~
ವಿಶೇಷ
ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ
January 7, 2009 - 6:29am — olnswamy
ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
January 6, 2009 - 6:40am — Chamaraj(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)
ನಿಜಕ್ಕೂ ಒಂದು ಕಾಲವಿತ್ತು.
ಆಗ ಮಳೆ ಸರಿಯಾಗಿ ಬರುತ್ತಿತ್ತು. ಅಂದರೆ ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ, ನಾವು ಹೇಗೆ ಇಷ್ಟಪಡುತ್ತೇವೆಯೋ ಹಾಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಳೆ ನಕ್ಷತ್ರಗಳು, ತಿಥಿಗಳು ರೂಪಿತವಾದವು. ಇಂತಿಂಥ ಮಳೆ ಇಂತಿಂಥ ದಿನದಲ್ಲಿ ಪ್ರಾರಂಭವಾಗಿ ಇಷ್ಟು ದಿನಗಳವರೆಗೆ ಬರುತ್ತದೆ. ನಂತರ ಇಂತಹ ಮಳೆ ಪ್ರವೇಶ ಮಾಡುತ್ತದೆ ಎಂದು ಪಂಚಾಂಗ ನೋಡದೇ ಹೇಳುವಷ್ಟು ಕರಾರುವಾಕ್ಕಾಗಿ ಮಳೆಯ ದಿನಚರಿ ಇರುತ್ತಿತ್ತು. ನಮ್ಮ ಇಡೀ ಒಕ್ಕಲುತನ ರೂಪಿತವಾಗಿದ್ದೇ ಇಂತಹ ಕರಾರುವಾಕ್ಕಾದ ವ್ಯವಸ್ಥೆಯಿಂದ. ಒಂದೆರಡು ಬಾರಿ ದಿನಚರಿಯಲ್ಲಿ ಏರುಪೇರಾದರೂ ಮುಂದಿನ ಮಳೆ ಅದನ್ನು ಸರಿಪಡಿಸುತ್ತಿತ್ತು.
ಆದರೆ ಕ್ರಮೇಣ ಮಳೆ ಕಣ್ಣಾಮುಚ್ಚಾಲೆ ಶುರು ಮಾಡಿತು. ಮುಂದೆ ಓದಿ »

ಕಾಡುಕೋಣದ ‘ಬದುಕು ಜಟಕಾಬಂಡಿ..ವಿಧಿ ಅದರ ಸಾಹೇಬ’.
January 5, 2009 - 9:08pm — harshavardhan v..."ಸಂಸ್ಕೃತಿ" -ಎಂದರೆ ಸಮಯಕ್ಕೆ ತಕ್ಕಂತಹ ಕೃತಿಯಲ್ಲಿ ತೊಡಗಿಸಿಕೊಂಡಿರುವುದು. ಬಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಮಾತೊಂದನ್ನು ಪರಿಸರವಾದಿ ಪ್ರೊ. ಗಂಗಾಧರ ಕಲ್ಲೂರ್ ವಿವರಿಸುತ್ತ ಹೊರಟಿದ್ದರು. ಹಾಗೆ ನಾವ್ಯಾರು ಮಾಡುವುದಿಲ್ಲ ಎಂಬುದು ಸಾಧಿಸಬೇಕಾದ ಪ್ರಮೇಯವೇನಲ್ಲ!
ಕಲ್ಲುಗಳು ಎದ್ದು ನಿಂತ, ಹದಗೆಟ್ಟ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಶರವೇಗದಲ್ಲಿ ನಮ್ಮ ಜೀಪ್ ‘ರೇಷ್ಮೆ ಗ್ರಾಮ’ ಕಳಸನಕೊಪ್ಪಕ್ಕೆ ಹೊರಟಿತ್ತು. ಗೋಧೂಳಿಯ ವೇಳೆ ರಸ್ತೆಯ ಧೂಳು ಗಾಜುಗಳ ಕಿಂಡಿಯಿಂದ ಆಗಾಗ ಒಳಗೆ ಇಣುಕಿ ನಮ್ಮನ್ನು ಕೆಮ್ಮುವಂತೆ ಮಾಡಿತ್ತು. ನೀವೇ ಊಹಿಸಿ ನಾವು ಮೊದಲು ನನ್ನ ಸ್ಕೂಟರ್ ಮೇಲೆ ತೆರಳುವ ಆಲೋಚನೆಮಾಡಿದ್ದೆವು! ಇಂತಹ ಭಯಂಕರ ಯೋಚನೆಗಳು ನನಗೆ ಆಗಾಗ ಹೊಳೆಯುತ್ತಿರುತ್ತವೆ. ಅನುಭವಿಸುವ ಕರ್ಮ ನನ್ನ ಜೊತೆಗಾರರದ್ದು. ಮುಂದೆ ಓದಿ »

"ಕ್ಯಾಥೆಡ್ರಲ್" ಕತೆ: ನನ್ನ ಗ್ರಹಿಕೆ
January 4, 2009 - 11:35pm — gurubaliga(ಅಮೆರಿಕದಲ್ಲಿ ಇಪ್ಪತ್ತನೇ ಶತಮಾನದ ಪ್ರಮುಖ ಸಾಹಿತಿ ಎಂದು ಗಣಿಸಲಾಗಿರುವ "ರೇಮಂಡ್ ಕಾರ್ವರ್". ಎಂಬತ್ತರ ದಶಕದಲ್ಲಿ ಸಣ್ಣಕತೆಗಳಿಗೆ ಮತ್ತೆ ಉಸಿರು ಕೊಟ್ಟವನು ಎಂದೂ ಖ್ಯಾತ. ಇವನು ಬರೆದ ಒಂದು ಪ್ರಸಿದ್ಧ ಕತೆ "ಕ್ಯಾಥೆಡ್ರಲ್" ಅನ್ನು ನಾನು ಕನ್ನಡಕ್ಕೆ ಅನುವಾದಿಸಿ ಸಂಪದದಲ್ಲಿ ಪ್ರಕಟಿಸಿದ್ದೆ. ಜೊತೆಗೆ ಇದರ ಮೇಲೆ ಸಾಹಿತ್ಯಿಕ ಚರ್ಚೆ ಮಾಡೋಣ ಎಂದು ಸಂಪದಿಗರನ್ನು ಆಹ್ವಾನಿಸಿದ್ದೆ. ಪ್ರತಿಕ್ರಿಯಿಸಿದವರಿಗೆಲ್ಲ ನನ್ನ ಧನ್ಯವಾದಗಳು. ಈ ಕತೆಯನ್ನು ನಾನು ಹೇಗೆ ಗ್ರಹಿಸಿದೆ ಎನ್ನುವ ಬಗ್ಗೆ ಈ ಲೇಖನ.)
ಕತೆ ಓದದವರಿಗಾಗಿ ಕೊಂಡಿ ಇಲ್ಲಿದೆ.
http://sampada.net/article/15072
http://sampada.net/article/15118
ಅರಸರು ಅಗಾಧವಾದ ಅರಮನೆಯನ್ನು ನಿರ್ಮಿಸುತ್ತಿದ್ದುದು ಪ್ರಜೆಗಳಿಗೆ ತಮ್ಮ ಪ್ರಚಂಡ ಶಕ್ತಿಯ ಬಗ್ಗೆ ನೀಡುತ್ತಿದ್ದ ಸಂಕೇತ. ಮನುಷ್ಯಮಾತ್ರರು ಆ ಅಗಾಧತೆಯ ಮುಂದೆ ಯಕಶ್ಚಿತ್ ಇರುವೆಯಂತೆ ಕಾಣಿಸಿದಾಗ ಅರಸನ ಸಾರ್ವಭೌಮತ್ವ ಆ ಸಮಾಜದ ಮೇಲೆ ಸ್ಥಾಪಿತವಾಗುತ್ತದೆ. ಅದೇ ರೀತಿ ಅಗಾಧ ದೇವಾಲಯಗಳು, ಮಸೀದಿಗಳು, ಕ್ಯಾಥೆಡ್ರಲ್ ಗಳು ಕೂಡ ಪುರೋಹಿತಶಾಹಿಯ ಪರೋಕ್ಷ ಸಾರ್ವಭೌಮತ್ವವನ್ನು ಸಮಾಜದ ಮೇಲೆ ಸ್ಥಾಪಿಸಲು ನಿರ್ಮಾಣವಾದ ಕಟ್ಟಡಗಳು. ನಿಜಕ್ಕೂ ಭಕ್ತಿ ಉದ್ದೀಪನಗೊಳ್ಳುವುದು ಆ ಪ್ರಚಂಡ ಶಕ್ತಿಯ ಪ್ರದರ್ಶನವು ನಿರ್ಮಾಣ ಮಾಡುವ ಭಯದ ಎಳೆಯೊಂದಿಗೆ.
ರೇಮಂಡ್ ಕಾರ್ವರ್ ತನ್ನ ಕ್ಯಾಥೆದ್ರಲ್ ಕತೆಯನ್ನು ಬರೆದದ್ದು ಶ್ರೀಮಂತಿಕೆಯ ಲೋಲುಪತೆಯಲ್ಲಿ ತೇಲುತ್ತಿದ್ದ ಅಮೆರಿಕಾದ ಎಂಬತ್ತರ ದಶಕದಲ್ಲಿ. ಎಲ್ಲೋ ಒಂದು ಕಡೆ ದೈವ ಭಕ್ತಿಯಿಂದ ಸಮಾಜ ದೂರ ಸಾಗುತ್ತಿದೆ ಎಂದು ಅನಿಸುತ್ತಿದ್ದ ಕಾಲವದು. ಏಡ್ಸು, ಸಲಿಂಗ ಕಾಮ, ಗರ್ಭಪಾತ, ಡ್ರಗ್ಸು, ಟಿವಿ ಇವಾನ್ಜಲಿಸಂಮು, ಇವೆಲ್ಲದರ ನಡುವೆ ಸಾಂಪ್ರದಾಯಿಕ ಚರ್ಚು ಅಮೆರಿಕಾದಲ್ಲಿ ದೈವ ಭಕ್ತಿಯನ್ನು ಉತ್ತೇಜಿಸಲು ಹೆಣಗಾಡುತ್ತಿದ್ದ ಕಾಲ. ಮುಂದೆ ಓದಿ »

ಎಲ್ಲ ವಿಶೇಷ ಬರಹಗಳು
- ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ
ಓ. ಎಲ್. ನಾಗಭೂಷಣ ಸ್ವಾಮಿ (೧ ಪ್ರತಿಕ್ರಿಯೆ) - ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
ಚಾಮರಾಜ ಸವಡಿ (4 ಪ್ರತಿಕ್ರಿಯೆಗಳು) - ಕಾಡುಕೋಣದ ‘ಬದುಕು ಜಟಕಾಬಂಡಿ..ವಿಧಿ ಅದರ ಸಾಹೇಬ’.
harshavardhan v. sheelavant (8 ಪ್ರತಿಕ್ರಿಯೆಗಳು) - "ಕ್ಯಾಥೆಡ್ರಲ್" ಕತೆ: ನನ್ನ ಗ್ರಹಿಕೆ
ಗುರು ಬಾಳಿಗ (4 ಪ್ರತಿಕ್ರಿಯೆಗಳು) - ಸುಮ್ಮನೆ ಬರುವುದಿಲ್ಲ ಇಲ್ಲಿ ಸಂಜೆ..!
ಚಾಮರಾಜ ಸವಡಿ (15 ಪ್ರತಿಕ್ರಿಯೆಗಳು) - ನಮ್ಮ ಸುತ್ತಮುತ್ತ ಅದೆಷ್ಟು ಸಂಪತ್ತಿದೆ ಗೊತ್ತೆ? (ರೈತರೇ ಬದುಕಲು ಕಲಿಯಿರಿ-೨)
ಚಾಮರಾಜ ಸವಡಿ (9 ಪ್ರತಿಕ್ರಿಯೆಗಳು) - ಪಕ್ಷಿ ವೀಕ್ಷಣೆ
ಅನಿಲ್ ರಮೇಶ್ (29 ಪ್ರತಿಕ್ರಿಯೆಗಳು) - ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ
ದಿಶಾಂತಯಾತ್ರಿ - ರಾಮಣ್ಣಿಯ ಹೊಸ ವರ್ಷದ resolution !
Srinath Bhalle (9 ಪ್ರತಿಕ್ರಿಯೆಗಳು) - ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
ಡಿ.ಎಸ್.ರಾಮಸ್ವಾಮಿ (7 ಪ್ರತಿಕ್ರಿಯೆಗಳು) - ಕ್ಯಾಲೆಂಡರ್ ಬದಲಿಸುವ ಮುನ್ನ
ಚಾಮರಾಜ ಸವಡಿ (19 ಪ್ರತಿಕ್ರಿಯೆಗಳು) - ನಮ್ಮ ರಾಮಣ್ಣ ಮಾಸ್ತರ್ ‘ಬಂಗಾರದ ಮನುಷ್ಯ’.
harshavardhan v. sheelavant (13 ಪ್ರತಿಕ್ರಿಯೆಗಳು) - ದೇವರು ಅವರಿವರು ಕ೦ಡ೦ತೆ.
Dr Gnanadev Molakalmuru - "ನೀರ ನಿಶ್ಚಿಂತೆ!" ಕಾರ್ಯಕ್ರಮದ ಎರಡನೇ ಸಂಚಿಕೆ: ಮಂಗಳೂರಿನಲ್ಲಿ
ಹರಿ ಪ್ರಸಾದ್ ನಾಡಿಗ್ - ಮನೆ ಎಂಬ ಕನಸುಗಳ ಹುತ್ತ...
ಚಾಮರಾಜ ಸವಡಿ (28 ಪ್ರತಿಕ್ರಿಯೆಗಳು) - ಕಾರ್ವರ್ ಬರೆದ "ಕ್ಯಾಥೆಡ್ರಲ್"-2
ಗುರು ಬಾಳಿಗ (26 ಪ್ರತಿಕ್ರಿಯೆಗಳು) - ಸ್ನೇಕ್ ಐತಾಳರೊಂದಿಗೆ ಒಂದು ಘಂಟೆ
ವಸಂತ್ ಕಜೆ (Vasanth Kaje) (15 ಪ್ರತಿಕ್ರಿಯೆಗಳು) - ಕ್ರಿಸ್ತಜಯಂತಿಯ ಮೆಲುಕು
ಮರಿಜೋಸೆಫ್ (4 ಪ್ರತಿಕ್ರಿಯೆಗಳು) - ಒಂದು ಸರಳ ಪ್ರಶ್ನೆಯ ಸುತ್ತ ಮುತ್ತ
ಸುಪ್ರೀತ್.ಕೆ.ಎಸ್ (20 ಪ್ರತಿಕ್ರಿಯೆಗಳು) - ನಾಯಿ ಸಾಕುವ ನಾಯಿ ಪಾಡು......
ಡಿ.ಎಸ್.ರಾಮಸ್ವಾಮಿ (3 ಪ್ರತಿಕ್ರಿಯೆಗಳು)
ಜನಪ್ರಿಯ
- Converter
ಹರಿ ಪ್ರಸಾದ್ ನಾಡಿಗ್ (16 ಪ್ರತಿಕ್ರಿಯೆಗಳು) - ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಹಂಸಾನಂದಿ (8 ಪ್ರತಿಕ್ರಿಯೆಗಳು) - ನಮ್ಮೂರಿನ ಪೋಸ್ಟಾಫೀಸ್ ನಲ್ಲೊಂದು ದುಃಖದ ಪ್ರಸಂಗ :(
ವಸಂತ (7 ಪ್ರತಿಕ್ರಿಯೆಗಳು) - Microwave Oven ನಲ್ಲಿ ಅನ್ನ ಮಾಡಿದ್ದರಾ??
Nagaraj (5 ಪ್ರತಿಕ್ರಿಯೆಗಳು) - ಬೆಂಗಳೂರು ಅನ್ನುವ ಮಾಯಾನಗರಿ...................................
ಮಧುಸೂದನ್ ಗೌಡ (6 ಪ್ರತಿಕ್ರಿಯೆಗಳು) - ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!
ASHOKKUMAR (9 ಪ್ರತಿಕ್ರಿಯೆಗಳು) - 'ಹರಿಣಿ' ಬರೆದುಕೊಟ್ಟ ಕ್ಯಾರಿಕೇಚರ್
ಹರಿ ಪ್ರಸಾದ್ ನಾಡಿಗ್ (27 ಪ್ರತಿಕ್ರಿಯೆಗಳು) - ಕತ್ತಲ ಕನಸು
ತಿಳಿಗಣ್ಣ (2 ಪ್ರತಿಕ್ರಿಯೆಗಳು) - silhouette ಚಿತ್ರಗಳು
ಪಾಲಚಂದ್ರ (5 ಪ್ರತಿಕ್ರಿಯೆಗಳು) - ಹೂ ತೋಟ
ರೂಪ (4 ಪ್ರತಿಕ್ರಿಯೆಗಳು) - ಹೊಗೆಯೆದೆ
ತಿಳಿಗಣ್ಣ (6 ಪ್ರತಿಕ್ರಿಯೆಗಳು) - ಮನಸ್ಸಿನಲ್ಲಿರುವುದು
Nagaraj (3 ಪ್ರತಿಕ್ರಿಯೆಗಳು) - ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
ಚಾಮರಾಜ ಸವಡಿ (4 ಪ್ರತಿಕ್ರಿಯೆಗಳು) - ಪಕ್ಷಿ ವೀಕ್ಷಣೆ
ಅನಿಲ್ ರಮೇಶ್ (29 ಪ್ರತಿಕ್ರಿಯೆಗಳು) - ಒಂಟಿ ಮನಸಿನ ಪಯಣ
Vರ ( Venkatesha ರಂಗಯ್ಯ ) (3 ಪ್ರತಿಕ್ರಿಯೆಗಳು) - ದಾಸವಾಳ
ನಂದಕುಮಾರ (6 ಪ್ರತಿಕ್ರಿಯೆಗಳು) - ಮನದಾಳದ ಮಾತು
ಹರಿಹರಪುರಶ್ರೀಧರ್ (3 ಪ್ರತಿಕ್ರಿಯೆಗಳು) - ನಾಯಕ ಮತ್ತು ಖಳನಾಯಕ
ತಿಳಿಗಣ್ಣ (7 ಪ್ರತಿಕ್ರಿಯೆಗಳು) - ಪಾಕಿಸ್ತಾನಿ
ತಿಳಿಗಣ್ಣ (5 ಪ್ರತಿಕ್ರಿಯೆಗಳು) - ಪರಮವೀರ ಚಕ್ರ
ಅಭಿಮಾನಿ ಹುಡುಗ (2 ಪ್ರತಿಕ್ರಿಯೆಗಳು)
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ಲೇಖನಗಳು
- ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ
ಓ. ಎಲ್. ನಾಗಭೂಷಣ ಸ್ವಾಮಿ (೧ ಪ್ರತಿಕ್ರಿಯೆ) - ಸತ್ತಾಗಲೂ ಲಾಭ ಲೆಕ್ಕಿಸಿದ ನಾಡಕೋಣಗಳು!
harshavardhan v. sheelavant - ಮನದಾಳದ ಮಾತು
ಹರಿಹರಪುರಶ್ರೀಧರ್ (3 ಪ್ರತಿಕ್ರಿಯೆಗಳು) - ತೊಟ್ಟು ಕಿತ್ತ ಹೂವು
ಹರಿಹರಪುರಶ್ರೀಧರ್ (೧ ಪ್ರತಿಕ್ರಿಯೆ) - ಬೆಂಗಳೂರು ಅನ್ನುವ ಮಾಯಾನಗರಿ...................................
ಮಧುಸೂದನ್ ಗೌಡ (6 ಪ್ರತಿಕ್ರಿಯೆಗಳು) - ಹೂ ತೋಟ
ರೂಪ (4 ಪ್ರತಿಕ್ರಿಯೆಗಳು) - ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
ಚಾಮರಾಜ ಸವಡಿ (4 ಪ್ರತಿಕ್ರಿಯೆಗಳು)
ಬ್ಲಾಗ್ಸ್
- ** ಹರೆಯದ ಹೊರೆ **
kadakolla05 - ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
arshad - ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!
ASHOKKUMAR (9 ಪ್ರತಿಕ್ರಿಯೆಗಳು) - ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಹಂಸಾನಂದಿ (8 ಪ್ರತಿಕ್ರಿಯೆಗಳು) - ಮನಸ್ಸಿನಲ್ಲಿರುವುದು
Nagaraj (3 ಪ್ರತಿಕ್ರಿಯೆಗಳು) - Microwave Oven ನಲ್ಲಿ ಅನ್ನ ಮಾಡಿದ್ದರಾ??
Nagaraj (5 ಪ್ರತಿಕ್ರಿಯೆಗಳು) - silhouette ಚಿತ್ರಗಳು
ಪಾಲಚಂದ್ರ (5 ಪ್ರತಿಕ್ರಿಯೆಗಳು)
ಚರ್ಚೆ
- ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
Anantha Krishna K S - ಆಟೋ ಸೇವೆ ಮತ್ತು ಓಡಾಟ
ಭೀಮಪ್ಪ ಬಂದಿಕೇರಿ (೧ ಪ್ರತಿಕ್ರಿಯೆ) - ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
Anantha Krishna K S (೧ ಪ್ರತಿಕ್ರಿಯೆ) - ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
ಡಿ.ಎಸ್.ರಾಮಸ್ವಾಮಿ (7 ಪ್ರತಿಕ್ರಿಯೆಗಳು) - ಹೀಗೊಂದು ಬ್ಲಾಗು
ಮರಿಜೋಸೆಫ್ - linux ನಲ್ಲ್ಲಿ ಕನ್ನಡ
ಬಸವರಾಜ (3 ಪ್ರತಿಕ್ರಿಯೆಗಳು) - ಕನ್ನಡಿಗರ ಅಜ್ಞಾನ
Anantha Krishna K S (19 ಪ್ರತಿಕ್ರಿಯೆಗಳು)
ಪುಸ್ತಕಗಳು
ಸಂಪದ Podcasts
- ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
- ೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
- ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
- Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
- Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
- ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
- ೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
- ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
- ಎರಡನೆಯ ಸಂಚಿಕೆ - ಕಂಬಾರರೊಂದಿಗೆ
- ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
ಹೊಸ ಚಿಗುರು ಹಳೆ ಬೇರು
- ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯ ಯೋಗಶಿಕ್ಷಣದ ಅಗತ್ಯವಿಲ್ಲ
- Ramachandra Gandhi: Philosopher and Friend
- ಈವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು
- ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ
- ಪೊನ್ನಮ್ಮಾಳ್ ಎಂಬ ಸಮಾಜವಾದೀ ದೇವತೆ
- ನೀಚ ಬುದ್ಧಿಯ ಬಿಡು ನಾಲಿಗೆ
- ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?
- ಕರ್ನಾಟಕ ರಾಜಕಾರಣದ ದುರಂತ ನಾಯಕರು
- bsp.preview.jpg
- ವಿರೋಧಿಗಳದ್ದೇ 'ರಾಜ್ಯಭಾರ'ವಾದರೆ ಸರಕಾರವೇಕೆ?
ಕವನಗಳು
ನುಡಿಮುತ್ತುಗಳು
ಚಿತ್ರಪುಟಗಳು
- varya_akulova.jpg
arshad - varya_akulova2.jpg
arshad - varya_akulova.jpg
arshad - varya_akulova2.jpg
arshad - ಈಗ ಬೈಸಿಕಲ್ ನ ನಾನೊಬ್ಳೇ ಹೊಡ್ಕೊಂಡ್ ಹೊರ್ಟೋಗ್ಬಿಡ್ತೀನಿ... ಜುಯ್ ಅಂತಾ..ನಂಗ್ ಬರತ್ತೆ, !
venkatesh - ಕಳಸನಕೊಪ್ಪದಿಂದ ಹುಲಿಕೊಪ್ಪಕ್ಕೆ ಹೋಗುವ ರಸ್ತೆಯ ಕಾಡು ಮಧ್ಯೆ ಸತ್ತು ಬಿದ್ದಿದ್ದ ಕಾಡುಕೋಣ. ಚಿತ್ರ: ಜೆ.ಜಿ.ರಾಜ್.
harshavardhan v. sheelavant - ಕೃತಕತೆ
ಭೀಮಪ್ಪ ಬಂದಿಕೇರಿ
-
ಆರ್ಕೈವ್
-
ಜನಪ್ರಿಯ ಪುಟಗಳು
-
ಒಟ್ಟು:
»5313 ಸದಸ್ಯರು, »3589 ಲೇಖನಗಳು, »5066 ಬ್ಲಾಗ್ ದಾಖಲೆಗಳು, »1736 ಚರ್ಚೆಯ ತಂತುಗಳು, »43862 ಪ್ರತಿಕ್ರಿಯೆಗಳು,


RSS: