October 2018

  • October 06, 2018
    ಬರಹ: shreekant.mishrikoti
    - ಇವರೆಲ್ಲ ನಿನ್ನ ರಕ್ತ ಸಂಬಂಧಿಗಳಲ್ಲವೇ? - ಹೌದು , ಹಾಗಂತಲೇ ಇವರೆಲ್ಲ ನನ್ನ ರಕ್ತ ಹೀರುತ್ತಿರೋರು. ****** - ಚಿನ್ನ, ನನ್ನ ಅಪ್ಪ ನನಗೆ ಆಸ್ತಿ ಬಿಟ್ಟಿರದಿದ್ದರೆ ನನ್ನನ್ನ ಮದುವೆ ಆಗುತ್ತಿದ್ದೆಯ? - ಖಂಡಿತ, ರೀ, ಯಾರೇ ನಿಮಗೆ ಆಸ್ತಿ…
  • October 02, 2018
    ಬರಹ: Anantha Ramesh
    ಇಂದೊಂದು ದಿನ   ಇಂದೊಂದು ದಿನ  ಗಾಂಧಿಯ ನೆನೆಯೋಣ  ಹೃದಯ ಹಣತೆಯ ಹಚ್ಚೋಣ ಪಲ್ಲಕ್ಕಿ, ಹಣ, ಪಣ  ಪಠಣ ನಿಲ್ಲಿಸೋಣ   ಅರೆಬೆತ್ತಲೆಗೆ ನಮಿಸೋಣ ಗರಿಗರಿ ದಿರಿಸು ಧರಿಸುವ  ಪರಮಾಪ್ತ ಶಿಷ್ಯನಾಗುವ ಆಸೆ  ನಾಳೆವರೆಗಾದರೂ ಸರಿಸೋಣ!   ಅವನ ದಂಡಕ್ಕೆ ನಮನ…
  • October 01, 2018
    ಬರಹ: makara
    ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ             ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.       ಯುಧಿಷ್ಠಿರನು ಕೇಳಿದನು, "ಪಿತಾಮಹಾ, ಲೋಕದಲ್ಲಿ ಧರ್ಮವು ಕ್ಷೀಣಿಸಿ…
  • October 01, 2018
    ಬರಹ: addoor
    ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು ಧರೆಯಿಂದ ಶಿಖರಕೇರುವುದು ಪುರುಷತನ ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು ಪರಮಾರ್ಥ ಸಾಧನೆಯೊ – ಮರುಳ ಮುನಿಯ ಜೀವನದ ಗುರಿಯೇನು? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಮತ್ತೆ…