ಮಾಡಬಾರದ ಮತ್ತು ಮಾಡಬೇಕಾದ ಕೆಲಸ
ಪತಂಜಲಿ ಮಹರ್ಷಿ ಆತ್ಮಜ್ಞಾನ ಆಗುವುದಕ್ಕೆ ಕೈವಲ್ಯ ಎಂದರು. ಅದಕ್ಕೆ ಇನ್ನೊಂದು ಹೆಸರು ಆನ. ಆತ್ಮ ಜ್ಞಾನ ಪಡೆಯುವ ಉಪಾಯಗಳಿಗೆ ಆನೋಪಾಯ ಎಂದು ಕರೆದರು. ಬೌದ್ಧ ಧರ್ಮೀಯರು ಇದಕ್ಕೆ ಬುದ್ಧ ಎನ್ನುವರು. ಅಂದರೆ ತನ್ನನ್ನು ತಾನು ಅರಿಯುವುದು ಎಂದರ್ಥ. ಅದರಲ್ಲಿ ಸಂತೋಷ ಪಡೆಯಬೇಕಾದರೆ, ಮಾಡಬಾರದ ಕೆಲಸ ಮತ್ತು ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿದ್ದಾರೆ. ನಾವು ಯೋಗಿಯಾಗಿ ಬಾಳಬೇಕು.
- Read more about ಮಾಡಬಾರದ ಮತ್ತು ಮಾಡಬೇಕಾದ ಕೆಲಸ
- Log in to post comments