ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೋಕಾಕ್ ಮತ್ತು ಅವರ ಆಧ್ಯಾತ್ಮಿಕ ಪ್ರಯೋಗಗಳು (ಭಾಗ 1)

ಸಾಮಾನ್ಯವಾಗಿ ನವೋದಯದ ನಮ್ಮೆಲ್ಲ ಹಿರಿಯ ಸಾಹಿತಿಗಳು ಅಧ್ಯಾತ್ಮವನ್ನು ಒಂದು ಮೌಲ್ಯವಾಗಿ ಭಾವಿಸಿದವರು. ಅವರಿಗೆ ಆಂತರ್ಯದ ಉನ್ನತಿ ಬದುಕಿನ ಶ್ರೇಷ್ಠ ಉದ್ದೇಶವಾಗಿತ್ತು. ಸಾಮಾಜಿಕ ಸುಧಾರಣೆ, ಮಾನವೀಯತೆಯನ್ನು ಎಷ್ಟೇ ಮುನ್ನೆಲೆಯಲ್ಲಿಟ್ಟು ಕೊಂಡಿದ್ದರೂ ಅಧ್ಯಾತ್ಮಿಕತೆಯನ್ನು ಅವರು ಬಿಟ್ಟಿರಲಿಲ್ಲ.

Image

ಹಲ್ಲೆ ಪ್ರಕರಣ ಸಹಿಸುವಂಥದ್ದಲ್ಲ

ಪ್ರೀತಿ ವಿಚಾರದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆಯಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರೆಮಲ್ಲಾಪುರ ಎಂಬ ಗ್ರಾಮದಲ್ಲಿ ಯುವಕನೊಬ್ಬ ಯುವತಿ ಜತೆಗೆ ಹೋಗಿದ್ದಾನೆ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ. ಬೆಳಗಾವಿಯ ವಂಟಮೂರಿಯಲ್ಲೂ ಇಂಥದ್ದೇ ಘಟನೆ ನಡೆದು, ದೇಶದಾದ್ಯಂತ ಸುದ್ದಿಯಾಗಿತ್ತು.

Image

ಯೋಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ…

ಒಂದು ವೇಳೆ ನಾನು ಪ್ರಜ್ವಲ್ ರೇವಣ್ಣ ಮಾಡಿದಂತ ಅಪರಾಧವನ್ನು ಮಾಡಿದಿದ್ದರೆ ಏನಾಗುತ್ತಿತ್ತು? ಈ ರೀತಿ ಆಗಿದೆ ಎಂಬ ಸುಳಿವಿನ ಪೆನ್ ಡ್ರೈವ್ ಸಿಗುತ್ತಿದ್ದಂತೆ ಪೊಲೀಸರು ಮನೆಗೆ ಬರುತ್ತಿದ್ದರು.

Image

ಸ್ಟೇಟಸ್ ಕತೆಗಳು (ಭಾಗ ೯೫೫)- ನೀನೇ

ನಾನು ಇನ್ನೊಂದಷ್ಟೇನೋ ಹೊಸತನ್ನು ಮಾಡಬೇಕು ಅಂದುಕೊಂಡಿದ್ದೇನೆ, ನನ್ನ ಜೊತೆಗೆ ಬರುವವರು ಯಾರು ಇಲ್ಲ, ನನ್ನಲ್ಲಿ ಬೇರೆ ಬೇರೆ ರೀತಿಯ ಕನಸುಗಳಿದ್ದಾವೇ, ಆ ಕನಸನ್ನ ಅರ್ಥ ಮಾಡಿಕೊಂಡು ಅದರಂತೆ ನಡೆ ಸರಿ ತಪ್ಪುಗಳನ್ನು ನಾವು ತಿಳಿಸುತ್ತೇವೆ ಅನ್ನುವವರು ಇಲ್ಲ.

Image

ಗದ್ದೆ ಗೊರವ ಹಕ್ಕಿ

ಬೇಸಗೆಯ ಬಿಸಿಲು ತಾರಕದಲ್ಲಿದೆ. ಬಿಸಿಲು ಏರಿದ ಮೇಲೆ ಹೊರಗೆ ಹೋಗುವುದೇ ಬೇಡ ಎನ್ನುವಷ್ಟು ಕಿರಿಕಿರಿ. ಕಳೆದ ವಾರ ಚುನಾವಣಾ ಕರ್ತವ್ಯ ಮುಗಿಸಿ ಬಂದು ಆರೋಗ್ಯವೂ ಸ್ವಲ್ಪ ಕೆಟ್ಟಿತ್ತು. ಎರಡು ದಿನ ಎಲ್ಲೂ ಹೋಗದೆ ಮನೆಯಲ್ಲೇ ವಿಶ್ರಾಂತಿ ಪಡೆದೆ. ರಜೆಯಲ್ಲಿ ಆಟ ಆಡಲು ಯಾರೂ ಇಲ್ಲದೆ ಮಗಳು ಮನೆಯಲ್ಲಿ ಚಡಪಡಿಸುತ್ತಿದ್ದಳು. ಅಪ್ಪಾ ಬೀಚ್ ಗೆ ಹೋಗಿ ಸ್ವಲ್ಪ ಆಟ ಆಡಿ ಬರೋಣ ಎಂದು ಪ್ರಸ್ತಾವನೆ ಇಟ್ಟಳು.

Image

ಕೋಪಕ್ಕೆ ಕತ್ತರಿ ಹಾಕಿ !

‘ಅನ್ನ ತಿನ್ನುವ ಪ್ರತಿಯೊಬ್ಬನಿಗೂ ಕೋಪ ಬರುತ್ತೆ' ಈ ಮಾತನ್ನು ನನ್ನ ಅಜ್ಜಿ ಯಾವಾಗಲೂ ಹೇಳುತ್ತಾ ಇರುತ್ತಿದ್ದರು. ಅವರಿಗೂ ಕೋಪ ಬರುತ್ತಿತ್ತು. ಆದರೆ ವಯಸ್ಸಿನ ಅನುಭವೋ ಏನೋ ಅದನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದರು. ಅವರಿಗೆ ಬಹಳಷ್ಟು ತಾಳ್ಮೆ ಇತ್ತು. ಕೋಪ ಬಂದಾಗ ಬಹುತೇಕರು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಬಿಡುತ್ತಾರೆ. ಕೋಪ ನೆತ್ತಿಗೇರಿದಾಗ ಬೇಡದ ಕಾರ್ಯಗಳನ್ನು ಮಾಡುತ್ತಾರೆ.

Image