ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

  • ವಿಶೇಷ
  • ಎಲ್ಲ ವಿಶೇಷ ಬರಹಗಳು
  • ಜನಪ್ರಿಯ

ವಿಶೇಷ

ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ

January 7, 2009 - 6:29am — olnswamy
[ಇಪ್ಪತ್ತನೆಯ ಶತಮಾನದ ಬಹುಮುಖ್ಯ ಲೇಖಕರಲ್ಲಿ ಒಬ್ಬನಾದ ಫ್ರಾನ್ಜ್ ಕಾಫ್ಕಾನ ಕಿರು ಕಥೆಯ ಅನುವಾದ ಇದು]
 
ಹೀಗೊಂದು ಸಾಮತಿ ಇದೆ. ಸಾಮ್ರಾಟರು ನಿನಗಾಗಿ, ಸೂರ್ಯನಂಥ ಪ್ರಭುಗಳಿಂದ ಅತಿ ಅತಿ ದೂರದಲ್ಲಿ ಅಂಜುತ್ತಾ, ನೆರಳಿನಂತೆ ಅಡಗಿ ಕುಳಿತಿರುವ ನಿನಗಾಗಿ, ಸಂದೇಶವೊಂದನ್ನು ಕಳುಹಿಸಿದ್ದಾರೆ.
 ಮುಂದೆ ಓದಿ »
  • ಸಣ್ಣ ಕಥೆ
~.~

ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

January 6, 2009 - 6:40am — Chamaraj
ಎತ್ತು, ಬಂಡಿಯ ಸುತ್ತ ತಿರುಗುತ್ತಿದ್ದ ಬದುಕು

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ನಿಜಕ್ಕೂ ಒಂದು ಕಾಲವಿತ್ತು.

ಆಗ ಮಳೆ ಸರಿಯಾಗಿ ಬರುತ್ತಿತ್ತು. ಅಂದರೆ ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ, ನಾವು ಹೇಗೆ ಇಷ್ಟಪಡುತ್ತೇವೆಯೋ ಹಾಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಳೆ ನಕ್ಷತ್ರಗಳು, ತಿಥಿಗಳು ರೂಪಿತವಾದವು. ಇಂತಿಂಥ ಮಳೆ ಇಂತಿಂಥ ದಿನದಲ್ಲಿ ಪ್ರಾರಂಭವಾಗಿ ಇಷ್ಟು ದಿನಗಳವರೆಗೆ ಬರುತ್ತದೆ. ನಂತರ ಇಂತಹ ಮಳೆ ಪ್ರವೇಶ ಮಾಡುತ್ತದೆ ಎಂದು ಪಂಚಾಂಗ ನೋಡದೇ ಹೇಳುವಷ್ಟು ಕರಾರುವಾಕ್ಕಾಗಿ ಮಳೆಯ ದಿನಚರಿ ಇರುತ್ತಿತ್ತು. ನಮ್ಮ ಇಡೀ ಒಕ್ಕಲುತನ ರೂಪಿತವಾಗಿದ್ದೇ ಇಂತಹ ಕರಾರುವಾಕ್ಕಾದ ವ್ಯವಸ್ಥೆಯಿಂದ. ಒಂದೆರಡು ಬಾರಿ ದಿನಚರಿಯಲ್ಲಿ ಏರುಪೇರಾದರೂ ಮುಂದಿನ ಮಳೆ ಅದನ್ನು ಸರಿಪಡಿಸುತ್ತಿತ್ತು.

ಆದರೆ ಕ್ರಮೇಣ ಮಳೆ ಕಣ್ಣಾಮುಚ್ಚಾಲೆ ಶುರು ಮಾಡಿತು.  ಮುಂದೆ ಓದಿ »

  • ಸಂಗ್ರಹ
~.~

ಕಾಡುಕೋಣದ ‘ಬದುಕು ಜಟಕಾಬಂಡಿ..ವಿಧಿ ಅದರ ಸಾಹೇಬ’.

January 5, 2009 - 9:08pm — harshavardhan v...
ಕಲಘಟಗಿ ತಾಲ್ಲೂಕು ಕಳಸನಕೊಪ್ಪದ ಮತ್ತಿಮಾಡ ಹಳ್ಳದ ಶಾನಭೋಗರ ಕೆರೆಯ ದಂಡೆಯ ಮೇಲೆ ಆಕಸ್ಮಿಕವಾಗಿ ದುರಂತ ಸಾವು ಕಂಡ ಕಾಡುಕೋಣ. ಚಿತ್ರ. ಕೇದಾರನಾಥ ಬಿ.ಎಂ.

"ಸಂಸ್ಕೃತಿ" -ಎಂದರೆ ಸಮಯಕ್ಕೆ ತಕ್ಕಂತಹ ಕೃತಿಯಲ್ಲಿ ತೊಡಗಿಸಿಕೊಂಡಿರುವುದು. ಬಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಮಾತೊಂದನ್ನು ಪರಿಸರವಾದಿ ಪ್ರೊ. ಗಂಗಾಧರ ಕಲ್ಲೂರ್ ವಿವರಿಸುತ್ತ ಹೊರಟಿದ್ದರು. ಹಾಗೆ ನಾವ್ಯಾರು ಮಾಡುವುದಿಲ್ಲ ಎಂಬುದು ಸಾಧಿಸಬೇಕಾದ ಪ್ರಮೇಯವೇನಲ್ಲ!

ಕಲ್ಲುಗಳು ಎದ್ದು ನಿಂತ, ಹದಗೆಟ್ಟ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಶರವೇಗದಲ್ಲಿ ನಮ್ಮ ಜೀಪ್ ‘ರೇಷ್ಮೆ ಗ್ರಾಮ’ ಕಳಸನಕೊಪ್ಪಕ್ಕೆ ಹೊರಟಿತ್ತು. ಗೋಧೂಳಿಯ ವೇಳೆ ರಸ್ತೆಯ ಧೂಳು ಗಾಜುಗಳ ಕಿಂಡಿಯಿಂದ ಆಗಾಗ ಒಳಗೆ ಇಣುಕಿ ನಮ್ಮನ್ನು ಕೆಮ್ಮುವಂತೆ ಮಾಡಿತ್ತು. ನೀವೇ ಊಹಿಸಿ ನಾವು ಮೊದಲು ನನ್ನ ಸ್ಕೂಟರ್ ಮೇಲೆ ತೆರಳುವ ಆಲೋಚನೆಮಾಡಿದ್ದೆವು! ಇಂತಹ ಭಯಂಕರ ಯೋಚನೆಗಳು ನನಗೆ ಆಗಾಗ ಹೊಳೆಯುತ್ತಿರುತ್ತವೆ. ಅನುಭವಿಸುವ ಕರ್ಮ ನನ್ನ ಜೊತೆಗಾರರದ್ದು.  ಮುಂದೆ ಓದಿ »

  • ಪ್ರಚಲಿತ
~.~

"ಕ್ಯಾಥೆಡ್ರಲ್" ಕತೆ: ನನ್ನ ಗ್ರಹಿಕೆ

January 4, 2009 - 11:35pm — gurubaliga
"ರೇಮಂಡ್ ಕಾರ್ವರ್"

(ಅಮೆರಿಕದಲ್ಲಿ ಇಪ್ಪತ್ತನೇ ಶತಮಾನದ ಪ್ರಮುಖ ಸಾಹಿತಿ ಎಂದು ಗಣಿಸಲಾಗಿರುವ "ರೇಮಂಡ್ ಕಾರ್ವರ್". ಎಂಬತ್ತರ ದಶಕದಲ್ಲಿ ಸಣ್ಣಕತೆಗಳಿಗೆ ಮತ್ತೆ ಉಸಿರು ಕೊಟ್ಟವನು ಎಂದೂ ಖ್ಯಾತ. ಇವನು ಬರೆದ ಒಂದು ಪ್ರಸಿದ್ಧ ಕತೆ "ಕ್ಯಾಥೆಡ್ರಲ್" ಅನ್ನು ನಾನು ಕನ್ನಡಕ್ಕೆ ಅನುವಾದಿಸಿ ಸಂಪದದಲ್ಲಿ ಪ್ರಕಟಿಸಿದ್ದೆ. ಜೊತೆಗೆ ಇದರ ಮೇಲೆ ಸಾಹಿತ್ಯಿಕ ಚರ್ಚೆ ಮಾಡೋಣ ಎಂದು ಸಂಪದಿಗರನ್ನು ಆಹ್ವಾನಿಸಿದ್ದೆ. ಪ್ರತಿಕ್ರಿಯಿಸಿದವರಿಗೆಲ್ಲ ನನ್ನ ಧನ್ಯವಾದಗಳು. ಈ ಕತೆಯನ್ನು ನಾನು ಹೇಗೆ ಗ್ರಹಿಸಿದೆ ಎನ್ನುವ ಬಗ್ಗೆ ಈ ಲೇಖನ.)

ಕತೆ ಓದದವರಿಗಾಗಿ ಕೊಂಡಿ ಇಲ್ಲಿದೆ.
http://sampada.net/article/15072
http://sampada.net/article/15118

ಅರಸರು ಅಗಾಧವಾದ ಅರಮನೆಯನ್ನು ನಿರ್ಮಿಸುತ್ತಿದ್ದುದು ಪ್ರಜೆಗಳಿಗೆ ತಮ್ಮ ಪ್ರಚಂಡ ಶಕ್ತಿಯ ಬಗ್ಗೆ ನೀಡುತ್ತಿದ್ದ ಸಂಕೇತ. ಮನುಷ್ಯಮಾತ್ರರು ಆ ಅಗಾಧತೆಯ ಮುಂದೆ ಯಕಶ್ಚಿತ್ ಇರುವೆಯಂತೆ ಕಾಣಿಸಿದಾಗ ಅರಸನ ಸಾರ್ವಭೌಮತ್ವ ಆ ಸಮಾಜದ ಮೇಲೆ ಸ್ಥಾಪಿತವಾಗುತ್ತದೆ. ಅದೇ ರೀತಿ ಅಗಾಧ ದೇವಾಲಯಗಳು, ಮಸೀದಿಗಳು, ಕ್ಯಾಥೆಡ್ರಲ್ ಗಳು ಕೂಡ ಪುರೋಹಿತಶಾಹಿಯ ಪರೋಕ್ಷ ಸಾರ್ವಭೌಮತ್ವವನ್ನು ಸಮಾಜದ ಮೇಲೆ ಸ್ಥಾಪಿಸಲು ನಿರ್ಮಾಣವಾದ ಕಟ್ಟಡಗಳು. ನಿಜಕ್ಕೂ ಭಕ್ತಿ ಉದ್ದೀಪನಗೊಳ್ಳುವುದು ಆ ಪ್ರಚಂಡ ಶಕ್ತಿಯ ಪ್ರದರ್ಶನವು ನಿರ್ಮಾಣ ಮಾಡುವ ಭಯದ ಎಳೆಯೊಂದಿಗೆ.

ರೇಮಂಡ್ ಕಾರ್ವರ್ ತನ್ನ ಕ್ಯಾಥೆದ್ರಲ್ ಕತೆಯನ್ನು ಬರೆದದ್ದು ಶ್ರೀಮಂತಿಕೆಯ ಲೋಲುಪತೆಯಲ್ಲಿ ತೇಲುತ್ತಿದ್ದ ಅಮೆರಿಕಾದ ಎಂಬತ್ತರ ದಶಕದಲ್ಲಿ. ಎಲ್ಲೋ ಒಂದು ಕಡೆ ದೈವ ಭಕ್ತಿಯಿಂದ ಸಮಾಜ ದೂರ ಸಾಗುತ್ತಿದೆ ಎಂದು ಅನಿಸುತ್ತಿದ್ದ ಕಾಲವದು. ಏಡ್ಸು, ಸಲಿಂಗ ಕಾಮ, ಗರ್ಭಪಾತ, ಡ್ರಗ್ಸು, ಟಿವಿ ಇವಾನ್ಜಲಿಸಂಮು, ಇವೆಲ್ಲದರ ನಡುವೆ ಸಾಂಪ್ರದಾಯಿಕ ಚರ್ಚು ಅಮೆರಿಕಾದಲ್ಲಿ ದೈವ ಭಕ್ತಿಯನ್ನು ಉತ್ತೇಜಿಸಲು ಹೆಣಗಾಡುತ್ತಿದ್ದ ಕಾಲ.  ಮುಂದೆ ಓದಿ »

  • ವಿಮರ್ಶೆ
~.~

ಎಲ್ಲ ವಿಶೇಷ ಬರಹಗಳು

    • ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ 
            ಓ. ಎಲ್. ನಾಗಭೂಷಣ ಸ್ವಾಮಿ (೧ ಪ್ರತಿಕ್ರಿಯೆ)
    • ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩) 
            ಚಾಮರಾಜ ಸವಡಿ (4 ಪ್ರತಿಕ್ರಿಯೆಗಳು)
    • ಕಾಡುಕೋಣದ ‘ಬದುಕು ಜಟಕಾಬಂಡಿ..ವಿಧಿ ಅದರ ಸಾಹೇಬ’. 
            harshavardhan v. sheelavant (8 ಪ್ರತಿಕ್ರಿಯೆಗಳು)
    • "ಕ್ಯಾಥೆಡ್ರಲ್" ಕತೆ: ನನ್ನ ಗ್ರಹಿಕೆ 
            ಗುರು ಬಾಳಿಗ  (4 ಪ್ರತಿಕ್ರಿಯೆಗಳು)
    • ಸುಮ್ಮನೆ ಬರುವುದಿಲ್ಲ ಇಲ್ಲಿ ಸಂಜೆ..! 
            ಚಾಮರಾಜ ಸವಡಿ (15 ಪ್ರತಿಕ್ರಿಯೆಗಳು)
    • ನಮ್ಮ ಸುತ್ತಮುತ್ತ ಅದೆಷ್ಟು ಸಂಪತ್ತಿದೆ ಗೊತ್ತೆ? (ರೈತರೇ ಬದುಕಲು ಕಲಿಯಿರಿ-೨) 
            ಚಾಮರಾಜ ಸವಡಿ (9 ಪ್ರತಿಕ್ರಿಯೆಗಳು)
    • ಪಕ್ಷಿ ವೀಕ್ಷಣೆ  
            ಅನಿಲ್ ರಮೇಶ್ (29 ಪ್ರತಿಕ್ರಿಯೆಗಳು)
    • ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ 
            ದಿಶಾಂತಯಾತ್ರಿ 
    • ರಾಮಣ್ಣಿಯ ಹೊಸ ವರ್ಷದ resolution ! 
            Srinath Bhalle (9 ಪ್ರತಿಕ್ರಿಯೆಗಳು)
    • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು 
            ಡಿ.ಎಸ್.ರಾಮಸ್ವಾಮಿ (7 ಪ್ರತಿಕ್ರಿಯೆಗಳು)
    • ಕ್ಯಾಲೆಂಡರ್‌ ಬದಲಿಸುವ ಮುನ್ನ 
            ಚಾಮರಾಜ ಸವಡಿ (19 ಪ್ರತಿಕ್ರಿಯೆಗಳು)
    • ನಮ್ಮ ರಾಮಣ್ಣ ಮಾಸ್ತರ್ ‘ಬಂಗಾರದ ಮನುಷ್ಯ’.  
            harshavardhan v. sheelavant (13 ಪ್ರತಿಕ್ರಿಯೆಗಳು)
    • ದೇವರು ಅವರಿವರು ಕ೦ಡ೦ತೆ. 
            Dr Gnanadev Molakalmuru 
    • "ನೀರ ನಿಶ್ಚಿಂತೆ!" ಕಾರ್ಯಕ್ರಮದ ಎರಡನೇ ಸಂಚಿಕೆ: ಮಂಗಳೂರಿನಲ್ಲಿ 
            ಹರಿ ಪ್ರಸಾದ್ ನಾಡಿಗ್  
    • ಮನೆ ಎಂಬ ಕನಸುಗಳ ಹುತ್ತ... 
            ಚಾಮರಾಜ ಸವಡಿ (28 ಪ್ರತಿಕ್ರಿಯೆಗಳು)
    • ಕಾರ್ವರ್ ಬರೆದ "ಕ್ಯಾಥೆಡ್ರಲ್"-2 
            ಗುರು ಬಾಳಿಗ  (26 ಪ್ರತಿಕ್ರಿಯೆಗಳು)
    • ಸ್ನೇಕ್ ಐತಾಳರೊಂದಿಗೆ ಒಂದು ಘಂಟೆ 
            ವಸಂತ್ ಕಜೆ (Vasanth Kaje) (15 ಪ್ರತಿಕ್ರಿಯೆಗಳು)
    • ಕ್ರಿಸ್ತಜಯಂತಿಯ ಮೆಲುಕು 
            ಮರಿಜೋಸೆಫ್ (4 ಪ್ರತಿಕ್ರಿಯೆಗಳು)
    • ಒಂದು ಸರಳ ಪ್ರಶ್ನೆಯ ಸುತ್ತ ಮುತ್ತ 
            ಸುಪ್ರೀತ್.ಕೆ.ಎಸ್ (20 ಪ್ರತಿಕ್ರಿಯೆಗಳು)
    • ನಾಯಿ ಸಾಕುವ ನಾಯಿ ಪಾಡು...... 
            ಡಿ.ಎಸ್.ರಾಮಸ್ವಾಮಿ (3 ಪ್ರತಿಕ್ರಿಯೆಗಳು)
ಮತ್ತಷ್ಟು

ಜನಪ್ರಿಯ

    • Converter 
            ಹರಿ ಪ್ರಸಾದ್ ನಾಡಿಗ್  (16 ಪ್ರತಿಕ್ರಿಯೆಗಳು)
    • ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು 
            ಹಂಸಾನಂದಿ (8 ಪ್ರತಿಕ್ರಿಯೆಗಳು)
    • ನಮ್ಮೂರಿನ ಪೋಸ್ಟಾಫೀಸ್ ನಲ್ಲೊಂದು ದುಃಖದ ಪ್ರಸಂಗ :( 
            ವಸಂತ (7 ಪ್ರತಿಕ್ರಿಯೆಗಳು)
    • Microwave Oven ನಲ್ಲಿ ಅನ್ನ ಮಾಡಿದ್ದರಾ?? 
            Nagaraj (5 ಪ್ರತಿಕ್ರಿಯೆಗಳು)
    • ಬೆಂಗಳೂರು ಅನ್ನುವ ಮಾಯಾನಗರಿ................................... 
            ಮಧುಸೂದನ್ ಗೌಡ (6 ಪ್ರತಿಕ್ರಿಯೆಗಳು)
    • ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!  
            ASHOKKUMAR (9 ಪ್ರತಿಕ್ರಿಯೆಗಳು)
    • 'ಹರಿಣಿ' ಬರೆದುಕೊಟ್ಟ ಕ್ಯಾರಿಕೇಚರ್  
            ಹರಿ ಪ್ರಸಾದ್ ನಾಡಿಗ್  (27 ಪ್ರತಿಕ್ರಿಯೆಗಳು)
    • ಕತ್ತಲ ಕನಸು 
            ತಿಳಿಗಣ್ಣ (2 ಪ್ರತಿಕ್ರಿಯೆಗಳು)
    • silhouette ಚಿತ್ರಗಳು 
            ಪಾಲಚಂದ್ರ (5 ಪ್ರತಿಕ್ರಿಯೆಗಳು)
    • ಹೂ ತೋಟ 
            ರೂಪ (4 ಪ್ರತಿಕ್ರಿಯೆಗಳು)
    • ಹೊಗೆಯೆದೆ 
            ತಿಳಿಗಣ್ಣ (6 ಪ್ರತಿಕ್ರಿಯೆಗಳು)
    • ಮನಸ್ಸಿನಲ್ಲಿರುವುದು 
            Nagaraj (3 ಪ್ರತಿಕ್ರಿಯೆಗಳು)
    • ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩) 
            ಚಾಮರಾಜ ಸವಡಿ (4 ಪ್ರತಿಕ್ರಿಯೆಗಳು)
    • ಪಕ್ಷಿ ವೀಕ್ಷಣೆ  
            ಅನಿಲ್ ರಮೇಶ್ (29 ಪ್ರತಿಕ್ರಿಯೆಗಳು)
    • ಒಂಟಿ ಮನಸಿನ ಪಯಣ 
            Vರ ( Venkatesha ರಂಗಯ್ಯ )  (3 ಪ್ರತಿಕ್ರಿಯೆಗಳು)
    • ದಾಸವಾಳ 
            ನಂದಕುಮಾರ (6 ಪ್ರತಿಕ್ರಿಯೆಗಳು)
    • ಮನದಾಳದ ಮಾತು 
            ಹರಿಹರಪುರಶ್ರೀಧರ್ (3 ಪ್ರತಿಕ್ರಿಯೆಗಳು)
    • ನಾಯಕ ಮತ್ತು ಖಳನಾಯಕ 
            ತಿಳಿಗಣ್ಣ (7 ಪ್ರತಿಕ್ರಿಯೆಗಳು)
    • ಪಾಕಿಸ್ತಾನಿ 
            ತಿಳಿಗಣ್ಣ (5 ಪ್ರತಿಕ್ರಿಯೆಗಳು)
    • ಪರಮವೀರ ಚಕ್ರ 
            ಅಭಿಮಾನಿ ಹುಡುಗ (2 ಪ್ರತಿಕ್ರಿಯೆಗಳು)

ಮತ್ತಷ್ಟು

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು



ವಾಟರ್ ಪೋರ್ಟಲ್: ದಿನದ ಚಿತ್ರ

ರೂಪಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ರೂಪಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ಹೊಸ ಪುಟ/ಬರಹ ಸೇರಿಸಿ »
ಇತ್ತೀಚಿನ ಪ್ರತಿಕ್ರಿಯೆಗಳು »
ಸಂಪದದಲ್ಲಿ ಬರೆಯುವ ಮುನ್ನ »
ಸಂಪದದಲ್ಲಿ ಬರೆಯುವುದು ಹೇಗೆ? »

  • ಲೇಖನಗಳು
  • ಬ್ಲಾಗ್ಸ್
  • ಚರ್ಚೆ
  • ಪುಸ್ತಕಗಳು

ಲೇಖನಗಳು

    • ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ 
             ಓ. ಎಲ್. ನಾಗಭೂಷಣ ಸ್ವಾಮಿ (೧ ಪ್ರತಿಕ್ರಿಯೆ)
    • ಸತ್ತಾಗಲೂ ಲಾಭ ಲೆಕ್ಕಿಸಿದ ನಾಡಕೋಣಗಳು! 
             harshavardhan v. sheelavant 
    • ಮನದಾಳದ ಮಾತು 
             ಹರಿಹರಪುರಶ್ರೀಧರ್ (3 ಪ್ರತಿಕ್ರಿಯೆಗಳು)
    • ತೊಟ್ಟು ಕಿತ್ತ ಹೂವು 
             ಹರಿಹರಪುರಶ್ರೀಧರ್ (೧ ಪ್ರತಿಕ್ರಿಯೆ)
    • ಬೆಂಗಳೂರು ಅನ್ನುವ ಮಾಯಾನಗರಿ................................... 
             ಮಧುಸೂದನ್ ಗೌಡ (6 ಪ್ರತಿಕ್ರಿಯೆಗಳು)
    • ಹೂ ತೋಟ 
             ರೂಪ (4 ಪ್ರತಿಕ್ರಿಯೆಗಳು)
    • ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩) 
             ಚಾಮರಾಜ ಸವಡಿ (4 ಪ್ರತಿಕ್ರಿಯೆಗಳು)
ಮತ್ತಷ್ಟು (more) »

ಬ್ಲಾಗ್ಸ್

    • ** ಹರೆಯದ ಹೊರೆ ** 
             kadakolla05 
    • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ 
             arshad 
    • ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!  
             ASHOKKUMAR (9 ಪ್ರತಿಕ್ರಿಯೆಗಳು)
    • ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು 
             ಹಂಸಾನಂದಿ (8 ಪ್ರತಿಕ್ರಿಯೆಗಳು)
    • ಮನಸ್ಸಿನಲ್ಲಿರುವುದು 
             Nagaraj (3 ಪ್ರತಿಕ್ರಿಯೆಗಳು)
    • Microwave Oven ನಲ್ಲಿ ಅನ್ನ ಮಾಡಿದ್ದರಾ?? 
             Nagaraj (5 ಪ್ರತಿಕ್ರಿಯೆಗಳು)
    • silhouette ಚಿತ್ರಗಳು 
             ಪಾಲಚಂದ್ರ (5 ಪ್ರತಿಕ್ರಿಯೆಗಳು)
ಮತ್ತಷ್ಟು (more) »

ಚರ್ಚೆ

    • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ 
             Anantha Krishna K S 
    • ಆಟೋ ಸೇವೆ ಮತ್ತು ಓಡಾಟ 
             ಭೀಮಪ್ಪ ಬಂದಿಕೇರಿ  (೧ ಪ್ರತಿಕ್ರಿಯೆ)
    • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು  
             Anantha Krishna K S (೧ ಪ್ರತಿಕ್ರಿಯೆ)
    • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು 
             ಡಿ.ಎಸ್.ರಾಮಸ್ವಾಮಿ (7 ಪ್ರತಿಕ್ರಿಯೆಗಳು)
    • ಹೀಗೊಂದು ಬ್ಲಾಗು 
             ಮರಿಜೋಸೆಫ್ 
    • linux ನಲ್ಲ್ಲಿ ಕನ್ನಡ 
             ಬಸವರಾಜ (3 ಪ್ರತಿಕ್ರಿಯೆಗಳು)
    • ಕನ್ನಡಿಗರ ಅಜ್ಞಾನ 
             Anantha Krishna K S (19 ಪ್ರತಿಕ್ರಿಯೆಗಳು)
ಮತ್ತಷ್ಟು (more) »

ಪುಸ್ತಕಗಳು

  • ಫಾದರ್ ಸೆರ್ಗಿಯಸ್ (ಟಾಲ್ಸ್‌ಟಾಯ್ ಕಥೆ) - ಓ ಎಲ್ ಎನ್ ಸ್ವಾಮಿ
  • ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)
  • ನವರಾತ್ರಿಯ ದಿನಗಳು
  • ಹಳೆಯ ಪುಸ್ತಕಗಳು
  • ನೆಲದ ಮರೆಯ ನಿದಾನ
  • ಝೆನ್ ಕತೆಗಳು - ಓ ಎಲ್ ಎನ್ ಸ್ವಾಮಿ
  • ಹಕಲ್ಬೆರಿ ಫಿನ್ - (ಕನ್ನಡಕ್ಕೆ: ಮಂಜುನಾಥ್ ವೆಂ)
  • ದಿ ಬೆಸ್ಟ್ ಆಫ್ 'ಸಂಪದ'
  • ರಿಚರ್ಡ್ ಸ್ಟಾಲ್ಮನ್ನರ ಚಿಂತನೆಗಳು (ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
  • ಸಂಪದ ಸಹಾಯ ಪುಟಗಳ ಪುಸ್ತಕ.
ಇನ್ನಷ್ಟು
  • ಸಂಪದ Podcasts
  • ಹೊಸ ಚಿಗುರು ಹಳೆ ಬೇರು

ಸಂಪದ Podcasts

  • ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
  • ೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
  • ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
  • Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
  • Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
  • ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
  • ೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
  • ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
  • ಎರಡನೆಯ ಸಂಚಿಕೆ - ಕಂಬಾರರೊಂದಿಗೆ
  • ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
ಮತ್ತಷ್ಟು (more) »

ಹೊಸ ಚಿಗುರು ಹಳೆ ಬೇರು

  • ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯ ಯೋಗಶಿಕ್ಷಣದ ಅಗತ್ಯವಿಲ್ಲ
  • Ramachandra Gandhi: Philosopher and Friend
  • ಈವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು
  • ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ
  • ಪೊನ್ನಮ್ಮಾಳ್ ಎಂಬ ಸಮಾಜವಾದೀ ದೇವತೆ
  • ನೀಚ ಬುದ್ಧಿಯ ಬಿಡು ನಾಲಿಗೆ
  • ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?
  • ಕರ್ನಾಟಕ ರಾಜಕಾರಣದ ದುರಂತ ನಾಯಕರು
  • bsp.preview.jpg
  • ವಿರೋಧಿಗಳದ್ದೇ 'ರಾಜ್ಯಭಾರ'ವಾದರೆ ಸರಕಾರವೇಕೆ?
ಮತ್ತಷ್ಟು (more) »
  • ಕವನಗಳು
  • ನುಡಿಮುತ್ತುಗಳು
  • ಚಿತ್ರಪುಟಗಳು

ಕವನಗಳು

    • ಕಾಯುತಿದೆ ನನ್ನೀ ಮನಸು.. 
             sheshagirirao 
    • ಮನದ ಸೋಲು 
             sshambu 
    • ನಾನು ನಿದ್ದೆಯಲ್ಲಿಯೂ ಕಣ್ಮುಚ್ಚುವುದಿಲ್ಲ 
             kupperao 
    • ಮತ್ತೆ ಕಂಡಂತಾಯ್ತು ನಿನ್ನ ಒನಪು!!! 
             ಆಸು ಹೆಗ್ಡೆ (೧ ಪ್ರತಿಕ್ರಿಯೆ)
    • ಕಾಡು ಮತ್ತು ನದಿ 
             ಉದಯ ಇಟಗಿ 
    • ನನ್ ಫ್ರೆಂಡ್ಸು 
             ********************** (3 ಪ್ರತಿಕ್ರಿಯೆಗಳು)
    • ಮೇಣದ ಅರಮನೆ 
             ಉದಯ ಇಟಗಿ 
ಮತ್ತಷ್ಟು (more) »

ನುಡಿಮುತ್ತುಗಳು

    • ತಾರುಣ್ಯ 
             ರಾಜು ಬಾಡಗಿ(ಕನಸು) 
    • ಜೀವನ 
             harshakumar 
    • ಒಂದು ಸತ್ಯ 
             ಮಧುಸೂದನ್ ಗೌಡ 
    • ನುಡಿಮುತ್ತು 
             dhanu.vijai 
    • ವಿಧ್ವ0ಸಕ 
             ಶ್ರೀ..ನಿವಾಸ 
    • ಉತ್ನಾಹ 
             ನ೦ಜಪ್ಪ ತಿಗಳ 
    • "ಬದಲಾವಣೆ" 
             ರಾಜು ಬಾಡಗಿ(ಕನಸು) 
ಮತ್ತಷ್ಟು (more) »

ಚಿತ್ರಪುಟಗಳು

    • varya_akulova.jpg 
             arshad 
    • varya_akulova2.jpg 
             arshad 
    • varya_akulova.jpg 
             arshad 
    • varya_akulova2.jpg 
             arshad 
    • ಈಗ ಬೈಸಿಕಲ್ ನ ನಾನೊಬ್ಳೇ ಹೊಡ್ಕೊಂಡ್ ಹೊರ್ಟೋಗ್ಬಿಡ್ತೀನಿ... ಜುಯ್ ಅಂತಾ..ನಂಗ್ ಬರತ್ತೆ, ! 
             venkatesh 
    • ಕಳಸನಕೊಪ್ಪದಿಂದ ಹುಲಿಕೊಪ್ಪಕ್ಕೆ ಹೋಗುವ ರಸ್ತೆಯ ಕಾಡು ಮಧ್ಯೆ ಸತ್ತು ಬಿದ್ದಿದ್ದ ಕಾಡುಕೋಣ. ಚಿತ್ರ: ಜೆ.ಜಿ.ರಾಜ್. 
             harshavardhan v. sheelavant 
    • ಕೃತಕತೆ 
             ಭೀಮಪ್ಪ ಬಂದಿಕೇರಿ  
ಮತ್ತಷ್ಟು (more) »

ಸುತ್ತ ಮುತ್ತ (ಕಾರ್ಯಕ್ರಮಗಳು)

  • No upcoming events available
Add to iCalendar
ಇನ್ನಷ್ಟು
  • ಆರ್ಕೈವ್

    ಲೇಖನಗಳು | ಚರ್ಚೆಗಳು | ಬ್ಲಾಗುಗಳು

  • ಜನಪ್ರಿಯ ಪುಟಗಳು

    ಎಲ್ಲ ಸಮಯ | ಇತ್ತೀಚೆಗಿನ ಪುಟಗಳಲ್ಲಿ

  • ಒಟ್ಟು:

    »5313 ಸದಸ್ಯರು, »3589 ಲೇಖನಗಳು, »5066 ಬ್ಲಾಗ್ ದಾಖಲೆಗಳು, »1736 ಚರ್ಚೆಯ ತಂತುಗಳು, »43862 ಪ್ರತಿಕ್ರಿಯೆಗಳು,

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator