ಎಲ್ಲ ಪುಟಗಳು

ಲೇಖಕರು: deepak dhananjaya
ವಿಧ: ಚರ್ಚೆಯ ವಿಷಯ
April 12, 2006
ನಾನು ದೀಪಕ್ ಧನಂಜಯ .... ಸಹ-ಸದಸ್ಯರಲ್ಲಿ ನನ್ನದೊಂದು ಕೋರಿಕೆ... ಏನಂದರೆ... ನನ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಆಸಕ್ತಿ ಇದೆ.. ಅದ್ರೆ.. ನಾನು ಕನ್ನಡದಲ್ಲಿ ಬರೆದು 6 ವರ್ಷಗಳಾಗಿವೆ.. ಕನ್ನಡ ಚೆನ್ನಾಗಿ ಓದುತ್ತೇನೆ.. ಹಾಗು ಬಹಳ ವಿಷಯಗಳ ಬಗ್ಗೆ ಲೇಖನ ಬರೆಯಬೆಕಂಬ ಅಸಕ್ತಿ.. ಆದ್ದರಿಂದ.. ನನ್ನ ಲೇಖನಗಳಲ್ಲಿ.. ಏನಾದರು ತಪ್ಪು ಇದ್ರೆ.. ನನ್ನನ್ನು ಟೀಕಿಸದೆ.. ಸರಿಪಡಿಸಿಕೊಳೋದಕ್ಕೆ ಸಹಾಯ ಮಾಡಿ ಎಂದು ವಿನಮ್ರತೆಯಿಂದ ವಿನಂತಿಸಿಕೋಳುತ್ತೇನೆ... ದೀಪಕ್
ಲೇಖಕರು: tvsrinivas41
ವಿಧ: Basic page
April 12, 2006
ಒಬ್ಬರಿಗೊಬ್ಬರು ಚಾಚುವವರು ಹಸ್ತ ಸ್ನೇಹಕೆ ಅನುಭವ ವೇದ್ಯವಿದು ಇ-ನೆಂಟಸ್ಥಿಕೆ ಮೊದ ಮೊದಲು ದೊಡ್ಡಸ್ತಿಕೆಯ ತೋರಿಕೆ ಹಿಂದೆಯೇ ಕರಗಿ ಹರಿಯುವುದು ಹೃದಯವಂತಿಕೆ ಕೇಳಿ ತಿಳಿಯದ ನೋಡಿ ಅರಿಯದ ಯಾರದೋ ವಿಷಯಕೆ ಮೂಗು ತೂರಿಸಿ ಮನ ಮುದುಡಿ ಮೂಲೆ ಸೇರಿದವರೂ ಉಂಟು ಜೀವನ ಅರಿವನು ತೋರಿಸುವವರೂ ಇಲ್ಲುಂಟು ಸುಲಭದಿ ಖರ್ಚಿಲ್ಲದ ಲಿಂಗ ಬದಲಾವಣೆ ಹೆಸರ ನೋಡಿ ಮನದಲಿ ಏನೇನೋ ಕಲ್ಪನೆ ನೈಜವರಿಯಲು ಮನದಲಿ ಬೇಗೆ, ನಾಲಗೆಯಲಿ ಬೈಗುಳ ಏನೂ ಮಾಡಲಾಗದಾಗ ಸುರಿವುದು ಕಣ್ಣಿನಲಿ ಬಳಬಳ ಇಲ್ಲಿದೆ ಸಂಗಾತಿಗಳನು ಸೃಷ್ಟಿಸುವ…
ಲೇಖಕರು: venkatesh
ವಿಧ: Basic page
April 12, 2006
ಎನ್. ಮೂರ್ತಿರಾಯರು- ದೇವರ ಬಗ್ಗೆ: 103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ ! 'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -…
ಲೇಖಕರು: venkatesh
ವಿಧ: Basic page
April 12, 2006
ಎನ್. ಮೂರ್ತಿರಾಯರು- ದೇವರ ಬಗ್ಗೆ: 103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ ! 'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 10, 2006
ಸಾಮಾನ್ಯವಾಗಿ ಹಾಸ್ಯ ವಿಶೇಷಾಂಕ ಎಂದರೆ ಪ್ರಯತ್ನಪೂರ್ವಕವಾಗಿ ಹೊಸೆದ ಹಾಸ್ಯದ ಲೇಖನಗಳು ಇಉತ್ತವೆ. ಆದರು ಒಮ್ಮೊಮ್ಮೆ ಅತಿ ಉತ್ತಮ ಲೇಖನಗಳೂ ಇರುತ್ತವೆ. ಈ ಸಂಚಿಕೆಯಲ್ಲಿ ಹಾಸ್ಯಾಸ್ಪದವಾಗುತ್ತಿರುವ ಹಾಸ್ಯೋತ್ಸವ / ನಗೆಹಬ್ಬಗಳ ಬಗ್ಗೆ ಗಂಭೀರ ಲೇಖನಗಳಿವೆ. ಬೀchiಯವರ ಆತ್ಮಚರಿತ್ರೆ - ಭಯಾಗ್ರಫಿ ಬಗ್ಗೆ ಲೇಖನ , ಪೋಗೋ ಟೀವಿ ವಾಹಿನಿಯಲ್ಲಿ ನೀವು ನೋಡಿರಬಹುದಾದ ಮಿಸ್ಟರ್ ಬೀನ್ ಕುರಿತ ಲೇಖನ ಇವೆ. ಹಾಸ್ಯದ ಕ್ಯಾಪ್ ಧರಿಸಿ ದೇವೇಗೌಡ, ಜಯಲಲಿತ ಮುಂತಾದವರಾಗಿ ತಮ್ಮನ್ನು ಕಲ್ಪಿಸಿಕೊಂಡು…
ಲೇಖಕರು: suresh_k
ವಿಧ: Basic page
April 10, 2006
ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್‌ ಹೊಡೆಸುವ ಲೆಕ್ಚರರ್‌ ಇನ್ನಷ್ಟು ಬೋರ್‌ ಹೊಡೆಸುವ ಲೆಕ್ಚರ್‌ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್‌ಎಂಎಸ್‌ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್‌ಎಂಎಸ್‌ಗೆ ಮೊರೆಹೋಗಿ ಇರವು ಮರೆಯಬಹುದು.…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
April 09, 2006
ಮೊನ್ನೆ ಎಲ್ರೂ ರಸವತ್ತಾಗಿ, ಖುಷಿಯಾಗುವಂತೆ ಸ್ಮಿತಪೂರ್ವಭಾಷಿಯ ಗುಣಗಾನಗಳನ್ನು ಮಾಡುತ್ತಿರುವಾಗ, ಐತಾಳರು ಪೋಸ್ಟ್ ಮಾಡಿದ ಕಾಮೆಂಟಿನಲ್ಲಿ ಅವರಿಗೆ ಗೊತ್ತಿದೆಯೋ ಇಲ್ವೋ ಆದ್ರೆ ನನಗೆ ಅನೇಕ ಸ್ವಾರಸ್ಯಗಳು ಗೋಚರವಾದವು. ಅಲ್ಲಿಯೇ ಈ ರಿಪ್ಲೈ ಕೊಡಬಹುದಿತ್ತು ಆದರೆ ಎಲ್ಲರ ಕಣ್ಣಿಗೂ ಈ ಸ್ವಾರಸ್ಯಗಳು ಕಣ್ಣಿಗೆ ಬೀಳದೆ ಹೋಗಬಹುದು ಅನ್ನಿಸಿತು ಅದಕ್ಕೆ ಸೆಪರೇಟಾಗಿ ಬ್ಲಾಗ್ ಮಾಡಿದ್ದೀನಿ. ಸ್ವಲ್ಪ ದೀರ್ಘ ಅನ್ನಿಸಿದ್ರೂ ಪರವಾಗಿಲ್ಲ ಓದಿರಿ. ಇದನ್ನು ನಾನು ಐತಾಳರ ಮೇಲೆ ಆಗ್ರಹದಿಂದ ಬರೆಯುತ್ತಿದ್ದೇನೆ…
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
April 09, 2006
ಕನ್ನಡ ಚಲನ ಚಿತ್ರರಂಗ ಬದಲಾಗುತ್ತಿದೆ.ಇತ್ತೇಚೆಗೆ ಮಠ,೭ ಓ ಕ್ಲಾಕ್ ಮತ್ತು ಮೈ ಆಟೋಗ್ರಾಫ್ ನೋಡಿದ್ದೆ.ಪ್ರತಿಯೊಂದು ವಿಭಿನ್ನವಾಗಿತ್ತು. ನಿನ್ನೆ ಕೋರಮಂಗಳದ ಫೋರಮ್‍ನಲ್ಲಿ 'ಶುಭಂ' ನೋಡಿದೆ. ತಾಂತ್ರಿಕವಾಗಿ ಇದು ಭಾರತದ ಯಾವುದೇ ಭಾಷೆಯ ಸಿನೆಮಾದ ಜೊತೆ ಸ್ಪರ್ಧಿಸಬಹುದು.ಗುರುಕಿರಣರ ಉತ್ತಮ ಸಂಗೀತವಿದೆ, ಆದರೆ ಸಂಗೀತವನ್ನು ಮೀರಿಸೋದು ಗಿರಿಯವರ ಛಾಯಾಗ್ರಹಣ.ಸಿನೆಮಾದ ಕತೆ ಮುಂದುವರೆಯೋದು ಪ್ರಕೃತಿಯ ನಡುವೆ, ಹಾಡುಗಳ ಸಹಾಯದಿಂದ.ಇದನ್ನು ನೋಡಿಯೆ ಅನುಭವಿಸಬೇಕು. ಸಿನೆಮಾದ ತುಂಬ ಘಟನೆಗಳು ಮತ್ತು…
ಲೇಖಕರು: Gundkal
ವಿಧ: Basic page
April 09, 2006
ಈ ಕತೆಯನ್ನು ಬರೆದಿದ್ದು ಐದು ವರ್ಷಗಳ ಹಿಂದೆ. ಹಾಸಣಗಿ ಗಣಪತಿ ಭಟ್ಟರ `ಮಾನ್ಸೂನ್‌ ಮೆಲೋಡೀಸ್‌' ಅನ್ನು ಪದೇ ಪದೇ ಕೇಳುತ್ತಿದ್ದ ಕಾಲ ಅದು. ಅವರ ಸಂಗೀತವನ್ನು ಕೇಳುತ್ತ ಕೇಳುತ್ತ ಒಂದು ದಿನ ಸಂಜೆ ಉದಯವಾಣಿಯ ಆಫೀಸಿನಲ್ಲಿ ಕುಳಿತು ಬರೆದ ಕತೆ ಇದು. ಈ ಕತೆ ಬರೆಯುವಾಗ ನನ್ನೊಳಗೆ ಧಾರಾಕಾರವಾಗಿ ಸುರಿದ ಭಾವನೆಗಳ ಮಳೆಗೆ ಒದ್ದೆಯಾದ ಮನಸ್ಸು ಇನ್ನೂ ಒಣಗಿಲ್ಲ. ಓದಿ ನೋಡಿ. ಅನಿಸಿದ್ದನ್ನು ಹೇಳಿ ಇನ್ನೇನು ಬೆಳಕು ಹರಿದು ನಿಚ್ಛಳವಾಗುವುದರಲ್ಲಿದ್ದ ಮೆಜೆಸ್ಟಿಕ್ಕು ಯಾವ್ಯಾವುದೋ ಊರುಗಳಿಂದ ಹರಿದು…
ಲೇಖಕರು: Rohit
ವಿಧ: ಚರ್ಚೆಯ ವಿಷಯ
April 09, 2006
ಪ್ರಜಾವಾಣಿ