ಆಕೆ ಮುಸುರೆ ಬಳಿದು, ತರಕಾರಿ ಮಾರುತ್ತಿದ್ದಳು, ಕೊನೆಗೆ ಆಸ್ಪತ್ರೆ ಕಟ್ಟಿದಳು, ಹೇಗೆ?

ಆಕೆ ಮುಸುರೆ ಬಳಿದು, ತರಕಾರಿ ಮಾರುತ್ತಿದ್ದಳು, ಕೊನೆಗೆ ಆಸ್ಪತ್ರೆ ಕಟ್ಟಿದಳು, ಹೇಗೆ?

ಎಲ್ಲರಿಗು ನನ್ನ ನಮಸ್ಕಾರಗಳು,

ತುಂಬ ದಿನಗಳಿಂದ ನಾನು ಸಹ ಸಂಪದದ ಸದಸ್ಯ. ಇವತ್ತು ಒಂದು ಸದವಕಾಶ ಸಿಕ್ಕಿದೆ ನಿಮ್ಮೆಲ್ಲರ ಹತ್ತಿರ ಒಂದು ವಿಷಯ ಹಂಚಿ ಕೊಳ್ಳುವುದಕ್ಕೆ. ಇವತ್ತಿನ ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ ಅವರ ಲೇಖನ ನೂರೆಂಟು ಮಾತು ತುಂಬ ಚನ್ನಾಗಿ ಮೂಡಿ ಬಂದಿದೆ. ಆದರ ಲಿಂಕ್ ಆಗಿ ಕೆಳಗೆ ಕ್ಲಿಕ್ಕ್ಕಿಸಿ.

http://vijaykarnatakaepaper.com/epaper/pdf/2009/06/25/20090625a_008101003.pdf

ರವಿ.

Rating
No votes yet

Comments