ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆ

ಇದೇ ಭಾನುವಾರದಂದು ಡಾ.ಕೆ.ಎನ್‍.ಗಣೇಶಯ್ಯನವರ 'ಕಲ್ದವಸಿ' ಎಂಬ ಕಥಾಸಂಕಲನ ಮತ್ತು 'ಕನಕ ಮುಸುಕು' ಕಾದಂಬರಿಯ ಬಿಡುಗಡೆ ಸಮಾರಂಭವಿದೆ. ಅಂಕಿತ ಪುಸ್ತಕ ಪ್ರಕಾನದ ಈ ಸಮಾರಂಭ ಇಂಡಿಯನ್‍ ಇನ್ಸ್ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ ನಲ್ಲಿ ನಡೆಯಲಿದೆ.

ತಪ್ಪದೆ ಭಾಗವಹಿಸಿ.