ಎರಡು ಹನಿಗಳು...
ಕೊಳಲ ನುಡಿಸಿ
ಮೋಹಗೊಳಿಸಿ
ಪಡೆದನಲ್ಲ ರಾಧೆಯ
ಆ ತುಂಟನಾದ ಗೊಲ್ಲ...!
ಯಾರೋ ಬರೆದ ಹಾಡಿಗೆ
ಕೊರಳ ಕೊಟ್ಟು ಹಾಡಿ
ಮತ್ತೆ ಮೋಡಿ ಮಾಡಿ
ಪಡೆದ ನನ್ನ ನಲ್ಲ
ನನ್ನ ತುಟಿ ಮತ್ತು ಗಲ್ಲ...!
****
ಆ ಶ್ಯಾಮನಲ್ಲಿ…
ಕತ್ತಿ
ಹಿಡಿಕೆಯ ಕಡೆ
ಹರಿತವಾಗಿರುವುದಿಲ್ಲವೆಂದಲ್ಲವೇ
ನೀನು ಆ ಕಡೆಗೆ ಹೋದದ್ದು?
ರಕ್ತವೆಲ್ಲ ಒಣಗಿಹೋದ ಈ ಎದೆಯಮೇಲೆ
ಅದೆಷ್ಟು ಬಾರಿ ಬೀಸಿದ್ದೀಯೇ
ಮೊಣಚನ್ನು ಕಳೆದುಕೊಂಡಿದೆ
ಸ್ವಲ್ಪ ಹೀಗೆ ಬಾ
ಈ ಎದೆಯಮೇಲೇ
ನುರಿಸುಕೊಂಡು ಮೊಣಚುಮಾಡಿಕೊ!
…
ನನ್ನ ಫ್ಲಾಟ್ ನ ಹತ್ತಿರ ಐದಾರು ಸೌದಿ ಹುಡುಗರು ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗೆ ಹೇಗೆ ಏಟಾಯಿತು ಎಂದು…
ನಾವು ಕೆಲವು ಮಿತ್ರರು ಹಿರಿಯ ಸಾಹಿತಿ ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿ ಗಳನ್ನು ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಇಂದು ಅವರು ವಿಧಿವಶರಾಗಿದ್ದಾರೆಂಬ ಸುದ್ಧಿ ಬಂದಿದೆ. ಅವರ ಧ್ವನಿ ಕೇಲಬೇಕೆಂದರೆ…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಡಾ.ಬಿ.ಎ.ವಿವೇಕ ರೈ ಸಂಪಾದಿಸಿರುವರೂಪಾಂತರ( ಸಿಎನ್ಆರ್ ಬದುಕು ಬರಹಗಳನ್ನು ಕುರಿತ ಲೇಖನಗಳು)ಡಾ.ಸಿ.ಎನ್. ರಾಮಚಂದ್ರನ್ ಅವರನೆರಳುಗಳ ಬೆನ್ನು ಹತ್ತಿ (ಆತ್ಮಕಥನ)
ಪುಸ್ತಕಗಳ ಬಿಡುಗಡೆ:ಡಾ. ಚಂದ್ರಶೇಖರ ಕಂಬಾರಜ್ಞಾನಪೀಠ ಪ್ರಶಸ್ತಿ…
ಕಾರಣ...
ಹುಡುಗಾ,
ಹೇಳಬೇಕೆಂದಿದ್ದೆ ಏನೊ
ನಿನ್ನೊಡನೆ ಆಗ!
ಆಗಲೇ ಇಲ್ಲ ನೋಡು...
ಮೊದಲೇ ಎದೆ ಬಡಿತದ ವೇಗ !
ಜೊತೆಗೆ...
ನನ್ನ ತುಟಿಗೆ ತುಟಿಯ
ತಗುಲಿಸಿ ಹಾಕಿದ್ದೆ
ನೀನು ಬೀಗ...!
-ಮಾಲು
ಮತದಾರರನ್ನೆಚ್ಚೆರಿಸುವ ಸುದೀರ್ಘ ಸಂಪಾದಕೀಯ (ಮಾ. ೨೧) ಆವಶ್ಯಕ ಕಳಕಳಿಯಿಂದ ಕೂಡಿದೆ. ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದು, ಪ್ರಜಾಸತ್ತೆಯಲ್ಲಿ ನಂಬಿಕೆಯಿಡುವ ಮರ್ಯಾದಸ್ಥ ಮತದಾರರಿಗಂತೂ ನಿರಾಳ ತಂದಿದೆ. ರಾಜಕಾರಣವೆನ್ನುವುದು…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
1967 ರಲ್ಲಿ ರಾಹುಲ್ ದೇವ ಬರ್ಮನ್, ಬೆಂಗಾಲಿಯಲ್ಲಿ ಮುಕುಲ್ ದತ್ತ ರಚಿಸಿದ ಹಾಡು ’ಏಕ್ ದಿನ್ ಪಾಖಿ ಉರೇ’ ಹಾಡು ಒಂಥರಾ ಟ್ರೆಂಡ ಸೆಟರ್ ಮಾದರಿಯಲ್ಲಿ ಜನಪ್ರಿಯವಾಯಿತು. ಬಂಗಾಲಿಯಲ್ಲಿ ಜನಪ್ರಿಯವಾದ ಅನೇಕ ಹಾಡುಗಳನ್ನು ಹಿಂದಿಯಲ್ಲಿ…
ಮೋನಿಯ ಪುಟಾಣಿ ಮಗ ಮೋಪ ತುಂಬಾ ತುಂಟ... ಬಹಳ ತರಲೆ ಮಾಡುತ್ತಿದ್ದ. ಪದ್ದಿ ಅವನ ತುಂಟಾಟವನ್ನು ತಡೆಯುವುದಕ್ಕೆ ಬಹಳ ಸಾಹಸ ಪಡುತ್ತಿದ್ದಳು. ಅಕ್ಕ ಪಕ್ಕದ ಮನೆಗಳ ಆಂಟಿಯರು ತರುತ್ತಿದ್ದ ದೂರುಗಳಿಂದ ಪದ್ದಿ ಕಂಗಾಲಾಗುತ್ತಿದ್ದಳು. ಅವನು ತರಲೆ…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…