರಿಯದು ಏಕಾಂಗಿ ನಾನು   ಕನಸಿನ ಬುತ್ತಿಯೆನ್ನುವ ದೋಣಿಯಲಿ ಸಾಗುತಿರುವೆನೆಂದೂ ದ್ವೇಷದ ಅಲೆಗಳ ಹೊಡೆತವದು ಏಕಾಂಗಿ ನಾನು   ತಂಪಿನ ಆತ್ಮದಿ ಬೆಂಕಿಯ…
  • August 24, 2020
    ಬರಹ: Ashwin Rao K P
    ನಾವು ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಕಾಣುತ್ತೇವೆ. ಕೆಲವು ಸಲ ಅಪರೂಪದ ಪಕ್ಷಿಗಳೂ ಕಾಣ ಸಿಗುವುದುಂಟು. ಕೆಲವು ಪಕ್ಷಿಗಳು ತನ್ನ ಧ್ವನಿಯಿಂದಲೂ, ಕೆಲವು ಮೈ ಬಣ್ಣದಿಂದಲೂ ಗಮನ ಸೆಳೆದರೆ ಈ ಭೀಮರಾಜನೆಂಬ ಹಕ್ಕಿಯು ತನ್ನ…
  • August 23, 2020
    ಬರಹ: Shreerama Diwana
    (ತಲ ಷಟ್ಪದಿ) ಅರುಣಬಂದು ವರವ ಕೊಡಲು ಕರವ ಮುಗಿದೆ ಚಣದಲಿ| ಶರಣನೆಂದು ಶಿರವಬಾಗಿ ಚರಣಕೆರಗಿ ನೋಡಲಿ||   ಕೆಂಪಿನಲ್ಲಿ ತಂಪುಯಿಲದೆ ಕಂಪು ಬೀರಿ ಹೊರಟನು| ಪಂಪನಂತೆ ಸೊಂಪಿನಲ್ಲಿ ಚಂಪಮಾಲೆ ಬರೆದೆನು||   ಹಕ್ಕಿಯಿಂದು ಪಕ್ಕದಲ್ಲಿ ಕೊಕ್ಕು ಚಾಚಿ…
  • August 22, 2020
    ಬರಹ: addoor
    ಹಲವಾರು ವರುಷಗಳ ಹಿಂದೆ ಹಿಮಪುರವೆಂಬ ಹಳ್ಳಿಯಲ್ಲಿ ಗೋಪಣ್ಣ ಎಂಬ ಸೌದೆ ಕಡಿಯುವವನಿದ್ದ. ಪರ್ವತದ ತಪ್ಪಲಿನಲ್ಲಿದ್ದ ಆ ಹಳ್ಳಿಯ ಅಂಚಿನಲ್ಲಿ ದಟ್ಟ ಕಾಡು. ಗೋಪು ದಿನದಿನವೂ ಕಾಡಿಗೆ ಹೋಗಿ ಕಟ್ಟಿಗೆ ತಂದು ಮಾರುತ್ತಿದ್ದ. ಅದೊಂದು ದಿನ ತಾನು…
  • August 22, 2020
    ಬರಹ: Shreerama Diwana
    *ಹ(ಒ)ಬ್ಬ*   *ವರ್ಷಂಪ್ರತಿ*   *ಗಣೇಶೋತ್ಸವವೆಂದರೆ*   *ಗೌಜಿ ಗದ್ದಲದ ಹಬ್ಬ..!!*   *ಈ ಬಾರಿ ಮಾತ್ರ*   *ಕರೋನಾಸುರನಿಂದಾಗಿ*   *ಕುಳಿತಿದ್ದಾನೆ ಗಣೇಶ*   *ಒಬ್ಬ...!!!*  ************************* *ವ್ಯತ್ಯಾಸ..!* ಪ್ರಪಂಚದ…
  • August 22, 2020
    ಬರಹ: Ashwin Rao K P
    ಜನಗಳ ಮನ ಪತ್ರಕರ್ತ ವಿಶ್ವೇಶ್ವರ ಭಟ್ ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿರುವ ಸಮಯದಲ್ಲಿ ಬರೆದ ಅಂಕಣಗಳ ಸಂಗ್ರಹ. ಈಗಾಗಲೇ ೨ ಭಾಗ ಮಾರುಕಟ್ಟೆಗೆ ಬಂದಿದ್ದು, ಇದು ಆ ಸರಣಿಯ ಮೂರನೇ ಭಾಗ. ಅಂಕಣಕಾರನ ಒಂದು ಚೌಕಟ್ಟಿನಿಂದ ಹೊರಗೆ…
  • August 22, 2020
    ಬರಹ: Shreerama Diwana
    ಗಜಾನನ ಮೂಷಿಕ ವಾಹನ ಪಾರ್ವತಿ ತನಯನೆ ಕರಗಳ ಜೋಡಿಸಿ ವಂದಿಪೆನು ಹರ್ಷದ ಹೊಳೆಯನು ಧರೆಯಲಿ ಹರಿಸುತ ಭಕುತರ ರಕ್ಷಿಸು ಗಜಾನನ||   ಚೌತಿಯ ಚಂದಿರ ನೋಡುತ ನಕ್ಕನು ಶಾಪವ ನೀಡಿದೆ ಗಜಾನನ ಕುಬೇರ ದೇವನ ಗರ್ವವ ಚಣದಲಿ ಅಳಿಸಿದ ಬಾಲನೆ ಗಜಾನನ||   ಶಿವಸುತ…
  • August 21, 2020
    ಬರಹ: addoor
    ೩.ಯೋಗ - ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ ಸಂಸ್ಕೃತದ “ಯುಜ್" ಎಂಬ ಮೂಲಶಬ್ದದಿಂದ “ಯೋಗ" ಪದ ಮೂಡಿ ಬಂದಿದೆ. ಇದರ ಅರ್ಥ “ಜೊತೆಗೂಡುವುದು”. ಇದು ವ್ಯಕ್ತಿಯ ಶರೀರ ಮತ್ತು ಆತ್ಮದ ಸಂಯೋಗವನ್ನು ಸಂಕೇತಿಸುತ್ತದೆ. ಯೋಗವೆಂದರೆ ಕೇವಲ ಯೋಗಾಸನಗಳ…
  • August 21, 2020
    ಬರಹ: Shreerama Diwana
    ಶಿವನ ಪ್ರಿಯಳು ಅರ್ಧನಾರಿಶ್ವರಿಯು ದವನ ಸೇಚನ ಜಗದೀಶ್ವರಿ ಭವದಿ ನೆಲೆಸುತ ಜನರ ಪೋಷಿಸಿ ಪವನದಂತೆಯೆ ಪರಮೇಶ್ವರಿ...   ವರವ ನೀಡುತ ಜಗವ ಪೊರೆಯುತ ಕರೆಯ ನೀಡುವ ಸಕಲೇಶ್ವರಿ ಸ್ಫುರಿಸಿ ಹರಿಸುವ ಭುವನ ಪಾಲಿತೆ ಮೆರೆಸಿ ನಲಿಯುವ ಕಲಾಸಾಗರಿ....  …
  • August 21, 2020
    ಬರಹ: Ashwin Rao K P
    ಮಳೆಗಾಲ ಪ್ರಾರಂಭವಾದೊಡನೆಯೇ ನಮಗೆ ಕಪ್ಪೆಗಳ ದನಿ ಕೇಳಲು ಪ್ರಾರಂಭವಾಗುತ್ತದೆ. ಮಳೆ ಬಂತೆಂದರೆ ಕಪ್ಪೆಗಳಿಗೆ ಹರ್ಷವೋ ಹರ್ಷ. ನಮ್ಮ ದೇಶದ ಬಹುತೇಕ ಕಪ್ಪೆಗಳು ಅಪಾಯಕಾರಿಯಲ್ಲ, ಬದಲಿಗೆ ಹಲವಾರು ಕೀಟಗಳನ್ನು ಭಕ್ಷಿಸಿ ನಮಗೆ ಉಪಕಾರವನ್ನು ಮಾಡುತ್ತವೆ…
  • August 21, 2020
    ಬರಹ: Shreerama Diwana
    ಮಣ್ಣಲಿ ಗಣಪನ ಮಾಡುತ ನಲಿಯಿರಿ ಬಣ್ಣವ ಬಳಿಯದೆ ಕುಣಿದಾಡಿ ನುಣ್ಣಗೆ ಕಲೆಯಲಿ ಬೆರೆಯುತ ಕಲಿಯಿರಿ ಕಣ್ಣಿಗೆ ತಂಪನು ಎರಚಾಡಿ....   ಪರಿಸರ ರಕ್ಷಿಸಿ ಸ್ವಚ್ಛತೆ ಹೆಚ್ಚಿಸಿ ಸರಿಗಮ ರಾಗವ ಹಾಡುತಿರಿ ಮರಿಯದೆ ರಂಗನು ಹಾಕದೆ ನೋಡಿರಿ ಪರಿಪರಿ ಸ್ವಚ್ಛತೆ…