November 2020

  • November 25, 2020
    ಬರಹ: Shreerama Diwana
    ಹೆಸರು ಹೇಳಬೇಕೆ ಚೆಲುವೆ ಒಲವೆಂದರೆ ಸಾಲದೆ ಖುಷಿಯೆಡೆಯಲಿ ಸವಿ ಕಾಣದೆ ಹೋದೆಯೆಲ್ಲೆ  ಕೋಮಲೆ   ಮೌನದೊಳಗೆ ಪ್ರೀತಿಯೋಲೆ ಮೂಕವಾಗಿ ಕರಗಿತೆ ಚಿಂತೆ ತಾಳ ಹಾಕಲಾಗ ಶಾಂತಿ ದೂರವಾಯಿತೆ   ಹಣದ ಮೋಹ ಬೇಡವೆಂದು ಬಡಿದುಕೊಂಡೆ ನನ್ನನಂದು ಕೊನೆಗು ತಾಳ…
  • November 25, 2020
    ಬರಹ: Kavitha Mahesh
    ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡಾ ಇತ್ತು. ನಿನಗೇನು ವರ ಬೇಕು? ಎಂದು ಭಗವಂತನು ಕೇಳಿದ ಕೂಡಲೇ ಆ ಭಕ್ತನು, "…
  • November 25, 2020
    ಬರಹ: Ashwin Rao K P
    ಹೊಟ್ಟೆಪಾಡಿಗಾಗಿ ನಾವು ಏನೆಲ್ಲಾ ಸರ್ಕಸ್ ಮಾಡುತ್ತೇವೆ. ದಾಸರು ಹೇಳಿದ ಹಾಗೆ ‘ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಇದು ನೂರು ಶೇಕಡಾ ಸತ್ಯವಾದ ಮಾತು. ಇದು ಮಾನವರಿಗೆ ಮಾತ್ರ ಅನ್ವಯಿಸುತ್ತಾ, ಇಲ್ಲ ಪ್ರಾಣಿಗಳಿಗೂ,…
  • November 25, 2020
    ಬರಹ: Shreerama Diwana
    ಸತ್ಯ ನಮಗೆಲ್ಲ ತಿಳಿದ ವಿಚಾರ. *ಪರಮ ಸತ್ಯ* ಭಗವಂತನಿಗೆ ಪೂರ್ಣ ಶರಣಾಗುವುದು, ಅವನ ನಾಮವನ್ನು ಮನಸಾ ಧ್ಯಾನಿಸುವುದು, ಎಲ್ಲಾ ನಿನಗೇ ಬಿಟ್ಟದ್ದು, ನಾನು ಮಾಡುವ ಕರ್ತವ್ಯ ಮಾಡುತ್ತೇನೆ, ನೀನು ನನ್ನನ್ನು ನೋಡಿಕೊ, ಕಷ್ಟ ಸುಖ ಎರಡೂ ನಿನ್ನ ಲೀಲೆ…
  • November 24, 2020
    ಬರಹ: addoor
    ಒಂದಕ್ಕೊಂದು ಹತ್ತಿರದಲ್ಲಿದ್ದ ಉತ್ತರ ಮತ್ತು ದಕ್ಷಿಣ ಎಂಬ ಎರಡು ಝೆನ್ ಗುರುಕುಲಗಳಲ್ಲಿ ಹಲವಾರು ಮಕ್ಕಳೂ ಕಲಿಯುತ್ತಿದ್ದರು. ಗುರುಕುಲಗಳಲ್ಲಿ ಅತ್ಯಂತ ಮೇಧಾವಿ ಹುಡುಗರನ್ನು ಆಯ್ದು ಹೊರಗಿನ ಕೆಲಸಗಳಿಗೆ ನೇಮಿಸುತ್ತಿದ್ದರು. ಅದೊಂದು ದಿನ ಉತ್ತರ…
  • November 24, 2020
    ಬರಹ: naveengkn
    ಅಭಿನಂದನೆ ಹೇಳದಿದ್ದರೂ ಮುಂಜಾವು ಮುನಿಸಿಕೊಂಡಿಲ್ಲ. ಪ್ರತಿದಿನವೂ ಹೊತ್ತು ತರುತ್ತಿದೆ ಹೊಸದೊಂದು ಆಹ್ಲಾದ. ಹಗಲೆಲ್ಲ ಹರಿದು ಸುಸ್ತಾದ ನದಿ ಮಲಗುವುದೇ ರಾತ್ರಿ ಕವದಿ ಹೊದ್ದು! ಇಲ್ಲವಲ್ಲ, ಮತ್ಯಾಕೆ ನಿಲ್ದಾಣ ನಮಗೆ ಮಾತ್ರ !? ಈಗ್ಯಾರಿದ್ದಾರೆ…
  • November 24, 2020
    ಬರಹ: Shreerama Diwana
    ಎನಿತು ಅಂದ ಚೆಂದವೋ ಈ ಕಲೆ ನೋಡಿದೊಡನೇ ಮೈಮರೆತಿದ್ದೆವಲ್ಲಾ ಸಖಿ ಸೆಳೆತವೇನೋ ಯಕ್ಷಗಾನದ ಹೆಸರು ಕೇಳಿದೊಡನೇ ಮನದೊಳಗೆ ಹರ್ಷಿಸುತ್ತಿದ್ದೆವಲ್ಲಾ ಸಖಿ   ಸಂಜೆಯ ಹೊತ್ತಲಿ ಬಯಲಾಟ ವೀಕ್ಷಣೆಗೆ ಕಾದು ಕುಳಿತಿರುವ ಪರಿ ನೆನಪಿದೆಯೇ ಚೌಕಿಯ ಒಳಗ್ಹೋಗಿ…
  • November 24, 2020
    ಬರಹ: Ashwin Rao K P
    ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಅವರು ಕನ್ನಡ ಕಾವ್ಯಲೋಕದ ನೆಲದನಿಯ ಸಂವೇದನೆ. ಅವರ ಕಾವ್ಯಕಾರಣದ ದೇಸಿ ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಕಾವ್ಯ ತೆನೆಯನ್ನು ಸದಾ ಹಸಿರಾಗಿಡುವುದರಲ್ಲಿ ಸಾವಯವ ಸಂಬಂಧವನ್ನು ಹೊಂದಿವೆ. ಬೆಂಗಳೂರು…
  • November 24, 2020
    ಬರಹ: Shreerama Diwana
    *ಅಧ್ಯಾಯ ೪* *ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹ:/* *ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್//೨೧//*        ಯಾರಿಗೆ ಯಾವುದೇ ಪ್ರಕಾರದ ಆಸೆಯಿಲ್ಲವೋ ,ಯಾರು ಅಂತ:ಕರಣ ಮತ್ತು ಇಂದ್ರಿಯಗಳ ಸಹಿತ ಶರೀರವನ್ನು…
  • November 23, 2020
    ಬರಹ: Shreerama Diwana
    ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲ್ಕಿದೆಯಲ್ಲ ನೀನು|| ಭೀತಿಯಿಲ್ಲದೆ ಮೋಹದಲ್ಲಿ ಅಪ್ಪಿದೆಯಲ್ಲ ನೀನು||   ನಲ್ಲನ ಸ್ವರ್ಗಸುಖ ಸ್ಪರ್ಶದಲ್ಲಿ ಒಲವನ್ನು ಕಾಣುತಿರುವೆ| ಚಲ್ಲುತ ನಗೆಯನ್ನು ಭಾವದಲ್ಲಿ ತೇಲಿದೆಯಲ್ಲ ನೀನು||   ಕಡಲಿನ ತೆರೆಗಳಂತೆ ಉಕ್ಕಿ…
  • November 23, 2020
    ಬರಹ: shreekant.mishrikoti
    ಹಳೆಯ ತುಷಾರ ( ತಿಂಗಳ ಪತ್ರಿಕೆ ) ಒಂದನ್ನು ಓದುತ್ತಿದ್ದೆ. ಅದರಲ್ಲಿ ಮಹಾಭಾರತ ಕುರಿತಾದ ಲಕ್ಷ್ಮೀಶ ತೋಳ್ಪಾಡಿಯವರ ಒಂದು ಲೇಖನ ಕಂಡಿತು. ಅದು ಮುಂದಿನ ಸಂಚಿಕೆಯಲ್ಲಿ ಮುಂದುವರಿದದ್ದು , ಸದ್ಯ ಆ ಸಂಚಿಕೆಯು ನನ್ನಲ್ಲಿತ್ತು.  ಮಹಾಭಾರತದಲ್ಲಿ…
  • November 23, 2020
    ಬರಹ: Shreerama Diwana
    *ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ. ಅದು ಉಪ್ಪನ್ನು ಹೀರ್ಕೊಳುತ್ತೆ.* ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ, ಸಾಲದ ಹೊರೆಯೇರಿದಾಗ ತೀರ್ಸೋಕೆ.   *ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ…
  • November 23, 2020
    ಬರಹ: Shreerama Diwana
    ಪಿಸುಮಾತಿನ ಒಳದನಿಯ ವೈಖರಿಯ ಅರಿಯುವೆನು ಸಖಿ|| ನಸುನಗುತ ಕಾನನದಿ ಸುತ್ತುತ ತಿಳಿಯುವೆನು ಸಖಿ||   ಜಗದ ಜಂಜಡಗಳ ಮರೆತು ಲೋಕದಲಿ ಸಾಗೋಣ| ಸೊಗಸಿನ ನಲ್ನುಡಿನ ಇಂದು ಆಲಿಸುವೆನು ಸಹಿ||   ಶಿಖರದ ಶೃಂಗದಲಿ ಪ್ರೀತಿಯಲಿ ಅಪ್ಪಿ ಮುದ್ದಾಡೋಣ| ಪ್ರಖರದ…
  • November 23, 2020
    ಬರಹ: Ashwin Rao K P
    ಬಾಲ್ಯದಲ್ಲಿ ನಾವು ರಾಮಾಯಣ, ಮಹಾಭಾರತ ಕಥೆಗಳ ಜೊತೆಗೆ ಕೆಲವು ಇಂಗ್ಲೀಷ್ ಕಥೆಗಳನ್ನೂ ಕೇಳುತ್ತಾ ಬೆಳೆದಿದ್ದೇವೆ. ಅವುಗಳಲ್ಲಿ ಪ್ರಮುಖವಾದದ್ದು ರಾಬಿನ್ ಹುಡ್. ಇವನು ಕಾಡಿನಲ್ಲಿ ವಾಸಿಸುತ್ತಾ, ಶ್ರೀಮಂತರ ಸಂಪತ್ತನ್ನು ದರೋಡೆ ಮಾಡುತ್ತಾ…
  • November 23, 2020
    ಬರಹ: Kavitha Mahesh
    ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ್ನ ರಥವನ್ನು ಹಿಂತೆಗೆಯಬೇಕು. ಆದರೆ ಇಬ್ಬರು ರಾಜರೂ ಸಹ ರಥವನ್ನು…
  • November 23, 2020
    ಬರಹ: Shreerama Diwana
    ತಪ್ಪು ಮಾಡದವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿದಂತೆ ಆದೀತು. ನಮ್ಮ ಬದುಕಿನ ದೀರ್ಘ ಹಾದಿಯಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ *ತಪ್ಪುಗಳು* ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗಿಬಿಡುತ್ತದೆ. ಯಾರು…
  • November 22, 2020
    ಬರಹ: addoor
    ಟೋರಾ ಮತ್ತು ಬೋರಾ ಎಂಬ ಎರಡು ಟೆಡ್ದಿ ಕರಡಿಗಳು ಜೀವದ ಗೆಳೆಯರು. ಅವರಿಬ್ಬರೂ ಸ್ವೀಟಿ ಎಂಬ ಪುಟ್ಟ ಹುಡುಗಿಯೊಂದಿಗೆ ಇದ್ದರು. ಅವಳು ಅವರನ್ನು ತನ್ನ ಹಾಸಿಗೆಯಲ್ಲೆಯೇ ಇಟ್ಟಿದ್ದಳು. ಅವಳ ತಲೆದಿಂಬುಗಳನ್ನೇರಿದರೆ ಕಿಟಕಿಯ ಮೂಲಕ ಅವುಗಳಿಗೆ ಹೊರಗಿನ…
  • November 21, 2020
    ಬರಹ: Ashwin Rao K P
    ರೋಸ್ ಮೇರಿ ಸಸ್ಯದ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೀರಿ. ಇದನ್ನು ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಬಹಳಷ್ಟು ಮಂದಿ ಇದರ ಎಣ್ಣೆ ಹಾಗೂ ಹುಡಿಯನ್ನು ನೋಡಿರಲೂ ಬಹುದು. ಆದರೆ ಗಿಡವನ್ನು, ಹೂವನ್ನು ನೋಡಿರುವವರು ಕಮ್ಮಿ. ರೋಸ್…
  • November 21, 2020
    ಬರಹ: Shreerama Diwana
    ಮಾನವ ಜನ್ಮ ಬಹಳ ದೊಡ್ಡದು. ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯಗಳಿಗನುಸಾರವಾಗಿ, ಈ ಜನ್ಮವೆತ್ತಿದವರು ನಾವುಗಳು. ನಮ್ಮ ಗುಣಾವಗುಣಗಳಿಗೂ, ನಾವೆಸಗಿದ ಕಾರ್ಯಗಳೇ ಕಾರಣ. ವಿವೇಕಿಗಳಾದವರು, ಜ್ಞಾನವಂತರು, ಉತ್ತಮರು, ವಿದ್ಯಾವಂತರು ತಮ್ಮ ತಮ್ಮ…
  • November 21, 2020
    ಬರಹ: Shreerama Diwana
    ಕಾಸಿದ್ದವರು ಪಟ್ಟ ಗೆದ್ದರು;ಜನ ಸೋತೇ ಬಿಟ್ಟರು! *** ಕಾಲೆಳೆಯುತಾ ಕಾಲ ಕಳೆಯಬೇಡಿ; ಕಲೆತು ನೋಡಿ! *** ನೀ ಕೊಟ್ಟ ಹೂವು ಹಾವಾಗಬಾರದಿತ್ತು; ಎದೆ ಇಬ್ಭಾಗ! *** ಬೇರು ನಿತ್ಯವೂ ಹೋರಾಡುವುದು; ಮರ ಉಸಿರಾಡಲು! - *ಕಾ.ವೀ.ಕೃಷ್ಣದಾಸ್*