December 2023

  • December 31, 2023
    ಬರಹ: Shreerama Diwana
    ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ… ತೃಪ್ತಿಯೇ ನಿತ್ಯ ಹಬ್ಬ..... ದೀಪದಿಂದ ದೀಪವ, ಹಚ್ಚಬೇಕು ಮಾನವ. ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು…
  • December 31, 2023
    ಬರಹ: ಬರಹಗಾರರ ಬಳಗ
    ದಾರಿಯಲ್ಲಿ ಕಂಡವರ ಮಾತುಗಳು ಬದುಕಿನ ಹೊಸ ದಾರಿಯನ್ನೇ ತೋರಿಸುತ್ತವೆ. ನಡೆವ ದಾರಿಯಲ್ಲಿ ನಿಂತಿದ್ದವರು ಒಬ್ಬರು ಹಾಗೆಯೇ ತಾವು ಧರಿಸಿದ್ದ ತಾಳಿಯನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದರು. ಅದ್ಯಾಕೆ ಹಾಗೆ ಅನ್ನೋದನ್ನ ಕೇಳಿದ್ದಕ್ಕೆ "ನೋಡಿ ಸರ್…
  • December 31, 2023
    ಬರಹ: ಬರಹಗಾರರ ಬಳಗ
    ವೆಂಕಪ್ಪಗೌಡ ಸೀತಮ್ಮ ದಂಪತಿಗಳ ಸುಕುಮಾರ ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯ ಕುವರ ಸ್ನಾತಕೋತ್ತರ ಓದಿದ ಸಭ್ಯತೆಯ ಧೀಮಂತರು ಪ್ರಾಧ್ಯಾಪಕ ವೃತ್ತಿಯಲಿ ಬದುಕು ಸವೆಸಿದವರು   ಮಲೆನಾಡಿನ ಸಾಹಿತ್ಯ ಲೋಕದ ಘಮಲ ಪುಷ್ಪ ಸಮಕಾಲೀನ ಸೃಜನಶೀಲತೆ…
  • December 31, 2023
    ಬರಹ: ಬರಹಗಾರರ ಬಳಗ
    ಬಂಧುಗಳೇ, ೦೧-೦೧-೨೦೨೪ ಬಂದೇ ಬಿಟ್ಟಿತು. ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಒಂದು ವರ್ಷವೇ ಮುಗಿದು ಹೋಯಿತೇನೋ ಎಂದು ಅನ್ನಿಸಿತು ಎನಗಿಂದು. ದಿನಗಳು ಬೇಗ ಬೇಗ ಸಾಗುತ್ತಿದೆ, ಜೊತೆಗೆ ಆಯುಷ್ಯದಲ್ಲಿ ಒಂದೊಂದು ದಿನ ಹೆಚ್ಚಾಗಿ ಭೂಮಿಯ ಮೇಲೆ…
  • December 31, 2023
    ಬರಹ: addoor
    ಶರತ್ (45 ವರುಷ) ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದ. ಅದೊಂದು ದಿನ ಅವರಿಬ್ಬರೂ ಮನೆಯ ವರಾಂಡದಲ್ಲಿ ಕುಳಿತಿದ್ದರು. ಆಗ, ಅಲ್ಲಿಗೆ ಕಾಗೆಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು. "ಅದೇನದು?" ಎಂದು ಕೇಳಿದರು ತಂದೆ. “ಅದೊಂದು ಕಾಗೆ" ಎಂದು…
  • December 31, 2023
    ಬರಹ: ಬರಹಗಾರರ ಬಳಗ
    ನೀನು ಎಳೆಯ ನನ್ನ ಗೆಳೆಯ ಬಾರೊ ಜೊತೆಗೆ ಆಡುವೆ ಬೇರೆ ನನಗೆ ಗೆಳೆಯರಿಲ್ಲ ನಿನ್ನ ಜೊತೆಗೆ ಕೂಡುವೆ   ಪಾಠದಲ್ಲಿ ಓದಿಕೊಂಡೆ ಮಂಗನಿಂದ ಮಾನವ ನೀನು ಮನುಜನಾಗಬಹುದು ಸ್ವಲ್ಪ ಸಮಯ ಕಾಯುವ   ಬಾಳೆಹಣ್ಣು ತಂದೆ ನೋಡು ಹಂಚಿ ನಾವು ತಿನ್ನುವ
  • December 30, 2023
    ಬರಹ: Ashwin Rao K P
    ಕನ್ನಡ ಮಾಸ ಪತ್ರಿಕೆಗಳಲ್ಲಿ ‘ಮಯೂರ' ಪತ್ರಿಕೆಗೆ ಅದರದ್ದೇ ಆದ ಸ್ಥಾನವಿದೆ. ಈಗಾಗಲೇ ಐದು ದಶಕಗಳನ್ನು ಕಂಡ ಅಪರೂಪದ ಪತ್ರಿಕೆ ಇದು. ಕಥೆ, ಕಾದಂಬರಿ, ಕವನಗಳನ್ನು ಓದಲು ಬಯಸುವವರ ಸಂಜೀವಿನಿ. ಈ ಪತ್ರಿಕೆಯಲ್ಲಿ ನಿಜ ಜೀವನದ ಹಾಸ್ಯ ತುಣುಕುಗಳನ್ನು…
  • December 30, 2023
    ಬರಹ: Ashwin Rao K P
    ಸುಮಾರು ನಲವತ್ತು ದಿನಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಾಠ ಪ್ರವಚನ ನಿಲ್ಲಿಸಿ ನಡೆಸುತ್ತಿರುವ ಮುಷ್ಕರವು ಸರ್ಕಾರ ಶುಕ್ರವಾರ ನಡೆಸುವ ಸಭೆಯಿಂದ ಅಂತ್ಯಗೊಳ್ಳಬಹುದು ಎಂದು ನಿರೀಕ್ಸಿಸಲಾಗಿತ್ತು. ಆದರೆ ಸೇವೆ…
  • December 30, 2023
    ಬರಹ: Shreerama Diwana
    ಪ್ರಾಥಮಿಕ  ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ಅಥವಾ ಮೇಲಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ… ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ? ಒಬ್ಬ " ನಾನು ಪೋಲೀಸ್ ಅಧಿಕಾರಿಯಾಗಿ…
  • December 30, 2023
    ಬರಹ: ಬರಹಗಾರರ ಬಳಗ
    ಉಳಿಸಬೇಕೆನ್ನುವ ದಾವಂತ ಯಾರಿಗೂ ಇಲ್ಲ. ಹಾಗೆಯೇ ಮನೆಯಲ್ಲಿ ಮಲಗಿ ನರಳುವುದಕ್ಕಿಂತ ಅದನ್ನ ನೋಡಿ ವ್ಯಥೆಪಡುವುದಕ್ಕಿಂತ ಆಸ್ಪತ್ರೆಯ ಒಳಗೆ ಮಲಗಿ ನೋಡಿಕೊಳ್ಳುವವರು ಇದ್ದಾರೋ ಇಲ್ಲವೋ ಅನ್ನೋದನ್ನ ಗಮನದಲ್ಲಿ ಇಟ್ಟುಕೊಳ್ಳದೆ ಹಾಗೆಯೇ…
  • December 30, 2023
    ಬರಹ: ಬರಹಗಾರರ ಬಳಗ
    ಈ ವಾರದ ಒಗಟು ಹೀಗಿದೆ- ನೋಡಲು ನಾನು ಮಣ್ಣಿನ ಬಣ್ಣ ಧ್ವನಿಯು ನಕ್ಕಂತೆ ಕೇಳುವುದಣ್ಣ ಪುಟ್ಟ ಕಾಲಿನಲಿ ಪುಟಪುಟ ನಡೆವೆ ಒಣಭೂಮಿಯಲಿ ಸುಲಭದಿ ಸಿಗುವೆ ಕಾಳು ಕಡ್ಡಿಗಳೆ ನನ್ನ ಆಹಾರ ಹೇಳಬಲ್ಲಿರಾ ನಾನ್ಯಾವ ಹಕ್ಕಿ ? ಕಳೆದ ವಾರ ತರಬೇತಿಯಲ್ಲಿ…
  • December 30, 2023
    ಬರಹ: ಬರಹಗಾರರ ಬಳಗ
    ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಮಲೆನಾಡಿನ ಸಿರಿ ತುಂಬಿದ ಪ್ರಕೃತಿ ಚೆಲುವಿನ ಆಗರ-ಸಾಗರ. ಅಂತಹ ಸುಂದರ ಸೊಗದ ಮಧ್ಯೆ ವೆಂಕಟಪ್ಪ ಗೌಡ ಸೀತಮ್ಮ ದಂಪತಿಗಳಿಗೆ ಜನಿಸಿದ ಮಹಾ ಭಾಗ್ಯವಂತ ನಮ್ಮ ಕವಿ ಕೆ.ವಿ.ಪುಟ್ಟಪ್ಪನವರು. ‘ಕುವೆಂಪು’ ಕಾವ್ಯನಾಮದಿಂದ…
  • December 30, 2023
    ಬರಹ: ಬರಹಗಾರರ ಬಳಗ
    ಸರಳಿನ ಪಂಜರ ಬಂಧನದಲ್ಲಿರೆ ತೊರೆದಿದೆ ಮನವು ಬಯಕೆಗಳ ಬರುವವರೆಲ್ಲರ ಕಾಣುವೆನನುದಿನ ಕರುಣೆಯು ಬರದ ಮನಸುಗಳ   ಬರುವರು ಬಹುಜನ ನುಡಿವರು ಬಹುವಿಧ ಕರೆವರು ಮುನ್ನ ಗಿಣಿರಾಮ ಪರಿ ಪರಿ ತಿನಿಸನು ನೀಡುವರಾದರು ಕರೆವುದು ನನ್ನ ಗಿರಿಧಾಮ   ಬೆರೆಯುವ…
  • December 29, 2023
    ಬರಹ: Ashwin Rao K P
    ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಎರಡನೇ ಪುಸ್ತಕ ‘ಬಲ ಭೀಮಸೇನ'. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಮನಸೇನನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ…
  • December 29, 2023
    ಬರಹ: Shreerama Diwana
    ಕುಪ್ಪಳ್ಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ವಿಶ್ಚ ಮಾನವತ್ವದ ಪ್ರಜ್ಞೆಯೊಂದಿಗೆ ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ…
  • December 29, 2023
    ಬರಹ: ಬರಹಗಾರರ ಬಳಗ
    ಸಾವಿನ ದಾರಿಯನ್ನ ಆತ ಆಯ್ಕೆ ಮಾಡಿಕೊಂಡಿದ್ದ. ಆ ಕ್ಷಣದಲ್ಲಿ ತಾನು ನಂಬಿದವರು ಜೊತೆಗಿಲ್ಲ ಅನ್ನುವ ಭಾವವೇ ಅವನನ್ನ ಕಾಡಿತ್ತು ಕಾಣುತ್ತೆ. ಕೈಗೆ ಸಿಕ್ಕ ದ್ರಾವಣವನ್ನೇ ಕುಡಿದು ಬಿಟ್ಟು ಒದ್ದಾಡುತ್ತಿದ್ದವನನ್ನು ಗೆಳೆಯರು ಆಸ್ಪತ್ರೆ ಸೇರಿಸಿದರು.…
  • December 29, 2023
    ಬರಹ: ಬರಹಗಾರರ ಬಳಗ
    ಇಂದು ಇಡೀ ಜಗತ್ತಿನಲ್ಲಿ ಕಾಣುತ್ತಿರುವುದು ಯಾಂತ್ರೀಕರಣ ಮತ್ತು ನಾಗರಿಕತೆಯ ನಾಗಾಲೋಟ. ಇದರ ಕೆಟ್ಟ ಫಲವೇ ಮಾಲಿನ್ಯದ ಸಮಸ್ಯೆ. ಇದಕ್ಕಂತೂ ಪರಿಹಾರವೇ ಸಾಧ್ಯವಿಲ್ಲವೆನೋ ಎಂಬ ಮಟ್ಟಕ್ಕೆ ಬೆಳೆದು ಬಿಟ್ಟಿದ್ದು, ವಿಶ್ವ ವಿನಾಶಕ್ಕೆ ನಾಂದಿ ಹಾಡಿದೆ.…
  • December 29, 2023
    ಬರಹ: ಬರಹಗಾರರ ಬಳಗ
    ಸುತ್ತ ಮುತ್ತ ಕಾಣದಂತೆ ಎಂಥ ಹಿಮಪಾತ ಹೊರಗ್ಬರ್ತೀಯಾ,ಒಳಗೇ ಇರ್ತೀಯಾ ನೋಡಂತೀಯಾ ಬೇಡ ಅಂತೀಯಾ||ಪ||   ಮಂಜು ಹನಿಯು ಕವಿದು ದಾರಿ ಮರೆಯಲಿಹುದು ಚಳಿಗೆ ತನುವು ನಡುಗಿ ಬೇಡಪ್ಪ ಬೇಡ ಚಳಿಯ ಹೊಡೆತ ತಡೆಯೆ ಚಳಿಯು ಈತರ ಏಕಿದೆ ನನ್ನನು ಕಾಡಿದೆ…
  • December 29, 2023
    ಬರಹ: ಬರಹಗಾರರ ಬಳಗ
    ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು//   ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ//   ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ//   ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ// 1904ರ…
  • December 28, 2023
    ಬರಹ: Ashwin Rao K P
    ಕಾಗೆ, ಕಪ್ಪು ಎಂದು ಹಿಯಾಳಿಸುವ ಮೊದಲು ಕಾಗೆ ಎಂಬ ಬಹು ಉಪಕಾರಿ ಪಕ್ಷಿಯ ಬಗ್ಗೆ ನಾವು ತಿಳಿದುಕೊಳ್ಳೋದು ಬಹಳಷ್ಟಿದೆ. ಕಾಗೆಗಳು ನಮ್ಮ ಪ್ರಕೃತಿಯ ನೈಜ ಸ್ವಚ್ಛತಾ ರಾಯಭಾರಿಗಳು. ನಾವು ತಿಂದು ಬಿಸಾಕಿದ ವಸ್ತುಗಳು, ಸತ್ತ ಪ್ರಾಣಿ, ಪಕ್ಷಿಗಳು…