September 2023

  • September 30, 2023
    ಬರಹ: Ashwin Rao K P
    ಸಕಾರಣ ಮ್ಯಾನೇಜರ್: ಗಾಂಪ, ಇವತ್ತು ಸೂರಿ ಏಕೆ ಆಫೀಸಿಗೆ ಬಂದಿಲ್ಲ? ಗಾಂಪ: ಸರ್, ಅವನಿಗೆ ವಿಪರೀತ ಗಾಯಗಳಾಗಿವೆ. ಆಸ್ಪತ್ರೆ ಸೇರಿಸಿದ್ದಾರೆ. ಮ್ಯಾನೇಜರ್: ಸುಳ್ಳು ಹೇಳಬೇಡಿ. ನಿನ್ನೆ ರಾತ್ರಿ ಲೇಟ್ ನೈಟ್ ಪಾರ್ಟಿಯಲ್ಲಿ ಒಂದು ಹುಡುಗಿ ಜೊತೆ…
  • September 30, 2023
    ಬರಹ: Ashwin Rao K P
    ವೀರಲೋಕ ಪ್ರಕಾಶನ ಸಂಸ್ಥೆಯಿಂದ ಹೊರಬಂದಿರುವ ನಂದಿನಿ ಹೆದ್ದುರ್ಗ ಅವರ ಕವಿತೆಗಳ ಸಂಗ್ರಹ ‘ಒಂದು ಆದಿಮ ಪ್ರೇಮ. ತಮ್ಮ ಕವಿತೆಗಳ ಬಗ್ಗೆ, ಅವುಗಳು ಹುಟ್ಟಿದ ಸಮಯ ಮೊದಲಾದುವುಗಳ ಬಗ್ಗೆ ಖುದ್ದು ಕವಯತ್ರಿ ನಂದಿನಿ ಅವರು ತಮ್ಮ ಮೊದಲ ಮಾತಿನಲ್ಲಿ…
  • September 30, 2023
    ಬರಹ: Shreerama Diwana
    ಕನ್ನಡ ಪತ್ರಿಕಾ ಇತಿಹಾಸದ ಹಳೆಯ ಪತ್ರಿಕೆಗಳಲ್ಲಿ ‘ಮಯೂರ' ಮಾಸ ಪತ್ರಿಕೆಯೂ ಒಂದು. ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿ. ಸಂಸ್ಥೆಯ ಮೂಲಕ ಪ್ರಕಾಶಿತಗೊಳ್ಳುತ್ತಿರುವ ಈ ಪತ್ರಿಕೆಗೆ ಈಗ ೫೬ರ ಹರೆಯ. ಕನ್ನಡ ಪತ್ರಿಕಾ ರಂಗದಲ್ಲಿ ಐವತ್ತು…
  • September 30, 2023
    ಬರಹ: Shreerama Diwana
    ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ,( ಜಿಆರ್ಯು ) ಇಸ್ರೇಲಿನ ಮೊಸಾದ್, ಪಾಕಿಸ್ತಾನದ ಐಎಸ್ಐ, ಭಾರತದ ರಾ, ಚೀನಾದ ಎಂಎಸ್ಎಸ್, ಜರ್ಮನಿಯ ಬಿಎನ್ಡಿ, ಇಂಗ್ಲೆಂಡ್ ಎಂಒನ್6....ಇತ್ಯಾದಿ ವಿಶ್ವದ ಕೆಲವು ಪ್ರಬಲ ಸರ್ಕಾರಿ ಬೇಹುಗಾರಿಕೆ ಸಂಸ್ಥೆಗಳು.…
  • September 30, 2023
    ಬರಹ: ಬರಹಗಾರರ ಬಳಗ
    ನಾನು ಅನುವಾದಗಳನ್ನು ಅಲ್ಲಲ್ಲಿ ಓದುತ್ತಿರುತ್ತೇನೆ. ಆದರೆ ನನ್ನ ಬದುಕನ್ನ ಅನುವಾದ ಮಾಡಿಕೊಳ್ಳುವುದು ಹೇಗೆ ಅಂತ ತುಂಬಾ ದಿನದಿಂದ ಪ್ರಯತ್ನ ಪಡ್ತಾ ಇದ್ದೇನೆ. ಅನುವಾದ ಹೇಗಾಗಬೇಕು ಭಾಷಾನುವಾದವಾಗಬೇಕೋ ಅಥವಾ ಭಾವಾನುವಾದಾಗಬೇಕೋ. …
  • September 30, 2023
    ಬರಹ: ಬರಹಗಾರರ ಬಳಗ
    ಕಳೆದ ವರ್ಷ ಬೇಸಗೆಯಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮ ಇದ್ದುದರಿಂದ ಊರಿಗೆ ಹೋಗಿದ್ದೆ. ಕಾರ್ಯಕ್ರಮ ನಡೆಯುವ ಹಾಲ್ ಮನೆಯಿಂದ ಎಂಟು ಕಿಲೋಮೀಟರ್ ದೂರ ಇದ್ದುದರಿಂದ ಮನೆಯವರನ್ನು ಅಲ್ಲಿಯವರೆಗೆ ತಲುಪಿಸುವ ಜವಾಬ್ದಾರಿ ನನ್ನದಾಗಿತ್ತು. ಎರಡು-ಮೂರು…
  • September 30, 2023
    ಬರಹ: addoor
    ಆ ದಿನ ಸುಧೀರ ಶಾಲೆಗೆ ನಡೆದು ಹೋಗುತ್ತಿದ್ದ. ದೂರದಲ್ಲಿ ನಿಂತಿದ್ದ ಕೆಲವು ಹುಡುಗರು ಬೊಬ್ಬೆ ಹಾಕುತ್ತಿರುವುದು ಅವನಿಗೆ ಕೇಳಿಸಿತು: "ಜೋರಾಗಿ ಕಲ್ಲು ಹೊಡಿ”, “ಅದರ ತಲೆಗೇ ಕಲ್ಲು ಹೊಡಿ”. ಅದೇನೆಂದು ಸುಧೀರ ಹತ್ತಿರ ಹೋಗಿ ನೋಡಿದ. ಶಾಲೆಯ ಆವರಣ…
  • September 30, 2023
    ಬರಹ: ಬರಹಗಾರರ ಬಳಗ
    ಕತ್ತಲಲ್ಲಿ ಎಲ್ಲಿಗೆ ಪಯಣ ಸಾಗುವುದು ಗೊತ್ತಿಲ್ಲದೆ ನಡೆದರೆ ಕಿರಣವೂ ಬೀಳದು / ಯಾವ ನಗು ಬೀರಿ ನಡೆಯಲಿ ಕಾಣದ ಊರಿಗೆ ಭಾರ ಹೆಜ್ಜೆಯೊಂದಿಗೆ //   ಹುಡುಕು ಹುಡುಕು ಪ್ರತಿದಿನವೂ ಅದೇ ರಾಗ ಬೆನ್ನುಡಿಯ ಅರ್ಥ ಸರಳವೇ ಅಲ್ಲವಾಗಿದೆ / ಸಮಸ್ಯೆಗೆ…
  • September 30, 2023
    ಬರಹ: ಬರಹಗಾರರ ಬಳಗ
    ಮೊನ್ನೆ ಸಂಜೆ ಏಳು ಗಂಟೆಯ ಸಮಯ ಮುಂಬೈಯ ಸ್ನೇಹಿತರೋರ್ವರಿಂದ ದೂರವಾಣಿ ಕರೆ ಬಂತು.  ನಾನು ನನ್ನ ಕಚೇರಿಯಲ್ಲಿ ಕಂಪೂಟರ್ ಮುಂದೆ ಕುಳಿತು ಕೆಲಸದಲ್ಲಿ ಮಗ್ನನಾಗಿದ್ದೆ. ಪೋನ್ ರಿಸೀವ್ ಮಾಡಿದೆ.  “ಹಲೋ..ವಕೀಲ್ರೆ ಎಲ್ಲಿದ್ದೀರಿ?!” “ನಾನು…
  • September 29, 2023
    ಬರಹ: Ashwin Rao K P
    ಖಂಡಿತಕ್ಕೂ ವಿಷ್ಣುವರ್ಧನ್ ಮದ್ರಾಸ್ (ಈಗಿನ ಚೆನ್ನೈ) ಪಾಲಾಗುತ್ತಿದ್ದರು. ಏಕೆ ಅಂತೀರಾ, ಇಲ್ಲಿದೆ ಅದರ ಹಿಂದಿನ ಕಥೆ. ‘ಬಂಧನ’ ಚಿತ್ರ ಬಿಡುಗಡೆಗೂ ಮುನ್ನ ವಿಕೃತ ಮನಸ್ಸಿನ ಕೆಲವು ಮಂದಿ ವಿಷ್ಣುವರ್ಧನ್ ಅವರಿಗೆ ನಾನಾ ಬಗೆಯ ಕಿರುಕುಳ…
  • September 29, 2023
    ಬರಹ: Ashwin Rao K P
    ಕೋಚಿಂಗ್ ಸೆಂಟರ್ ಗಳ ಅಭ್ಯಾಸದ ಒತ್ತಡ ತಾಳಲಾರದೆ ರಾಜಸ್ಥಾನದ ಕೋಟಾದಲ್ಲಿ ಗುರುವಾರ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವರ್ಷದಲ್ಲಿ ಇದು ೨೭ನೇ ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಸರಣಿ ಆತ್ಮಹತ್ಯೆಗಳು ಆತಂಕ…
  • September 29, 2023
    ಬರಹ: Shreerama Diwana
    ಭಗತ್ ಸಿಂಗ್.. ಸೆಪ್ಟೆಂಬರ್ 28… ಇನ್ಕ್ವಿಲಾಬ್ ಜಿಂದಾಬಾದ್. ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮ. ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು…
  • September 29, 2023
    ಬರಹ: ಬರಹಗಾರರ ಬಳಗ
    ಅವನು ನಡೆಯೋದಕ್ಕೆ ಆರಂಭ ಮಾಡಿದ್ದ. ಅದು ಈಗಿನಿಂದಲ್ಲ. ತುಂಬಾ ಸಮಯದಿಂದ ಆತನ ಗುರಿ ಒಂದಷ್ಟು ದೂರದವರೆಗೆ ಆತನಿಗೆ ಗೊತ್ತಿತ್ತು. ಅದರಿಂದ ಆಚೆಗಿನ ದಾರಿಯ ಬಗ್ಗೆ ಅವನಿಗೂ ಅರಿವಿರಲಿಲ್ಲ. ಆತ ಒಂದನ್ನು ಮೈಲುಗಲ್ಲುಗಳನ್ನು ಮೊದಲೇ ಗುರುತಿಸಿ…
  • September 29, 2023
    ಬರಹ: ಬರಹಗಾರರ ಬಳಗ
    ಚಮಚ ಮತ್ತು ಚಮಚಾ ಪದಗಳಲ್ಲಿ ಇರುವ ವ್ಯತ್ಯಾಸ ಬಹಳ ಸಣ್ಣದು. ಆದರೆ ಅರ್ಥಗಳ ನಡುವೆ ಅಜಗಜಾಂತರ. ಪಾಶ್ಚಾತ್ಯರು ತಿಂಡಿ ತಿನ್ನಲು ಬಳಸುತ್ತಿದ್ದ ಚಮಚ (spoon) ಇಂದು ನಮ್ಮ ಕೈಗೂ ಬಂದಿದೆ. ಬೆರಳುಗಳಿಗೆ ಅಪಾರ ಶಕ್ತಿಯಿದೆಯಾದರೂ ಅಚೇತನವಾದ ಚಮಚವನ್ನು…
  • September 29, 2023
    ಬರಹ: ಬರಹಗಾರರ ಬಳಗ
    ನಿಜ ಖದೀಮರೆಂದ ರೇ ಹೀಗೆ  ಹೇಗೆಂದರೆ ? ನಿಜ ಕಳ್ಳರಲ್ಲ ಒಳ ಕಳ್ಳರು !! *** ಹುಷಾರು
  • September 29, 2023
    ಬರಹ: ಬರಹಗಾರರ ಬಳಗ
    ಭಾದ್ರಪದ ಶುಕ್ಲದ ೧೪ ನೇ ದಿನ ಅನಂತ ಚತುರ್ದಶಿ. ಜನರು ಶ್ರದ್ಧಾಭಕ್ತಿಗಳಿಂದ ಕೈಗೊಳ್ಳುವ ವ್ರತವಿದು. ನಮ್ಮ ಭಾರತೀಯರಲ್ಲಿ ಭಕ್ತನಿಗೂ ಭಗವಂತನಿಗೂ ಅವಿನಾಭಾವ ಸಂಬಂಧವಿದೆ. ಸನಾತನ ಧರ್ಮದ ಮೂಲ ಕೊಂಡಿಯೇ ಹಾಗೆ. ದೇಶತಃ ಕಾಲತಃ ಗುಣತಃ ಅನಂತನಾಗಿರುವ…
  • September 28, 2023
    ಬರಹ: toharishag
    ಅಮ್ಮ ಅಚ್ಚುಕಟ್ಟಾಗಿದ್ದರೆ ನಮ್ಮನೆ ನಿಮ್ಮನೆ ಅದಕ್ಕೆ ಕಾರಣ ದಣಿವಿಲ್ಲದೆ ದುಡಿಯುವ ಅಮ್ಮನೇ..!   ಸಂಬಂಧ ನೆರೆಮನೆಯ ಸಂಬಂಧಗಳು ಯಾಕೆ ಇಂದು ಬಿರುಕು ಬಿಟ್ಟಿವೆ..? ಮನೆಯ ಸುತ್ತಲೂ ಕಲ್ಲುಗಳು ಎತ್ತರದ
  • September 28, 2023
    ಬರಹ: Ashwin Rao K P
    ನಾಗೇಶ್ ಜೆ ನಾಯಕ ಇವರು ಬರೆದಿರುವ ನೂತನ ಪುಸ್ತಕ “ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು" . ಈ ಕೃತಿಗೆ ಲೇಖಕರಾದ ಪ್ರಕಾಶ ಗ.ಖಾಡೆ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ನಿಮ್ಮ…
  • September 28, 2023
    ಬರಹ: Shreerama Diwana
    ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ. ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ.…
  • September 28, 2023
    ಬರಹ: addoor
    ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರದ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮಾಹಿತಿ ನೀಡುವ ಪುಸ್ತಕ ಇದು. ಸಾಲಿಗ್ರಾಮದ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮುಂಚೆಯೂ ಕೆಲವು ಪುಸ್ತಕಗಳು ಪ್ರಕಟವಾಗಿವೆ…