December 2020

  • December 28, 2020
    ಬರಹ: ಬರಹಗಾರರ ಬಳಗ
    ಆತ ಭಾವಜೀವಿ. ಆತನಿಗೆ ಹೆಣ್ಣು ಮಕ್ಕಳೆಂದರೆ ಪ್ರಾಣ, ಆದರೆ ದೇವರು ಆತನಿಗೆ ಬರೀ ಗಂಡು ಮಕ್ಕಳನ್ನೇ ದಯಪಾಲಿಸಿ ಮೋಸ ಮಾಡಿ ಬಿಟ್ಟ!  ಆ ಮಕ್ಕಳನ್ನೇ ತನ್ನ ಯೋಗ್ಯತೆಗೆ ತಕ್ಕಂತೆ ಪ್ರೀತಿಯಿಂದ ಬೆಳೆಸಿದ. ಅವರು  ಇಷ್ಟಪಟ್ಟವರೊಂದಿಗೆ ಮದುವೆಯನ್ನೂ…
  • December 26, 2020
    ಬರಹ: Shreerama Diwana
    ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ..... ಸೋಲಿನ ಭಯದಿಂದ ಚಿಂತಿಸುವುದನ್ನು  ಬಿಡಿ. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ...... ಸಾವು - ಸೋಲು - ವಿಫಲತೆಯ ಭಯ  ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ…
  • December 26, 2020
    ಬರಹ: ಬರಹಗಾರರ ಬಳಗ
    ಪಕ್ಷಿಗಳ ಗುಂಪಿನಲಿ ತಕ್ಷಶಿಲೆ ಪೊದೆಗಳಲಿ ವೃಕ್ಷಗಳ ರೆಂಬೆಯಲಿ ಕೆಂಬೂತವು ಭಕ್ಷಿಸುತ ಕೀಟಗಳ ದಕ್ಷತೆಯ ಮೆರೆಯುತಲಿ ನಕ್ಷೆಯಲಿ ಬಿಂಬಿಸಿದೆ ಸಂಜಾತವು||   ಕುಪ್ಪಳಕ್ಕಿಯ ಸೊಬಗು ಕಪ್ಪನೆಯ ಬಣ್ಣದೊಳು ಗಪ್ಪೆಂದು ಸೆರೆಯಲ್ಲಿ ಸಿಲುಕುತಿತ್ತು ಒಪ್ಪದಲಿ…
  • December 26, 2020
    ಬರಹ: addoor
    ಬಿರು ಬೇಸಗೆಯ ಒಂದು ದಿನ ರಾಮು ಮತ್ತು ಶಾಮುಗೆ ಅವರ ಹೆತ್ತವರು ಸಮುದ್ರ ತೀರಕ್ಕೆ ಹೋಗಲು ಬೇಗ ತಯಾರಾಗ ಬೇಕೆಂದು ಹೇಳಿದರು. "ನಾವು ನಮ್ಮ ಟೆಡ್ಡಿ ಕರಡಿಗಳನ್ನು ಒಯ್ಯಬಹುದೇ?” ಕೇಳಿದ ರಾಮು. “ನೀವು ಅವುಗಳ ಮೇಲೆ ಕಣ್ಣಿಡುತ್ತೀರಿ ಎಂದಾದರೆ ಮಾತ್ರ…
  • December 26, 2020
    ಬರಹ: Ashwin Rao K P
    ‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ…
  • December 26, 2020
    ಬರಹ: ಬರಹಗಾರರ ಬಳಗ
    ನಿನ್ನೆ ತಾನೇ ವೈಕುಂಠ ಏಕಾದಶಿ ದಿನವನ್ನು ಆಚರಿಸಿದೆವು. ಈ ದಿನವನ್ನು ಗೀತಾ ಜಯಂತಿ ಎಂದೂ ಕರೆಯುತ್ತಾರೆ. ನಮ್ಮ ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಬಾ ಎಂದರೆ ಬಾರದು, ಬರಬೇಡ ಎಂದರೆ ಬಾರದೆ ಇರದು. ಒಂದೇ ನಾಣ್ಯದ ಎರಡು ಮುಖಗಳನ್ನು ನೀಡಿ ಒಂದನ್ನು…
  • December 25, 2020
    ಬರಹ: Shreerama Diwana
    ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು, ಬೆಂಬಲಿಗರನ್ನು, ಹಿಂಬಾಲಕರನ್ನು ಹೊಂದಿರುವ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ…
  • December 25, 2020
    ಬರಹ: shreekant.mishrikoti
    ನಿಮಗೆ ಅಂಗುಲಿಮಾಲನ  ಬಗೆಗೆ ಗೊತ್ತು , ಅಲ್ಲವೇ? ಅದೇ, ಗೌತಮ ಬುದ್ಧನ ಕತೆಯಲ್ಲಿ ಬರುವವನು .  ಅವನು ದಾರಿಹೋಕರ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲುತ್ತಿದ್ದನು, ಅವರ ಹಣವನ್ನು ಲೂಟಿ ಮಾಡುತ್ತಿದ್ದವನು.  ಅವರ ಬೆರಳು (ಅಂಗುಲಿ)ಗಳನ್ನು ಮಾಲೆ…
  • December 25, 2020
    ಬರಹ: Ashwin Rao K P
    ಡಿಸೆಂಬರ್ ೨೫ ಎಂದೊಡನೆ ನಮ್ಮ ಮನಸ್ಸಿಗೆ ಬರುವುದು ಒಂದು ಕ್ರಿಸ್ ಮಸ್ ಹಬ್ಬ ಮತ್ತೊಂದು ಭಾರತ ಕಂಡ ಧೀಮಂತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಹೌದು, ಡಿಸೆಂಬರ್ ೨೫ ವಾಜಪೇಯಿಯವರ ಜನ್ಮದಿನ. ಭಾರತದ ಪ್ರಧಾನಿಯಾಗಿ ಅವರು ಮಾಡಿದ ಕಾರ್ಯಗಳು ಸದಾ ಕಾಲ…
  • December 25, 2020
    ಬರಹ: ಬರಹಗಾರರ ಬಳಗ
    ನದಿಯನ್ನು ನಾವೆಯ ಮೂಲಕ ದಾಟಿಸಿದ ಅಂಬಿಗನಿಗೆ ನಾವು ಶುಲ್ಕವನ್ನು ಕೊಡುತ್ತೇವೆ. ಅದು ಅವನ ಜೀವನಕ್ಕಾಗಿರುವ ಉದ್ಯೋಗವಾಗಿದೆ. ಇಲ್ಲಿ *ಸದ್ಗುರು*ಎನಿಸಿಕೊಂಡವರು ತಾವು ಭವಸಾಗರವನ್ನು ದಾಟಿದ ಮೇಲೆ, ಮತ್ತೊಬ್ಬರನ್ನು ದಾಟಿಸಲು ಏನನ್ನೂ ಅಪೇಕ್ಷೆ…
  • December 25, 2020
    ಬರಹ: Kavitha Mahesh
    ಒಮ್ಮೆ ಒಬ್ಬಾತ ಮೂರು ದಿನಗಳ ಕಾಲ ಕಷ್ಟಪಟ್ಟು ಒಂದು ಅದ್ಭುತವಾದ ಚಿತ್ರಕಲೆಯನ್ನು ರಚಿಸಿದ. ಆ ಚಿತ್ರಕಲೆ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯಬೇಕೆಂದು ಆಸೆಪಟ್ಟ.  ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ…
  • December 24, 2020
    ಬರಹ: addoor
    ೩೯.ಜಗತ್ತಿನ ಆಹಾರ ಮತ್ತು ತರಕಾರಿ ವಹಿವಾಟಿನಲ್ಲಿ ಭಾರತದ ಪ್ರಧಾನ ಪಾತ್ರ ಭಾರತದಲ್ಲಿ ವಿಭಿನ್ನ ಭೌಗೋಳಿಕ ಮತ್ತು ಹವಾಮಾನ ವಲಯಗಳು ಇರುವ ಕಾರಣ ಇಲ್ಲಿ ಉತ್ಪಾದನೆಯಾಗುವ ಹಣ್ಣು ಮತ್ತು ತರಕಾರಿಗಳ ವೈವಿಧ್ಯತೆ ಬೆರಗು ಹುಟ್ಟುಸುತ್ತದೆ. ಹಣ್ಣು…
  • December 24, 2020
    ಬರಹ: Shreerama Diwana
    ನಾನು ಈಗಾಗಲೇ ಬಸ್ಸಿನಲ್ಲಿ, ವಿಮಾನದಲ್ಲಿ, ಹಡಗಿನಲ್ಲಿ, ಎತ್ತು ಕುದುರೆ ಗಾಡಿಯಲ್ಲಿ, ರೈಲಿನಲ್ಲಿ, ಕಾಲ್ನಡಿಗೆಯಲ್ಲಿ, ಸಮುದ್ರದ ಒಳಗಿನ ಯುರೋ ರೈಲಿನಲ್ಲಿ  ಪ್ರಯಾಣ ಮಾಡಿದ್ದೇನೆ. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಇದೇ ಮೊದಲ…
  • December 24, 2020
    ಬರಹ: Anantha Ramesh
    ಚಳಿಗಾಲದ ಹನಿಗಳು   1.  ಏಕೀ ನಿಧಾನ?   ಎಲೆ ಎಳೆ ಬಿಸಿಲೆ ತಡವಾಗಿ ಬರುವ ಸೋಮಾರಿಯಾದೆಯೇಕೆ? ಕಾವಳ ಹೊದ್ದ ತಮದ ಮಾರಿಯ ತಟ್ಟಿ ಅಟ್ಟಿಬಿಡು ಸುರಿ ಬೆಳಕ ಭೇರಿ
  • December 24, 2020
    ಬರಹ: Ashwin Rao K P
    ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಇಂದಿನ ರಾಜಕಾರಣಿಗಳು ಮರೆತು ಬಹಳವೇ ಸಮಯವಾಗಿದೆ. ಆದರೆ ಸರ್ವಕಾಲಕ್ಕೂ ಸಲ್ಲುವ ದೂರದೃಷ್ಟಿಯುಳ್ಳ ರಾಜಕಾರಣಿಯಾಗಿದ್ದ ಶ್ರೀನಿವಾಸ ಮಲ್ಯರವರು ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಎಂದು ನಾವು ಹೆಮ್ಮೆಯಿಂದ…
  • December 24, 2020
    ಬರಹ: ಬರಹಗಾರರ ಬಳಗ
    ಹುಣಸೆಯಾ ಹಣ್ಣಿಂದು ತಣಿಸುತ್ತ ಮೈಮನವ ಕುಣಿಸುತ್ತ ರುಚಿಯಲ್ಲಿ ನಾಲಿಗೆಯನು|| ಹಣಕೊಟ್ಟು ತಾರದೆಯೆ ಚಣದಲ್ಲಿ ಮರದಿಂದ ಮನದಲ್ಲಿ ಮುದವೆನಿಸಿ ತಿನ್ನುತಿಹೆನು||   ಓರಿಗೆಯ ಗೆಳೆಯರದು ಜೀರಿಗೆಯ ತಂದಿಹರು ಮೀರಿಸಿದ ರುಚಿಯಿಂದು ಬೆಲ್ಲಬೆರೆಸಿ||…
  • December 24, 2020
    ಬರಹ: Shreerama Diwana
    *ಡಾ. ರಘುಪತಿ ಕೆಮ್ತೂರು (ಆರ್.ಕೆ. ಮಣಿಪಾಲ್) ಅವರ "ತುಳುನಾಡಿನ ಸ್ಥಳನಾಮಾಧ್ಯಯನ"* ನಿವೃತ್ತ ಪ್ರಾಂಶುಪಾಲರೂ, ಖ್ಯಾತ ವಿಮರ್ಶಕರೂ, ಸಂಶೋಧಕರೂ ಆದ ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್, 7 - 2 - 105 ಎ 5, "ಪುದರ್", ಹರಿಶ್ಚಂದ್ರ…
  • December 23, 2020
    ಬರಹ: ಬರಹಗಾರರ ಬಳಗ
    ಇಂದು ‘ರಾಷ್ಟ್ರೀಯ ರೈತರ ದಿನ’, ರೈತರು ನಮಗೆಲ್ಲರಿಗೂ ಅನ್ನ ನೀಡುವ,ನಮ್ಮ ಹಸಿವನ್ನು ನೀಗಿಸುವ ಮಹಾನ್ ವ್ಯಕ್ತಿಗಳು ಮತ್ತು ಶಕ್ತಿಗಳು ಎನ್ನಬಹುದು. ಹೊಟ್ಟೆ ಹಸಿವು ಎಲ್ಲರಿಗೂ ಇದೆ. ಬಡವ ಶ್ರೀಮಂತ ಎನ್ನುವ ತಾರತಮ್ಯವಿಲ್ಲ. ಹೊಟ್ಟೆ ತುಂಬಲು…
  • December 23, 2020
    ಬರಹ: ಬರಹಗಾರರ ಬಳಗ
    ಗಝಲ್ ಅನ್ನದಾತ ಜಗದ ಕಣ್ಣಿವ ಅಪ್ಪಟ ರೈತ ದುಡಿಯುತಿಹನು ದೇವ| ಕನ್ನೆನೆಲವ ಹಸನು ಮಾಡುತ ಬೆವರ ಇಳಿಸಿ ನಡೆಯುತಿಹನು ದೇವ||   ಹಸಿವಿಗೆ ತಂಪಾಗಿ ಲೋಕ ತಣಿಸುವ ಕಾಯಕ ಬಂಧು ಕೃತಕೃತ್ಯನು| ಉಸಿರಿಗೆ ನೆರವಾಗಿ ಜೀವ ಉಳಿಸುವ ಭಾವಜ್ಞ ದಣಿಯುತಿಹನು ದೇವ…
  • December 23, 2020
    ಬರಹ: Kavitha Mahesh
    ಯಾವ ಗಂಡ-ಹೆಂಡತಿಯರಲ್ಲಿ ವಾದ-ವಿವಾದಗಳೂ, ಜಗಳಗಳೂ ಇರುವುದಿಲ್ಲ? ಅವು ಇಲ್ಲವಾದರೆ ಅವರು ಗಂಡ-ಹೆಂಡತಿಯರೇ ಅಲ್ಲ ಅಲ್ಲವೇ? ಆದರೆ ವಾದದಲ್ಲಿ ಒಂದು ದಿನ ಸೋತರೂ ಬದುಕಿನುದ್ದಕ್ಕೂ ಗೆದ್ದ ಗಂಡ-ಹೆಂಡತಿಯರ ಪ್ರಸಂಗವೊಂದು ಇಲ್ಲಿದೆ. ಆಗಷ್ಟೇ…