October 2020

  • October 27, 2020
    ಬರಹ: Shreerama Diwana
    ಯಾವ ಚೆಲುವಿನ ಭಾವ ಮೂಡಿ ನನ್ನೊಳು ಇಂದು ಪ್ರೀತಿ ಪ್ರೇಮದ ತೀರ ಕರೆಯಿತಿಂದು ಸವಿಯಾಸೆ ಮುಗಿಲಾಗಿ ಕ್ಷಣದೊಳಗೆ ಕರಗುತಲಿ ತನುವೆನುವ ಮನದೊಳಗೆ ಬಂದಿಯಿಂದು   ಕತ್ತಲೆಯ ಸನಿಹದೊಳು ಮಲಗಿ ವರಗುತಲಿರೆ ಪ್ರಣಯ ಕಾವ್ಯಕೆಯಿಂದು ಸೋಲು ಬಂತು ಮೆತ್ತನೆಯ…
  • October 27, 2020
    ಬರಹ: Ashwin Rao K P
    ಆನೆ ಲದ್ದಿಯಾ? ಎಂದು ಮೂಗು ಮುಚ್ಚಿಕೊಳ್ಳದಿರಿ. ಲದ್ದಿಯಿಂದ ತಯಾರಿಸಿದ ಪೇಪರ್ ಗೆ ಏನು ಕೆಟ್ಟ ವಾಸನೆ ಇರುತ್ತೋ? ಎಂದು ಗಾಬರಿ ಪಡ ಬೇಡಿ. ನಾನಿಂದು ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುವಾಗ ಈ ಬಗ್ಗೆ ಒಂದು ವಿಡಿಯೋ ನೋಡಿದೆ. ಅದರ ಬಗ್ಗೆ ಸ್ವಲ್ಪ…
  • October 27, 2020
    ಬರಹ: addoor
    ಗಿಡದಲ್ಲಿ ಅರಳಿದ್ದ ಹೂವನ್ನು ನೋಡುತ್ತಿದ್ದ ಶಿಷ್ಯ ಉದ್ಗರಿಸಿದ, “ಈ ಹೂ ನನಗೆ ಬಹಳ ಇಷ್ಟವಾಯಿತು.” “ಅದ್ಯಾಕೆ?" ಎಂಬ ಗುರುಗಳ ಪ್ರಶ್ನೆಗೆ ಶಿಷ್ಯನ ಉತ್ತರ: “ಈ ಹೂ ಬಹಳ ಚಂದ; ಅದಕ್ಕೆ…" ಈ ಉತ್ತರದಿಂದ ಸಮಾಧಾನವಾಗದ ಗುರುಗಳು ಇನ್ನೊಬ್ಬ…
  • October 27, 2020
    ಬರಹ: Shreerama Diwana
    ಮನಸ್ಸು ಎನ್ನುವುದು *ನೀರು ತುಂಬಿದ ಬಾಟಲಿಯಂತೆ*. ಯಾವ ಬಣ್ಣದ ಬಾಟಲಿಯಲ್ಲಿ ನೀರು ಹಾಕುತ್ತೇವೆಯೋ, ಆ ಬಾಟಲಿಯ ಬಣ್ಣ ಬರುತ್ತದೆ. ಮನಸ್ಸು ಓಡುವ ಕುದುರೆಯಂತೆ. ಅದನ್ನು ಬೇಕಾದ ಹಾಗೆ ನಿಲ್ಲಿಸಲು ನಮಗೆ ತಿಳಿದಿರಬೇಕು. ಏರುಪೇರುಗಳಿಂದ ಮನಸ್ಸು…
  • October 27, 2020
    ಬರಹ: Ashwin Rao K P
    ಆಫ್ ದಿ ರೆಕಾರ್ಡ್ ಅನ್ನುವುದು ಪತ್ರಕರ್ತರ ವೃತ್ತಿ ಜೀವನದಲ್ಲಿ ಸದಾ ಕೇಳುವ ಪದ. ಸಮಾಜದ ಗಣ್ಯ ವ್ಯಕ್ತಿಗಳು ಪತ್ರಕರ್ತರ ಜೊತೆ ಮಾತನಾಡುವಾಗ ಗುಟ್ಟಾಗಿ ಕೆಲವು ವಿಷಯಗಳನ್ನು ಹೇಳಿ ಬಿಡುತ್ತಾರೆ. ಅವರದ್ದೇ ಓರಗೆಯ ಪತ್ರಕರ್ತರಾದ ಬಿ.ಗಣಪತಿಯವರು ಈ…
  • October 27, 2020
    ಬರಹ: Shreerama Diwana
    ಅಳತೆ ದೂರದಲಿ ಕಂಡೆ ನಾನವಳ ಅರೆ!ಕ್ಷಣದಲ್ಲೇ ಮಾಯ!!   ಬಿಡಿ ಕೂದಲ ಚಿಂದಿ ಬಟ್ಟೆಯ ಮಂದಹಾಸದ ಚೆಲುವಿ.. ಕರೆದು ಕೇಳಿದ್ದಳು 'ಹಸಿವು'..ಏನಾದರೂ ಕೊಡೇ ಅಕ್ಕ..   ಹುಟ್ಟಿದ್ದು ಎಲ್ಲೋ ಹೆತ್ತವಳು ಯಾರೋ ಯಾಕೆ ಅಲೆಯಬೇಕು ಬಿಸಿಲಿನಲಿ?? ಪುಟ್ಟ…
  • October 26, 2020
    ಬರಹ: Ashwin Rao K P
    ೯೦ರ ದಶಕದಲ್ಲಿ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಹಲವಾರು ಚಲನಚಿತ್ರಗಳ ಪೈಕಿ ಬಾಲಿವುಡ್ ಚಿತ್ರ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಪ್ರಮುಖವಾದದ್ದು. ದಿಲ್, ಆಶಿಕಿ ಮೊದಲಾದ ಚಿತ್ರಗಳ ನಂತರ ಬಿಡುಗಡೆಯಾದ ಈ ಚಿತ್ರ ಮುಂದಿನ ದಿನಗಳಲ್ಲಿ…
  • October 26, 2020
    ಬರಹ: Shreerama Diwana
    ನವರಾತ್ರಿ ವೈಭವಕೆ ತೆರೆಯೆಳೆವ ದಿನ ಅದ್ಭುತ ಜಗತ್ಪ್ರಸಿದ್ಧ ದಸರವಿದು ಅಂಬಾರಿ ಮೆರವಣಿಗೆ ಅಮೋಘ ಘಳಿಗೆ ಅನನ್ಯ ನೆನಪು ನೆನಪಿಸೋ ಹಬ್ಬವಿದು....   ಹಿಂದೂಧರ್ಮದ ಪರಂಪರೆಯ ಆಚರಣೆ ನಾಡಹಬ್ಬದ ಘನತೆ ಬಿಂಬಿಸಿದೆ ಗತಕಾಲ ಮರುಕಳಿಸಿದ ದಸರೆ ಆಕರ್ಷಣೆ…
  • October 26, 2020
    ಬರಹ: Sharada N.
    ಮಿಕ್ಸಿ ಜಾರ್ ಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಗೇರುಬೀಜ, ಸ್ವಲ್ಪ ನೀರು ಸೇರಿಸಿ ನಯವಾಗಿ ಮಸಾಲೆ ರುಬ್ಬಿರಿ. ತಾವರೆ ಬೀಜಗಳನ್ನು ಸ್ವಲ್ಪ ಹುರಿದು ತೆಗೆದಿರಿಸಿ. ಬಾಣಲಿಗೆ ೨ ಚಮಚ ತುಪ್ಪ ಹಾಕಿ ಬಿಸಿ ಆದಮೇಲೆ…
  • October 26, 2020
    ಬರಹ: Shreerama Diwana
    *ಗುರಿ ಬೇಕು ನಡೆಯಲ್ಲಿ ಗುರಿ ಬೇಕು ನುಡಿಯಲ್ಲಿ ಛಲ ಬೇಕು ಸಾಧನೆಯ ಹಾದಿಯಲ್ಲಿ* ಈ ಮೂರು ಸಾಲುಗಳಲ್ಲಿ ಬದುಕಿನ ತತ್ವವೇ ಅಡಗಿದೆ. ವಾಮನನ ಮೂರು ಹೆಜ್ಜೆಗಳಿಗೆ ಇದನ್ನು ಹೋಲಿಸಬಹುದು.ಈ ಮೂರರಲ್ಲಿ ಲೋಕಾನುಭವವೇ ಅಡಗಿದೆ. ನಮ್ಮ ನಡೆಗೊಂದು *ಗುರಿ*…
  • October 25, 2020
    ಬರಹ: Shreerama Diwana
    ನವರಾತ್ರಿಯ ವೈಭವದಿ ಕಣ್ಮನ ಸೆಳೆಯುತ ಭವರೋಗ ತಡೆವಳು ವಿಶ್ವಾಪ್ರಿತ ಭವಸಾಗರ ತರಣಿ ನಾನಾಲಂಕಾರ ಭೂಷಿತೆ ನವರಾಗ ಕರುಣಿಸೋ ವಿಶ್ವವಿತಾ...   ಶಂಕಚಕ್ರಗದಾಪದ್ಮ ಶಿರ್ಮಮುಖಿ ಶಿವಪತ್ನಿ ಚತುರ್ಭುಜಧಾರಿಣಿ ನಮೋಸ್ತುತೆ ಕಮಲಪ್ರಿಯೆ ಪರಮಾನಂದಮಯಿ ದೇವಿ…
  • October 24, 2020
    ಬರಹ: addoor
    ಸೋಮಾರಿ ಟೆಡ್ದಿ ಕರಡಿಗೆ ಭಾರೀ ಖುಷಿ ಕೊಡುವುದು ಯಾವುದು ಗೊತ್ತೇ? ಗುಂಡಣ್ಣನ ಹಾಸಿಗೆಯಲ್ಲಿ ಬೆಚ್ಚಗೆ ಮಲಗುವುದು. ಪ್ರತಿ ದಿನ ಬೆಳಗ್ಗೆ ಗಡಿಯಾರದ ಅಲಾರಮ್ ಸದ್ದು ಮಾಡಿದೊಡನೆ ಗುಂಡಣ್ಣ ಹಾಸಿಗೆಯಿಂದ ಜಿಗಿದು, ಕಿಟಕಿಯ ಪರದೆಗಳನ್ನು ಪಕ್ಕಕ್ಕೆ…
  • October 24, 2020
    ಬರಹ: Shreerama Diwana
    ಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬರುವಷ್ಟು ವೇಗ ಪಡೆದಿರುವುದು ಮನಸ್ಸು ಮಾತ್ರ. ಭೂಮಿಯ ಯಾವುದೋ ಮೂಲೆಯಲ್ಲಿದ್ದ ಮನುಷ್ಯ ಚಂದ್ರಯಾನ, ಮಂಗಳಯಾನ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ ಮತ್ತೆ ಬಂದು ಸ್ವಸ್ಥಾನವನ್ನು ಸೇರಿಬಿಡುತ್ತಾನೆ. ಈ…
  • October 24, 2020
    ಬರಹ: Ashwin Rao K P
    ‘ಕೂರ್ಗ್ ರೆಜಿಮೆಂಟ್’ ಕಥಾ ಸಂಕಲನವು ನಿವೃತ್ತ ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಇವರ ಮೊದಲ ಕೃತಿ. ಕೊಡಗಿನ ಭಾಗಮಂಡಲದಲ್ಲಿ ಜನಿಸಿದ ಇವರು ತಮ್ಮ ಬಾಲ್ಯವನ್ನು ಭಾಗಮಂಡಲದಲ್ಲೇ ಕಳೆದರು. ನಂತರದ ಶಾಲಾ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ…
  • October 24, 2020
    ಬರಹ: Shreerama Diwana
    ಅಂದದ ಚಂದದ ಗೌರಿಯ ನೋಡಿರಿ ಬಾಲ್ಯದಿ ಹೊಳೆಯುವ ಮಹಾಗೌರಿ ಸುಂದರ ಸುಗುಣಿಯು ದಂಥದ ಬೊಂಬೆಯ ಮಿಂಚುವ ಅರಗಿಣಿ ಚೆಲುವಸಿರಿ...   ಅಷ್ಟಮಿ ದಿನದಲಿ ಪೂಜಿಪ ಸರ್ವರು ಒಳಿತನು ಮಾಡುವ ಚಂದ್ರವದನೆ ಚತುರ್ಭುಜಧಾರಿಣಿ ತ್ರಿನೇತ್ರರೂಪಿಣಿ ವೃಷಭವಾಹನೆ…
  • October 23, 2020
    ಬರಹ: Shreerama Diwana
    ನಮ್ಮ ಊರಿನಲ್ಲಿ ಚಲಿಸುವ ಯಾವುದೇ ಬಸ್ಸುಗಳು ಆಯಾ ಸಮಯಕ್ಕೆ ಸರಿಯಾಗಿ ಬರುತ್ತದೆ, ಹೋಗುತ್ತದೆ. ನಮಗೆಲ್ಲೋ ಹೊರಗೆ ಹೋಗಲಿದೆ ಎಂದಾದರೆ, ಆ ಬಸ್ಸಿನ ಸಮಯಕ್ಕೆ ಸರಿಯಾಗಿ ನಾವು ಹೋಗುತ್ತೇವೆ. ಒಂದು ನಿಮಿಷ ತಡವಾದರೂ ಬಸ್ಸು ಹೋಗಿರುತ್ತದೆ. *ಕಳೆದು…
  • October 23, 2020
    ಬರಹ: Kavitha Mahesh
    ವಾಕಿಂಗ್‌ ಅಥವಾ ನಡಿಗೆಯಿಂದ ಹಲವು ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ವಾಕಿಂಗ್‌ನ ಪ್ರಯೋಜನಗಳನ್ನು ತಿಳಿದಿದ್ದರೂ ಅನೇಕ ಜನರು ನಡೆಯುವುದನ್ನು ತಪ್ಪಿಸುತ್ತಾರೆ. ಆದರೆ ಇಂದಿನ ಜೀವನಶೈಲಿಯಲ್ಲಿ ವಾಕಿಂಗ್ ಬಹಳ ಅವಶ್ಯಕವಾಗಿದೆ. ಚುರುಕಾದ…
  • October 23, 2020
    ಬರಹ: Ashwin Rao K P
    ಉಯಿಲು ಅಂದರೆ ವಿಲ್ (Will) ಈಗೀಗ ಬಹಳಷ್ಟು ಪ್ರಚಲಿತದಲ್ಲಿರುವ ವಿಷಯ. ಒಬ್ಬ ವ್ಯಕ್ತಿ ತನ್ನ ಮರಣಾನಂತರ ಏನೆಲ್ಲಾ ಕಾರ್ಯಗಳು ಆಗಬೇಕು, ಆಸ್ತಿ ಹೇಗೆ ವಿಲೇವಾರಿಯಾಗಬೇಕು, ಹಣ ಯಾರಿಗೆ ಸಿಗಬೇಕು, ಎಷ್ಟು ಪಾಲು ಹಂಚಬೇಕು ಎಂಬೆಲ್ಲಾ ವಿಷಯಗಳನ್ನು…
  • October 23, 2020
    ಬರಹ: Shreerama Diwana
    ಕಾರ್ಗತ್ತಲ ದೇವಿ ದಿವ್ಯತಥ್ಯ ವಿಶ್ವಹಾರ್ತಿ ಶುಭವನ್ನೆ ಕೋರುತಿರುವೆ ದೇವಿ ಶುಭಂಕರಿ ಕರಮುಗಿದು ಬೇಡುವೆ ನಿನ್ನನ್ನೆ ವಿಶ್ವಕಾರ್ತಿ ದುಷ್ಟರಿಗೆ ದುಷ್ಕೃತ್ಯ ತೋರುವ ಭಯಂಕರಿ||   ಶ್ವಾಸೋಶ್ವಾದಿ ಅಗ್ನಿಜ್ವಾಲೆ ಸದಾ ಹೊಮ್ಮುತ ಭೀಭತ್ಸೆತೆಯ…
  • October 23, 2020
    ಬರಹ: Shreerama Diwana
    ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು, ಬಾಳೆ ಹೂವು ಎಲ್ಲವನ್ನು ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಹುರಿಯಬೇಕು. ಒಂದು ಕಪ್ ತೆಂಗಿನಕಾಯಿ…