November 2020

  • November 21, 2020
    ಬರಹ: Ashwin Rao K P
    ಪಿಂಚ್ ಆಫ್ ಪ್ರಪಂಚ ಪುಸ್ತಕವು ರಂಗಸ್ವಾಮಿ ಮೂಕನಹಳ್ಳಿ ಇವರ ಒಂಬತ್ತನೇ ಪ್ರಕಟಿತ ಪುಸ್ತಕ. ತುಮಕೂರು ಜಿಲ್ಲೆಯ ಸಿರಾದಲ್ಲಿ ಇವರ ಜನನ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಿರಾ ಮತ್ತು ಬೆಂಗಳೂರಿನಲ್ಲಿ. ಇಪ್ಪತ್ತಮೂರನೆಯ ವಯಸ್ಸಿಗೆ ದುಬಾಯಿ…
  • November 20, 2020
    ಬರಹ: addoor
    ೨೯.ಜಗತ್ತಿನ ಅಪರೂಪದ ದೈತ್ಯ ಪ್ರಾಣಿ ಏಷ್ಯಾದ ಆನೆ ಅತ್ಯಧಿಕ ಸಂಖ್ಯೆಯ ಏಷ್ಯಾದ ಆನೆಗಳು ಭಾರತದಲ್ಲಿವೆ. ಗಾತ್ರದಲ್ಲಿ ಇವು ಆಫ್ರಿಕಾದ ಆನೆಗಳಿಗಿಂತ ಸಣ್ಣವು. ಇವುಗಳ ಸೊಂಡಿಲುಗಳ ತುದಿಯಲ್ಲಿರುವ ಪುಟ್ಟ ಬೆರಳಿನಂತಹ ಭಾಗದಿಂದ ಇವು ಅತ್ಯಂತ ಸಣ್ಣ…
  • November 20, 2020
    ಬರಹ: Shreerama Diwana
    *ನರಸಿಂಹ* ನಮೋ ನಮೋ ನರಸಿಂಹ ನಮ್ಮ ಸಲವೊ ನರಸಿಂಹ ಬವಣೆ ನೀಗೊ ನರಸಿಂಹ ಶರಣು ಬಂದೆ ನರಸಿಂಹ||   ದೀನ ನಾನು ನರಸಿಂಹ ಮಾನ ಕಾಯೊ ನರಸಿಂಹ ನಾಮ ನುಡಿವೆ ನರಸಿಂಹ ಮೇಘ ಶಾಮ ನರಸಿಂಹ||   ಭಕ್ತ ಪ್ರೀಯ ನರಸಿಂಹ ಶಕ್ತಗೊಳಿಸೊ ನರಸಿಂಹ ಯುಕ್ತಿ ತಾರೊ…
  • November 20, 2020
    ಬರಹ: Kavitha Mahesh
    ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ. ನೀರು ತುಂಬಿಸಲು ಪ್ರಯಾಸ ಪಡಬೇಕು. ಬೇಗನೇ ಬಾಗುವುದೂ ಇಲ್ಲ. ಎತ್ತಿ ಕುಕ್ಕಿ ತುಂಬಿಸಬೇಕು. ತುಂಬಿದರೂ ಚೂರು…
  • November 20, 2020
    ಬರಹ: Shreerama Diwana
    ನೀನಿರುವ ಮನೆಯಲ್ಲಿ ನೀನಿರುವ ಮನೆಯೊಳಗೆ  ನಂದಾದೀಪ ಬೆಳಗಲಿ ನಾನಿರುವ ಮನದೊಳಗೆ  ಹೊಸ ಜೀವ ಹಾಡಲಿ   ಚೈತನ್ಯ ತುಂಬುವಾಗ ಚಿಂತೆಗಳು ದೂರವಾಗಿ ಚಿಂತನೆಯ ಸೊಗಡಿನಲಿ ಮನ ಸವಿದು ಬಾಳಲಿ   ನವ ತನುವಿನಾಳದೊಳಗೆ ಹೊಸ ಬಯಕೆಯು ಮೂಡಲಿ ಸವಿ ಜೇನಿನ…
  • November 20, 2020
    ಬರಹ: Ashwin Rao K P
    ಮಂಗಳೂರಿನ ಹೃದಯಭಾಗದಲ್ಲಿ ಒಂದು ರಸ್ತೆ ಇದೆ. ಅದನ್ನು ಎಲ್ಲರೂ ಕೆ.ಎಸ್. ಆರ್. ರಸ್ತೆ  ಅಥವಾ ಕೆ.ಎಸ್. ರಾವ್ ರಸ್ತೆ ಎಂದು ಕರೆಯುತ್ತಾರೆ. ಅದರ ವಿಸ್ತರಣಾ ರೂಪ ಹಲವರಿಗೆ ಮರೆತೇ ಹೋಗಿದೆ ಎಂದು ಕಾಣುತ್ತದೆ. ಮಹಾತ್ಮಾ ಗಾಂಧಿ ರಸ್ತೆ ಎಂಜಿ ರಸ್ತೆ…
  • November 20, 2020
    ಬರಹ: Shreerama Diwana
    ನಾವೆಲ್ಲರು *ಗೆಲುವು*ಸಿಕ್ಕಾಗ ಹಿಗ್ಗುತ್ತೇವೆ. ಸಂತೋಷ ಪಡುತ್ತೇವೆ. ಎಲ್ಲರೊಂದಿಗೆ ಹಂಚಿಕೊಳ್ಳುತ್ತೇವೆ. *ಸೋಲು* ಬಂದಾಗ ಕುಗ್ಗುತ್ತೇವೆ, ಮನಸ್ಸು ಮುದುಡುತ್ತದೆ. ಅಯ್ಯೋ, ನನಗೆ ಹೀಗಾಯಿತಲ್ಲ? ಎಂದು ಹಲುಬುತ್ತೇವೆ. ಆ *ಸೋಲನ್ನು* ಸಹ ನಾವು…
  • November 19, 2020
    ಬರಹ: Kavitha Mahesh
    ವೃದ್ಧನಾದ ಗುರುವೊಬ್ಬ, ಶೃದ್ಧೆ ಸಾಲದ ತನ್ನ ಶಿಷ್ಯರಿಗೆ ಈ ಕೆಳಗಿನ ಕಥೆ ಹೇಳುತ್ತಿದ್ದನಂತೆ- ಒಂದು ದಿನ ಒಬ್ಬ ಕುರುಡ ತನ್ನ ಸ್ನೇಹಿತನ ಮನೆಗೆ ಹೋಗಿದ್ದ. ಅಲ್ಲಿಂದ ತಿರುಗಿ ಮನೆಗೆ ಹೊರಟಾಗ ರಾತ್ರಿಯಾಗಿ ಹೋಗಿತ್ತು. ಕುರುಡ ತನ್ನ ಮಿತ್ರನಿಗೆ…
  • November 19, 2020
    ಬರಹ: Ashwin Rao K P
    ಅಲೆಕ್ಸಾಂಡರ್ ‘ದಿ ಗ್ರೇಟ್' ಎಂಬ ಗ್ರೀಕ್ (ಗ್ರೀಸ್) ಚಕ್ರವರ್ತಿಯ ಬಗ್ಗೆ ಇತಿಹಾಸ ಜ್ಞಾನವಿರುವ ಯಾರಿಗೆ ತಾನೇ ಗೊತ್ತಿಲ್ಲ? ಇಡೀ ವಿಶ್ವವನ್ನು ಜಯಿಸಿ ‘ವಿಶ್ವ ವಿಜೇತ’ನಾಗಬೇಕೆಂಬ ಕನಸು ಹೊತ್ತ ಅಲೆಕ್ಸಾಂಡರ್ ಅದರಲ್ಲಿ ಅಸಫಲವಾಗುತ್ತಾನೆ.…
  • November 19, 2020
    ಬರಹ: Shreerama Diwana
    *ಅಧ್ಯಾಯ ೪*      *ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ:/* *ತಸ್ಯ  ಕರ್ತಾರಮಪಿ ಮಾಂ ವಿದ್ದ್ಯಕರ್ತಾರಮವ್ಯಯಮ್//೧೩//* ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ನಾಲ್ಕು ವರ್ಣಗಳ ಸಮೂಹವು ಗುಣ ಮತ್ತು ಕರ್ಮಗಳ …
  • November 19, 2020
    ಬರಹ: Shreerama Diwana
    *ಡಾ. ಜಿ. ಭಾಸ್ಕರ ಮಯ್ಯ ಅವರ "1857 ಭಾರತದ ಪ್ರಥಮ ಮಹಾಸಂಚಲನದಲ್ಲಿ ವಿಷ್ಣು ಭಟ್ಟ ಗೋಡ್ಸೆಯ 'ನನ್ನ ಪ್ರವಾಸ' ಮಾಝಾ ಪ್ರವಾಸ"* ಡಾ. ಜಿ. ಭಾಸ್ಕರ ಮಯ್ಯ ಅವರು ಅನುವಾದಿಸಿದ ವಿಷ್ಣು ಭಟ್ಟ ಗೋಡ್ಸೆಯವರ "ನನ್ನ ಪ್ರವಾಸ" ಅಥವಾ "ಮಾಝಾ ಪ್ರವಾಸ"…
  • November 18, 2020
    ಬರಹ: Shreerama Diwana
    ಸಲಿಲದ ತೀರದಿ ಚಾರುವ ತಾಣವು ಕಲರವ ಜುಳುಜುಳು ನಾದದಲಿ ಚೆಲುವಿನ ಸಿರಿಯದು ಹಸಿರಿನ ಬೆಟ್ಟವು ನೆಲೆದಲಿ ಸುಮಧುರ ಗೀತದಲಿ   ವಿಹಗದ ಚಾರಣ ಕಣಿವೆಯ ತುಂಬುತ ಕಹಳೆಯ ಮೊಳಗಿಸಿ ಗಗನದಲಿ ಸಹನದಿ ಆಲಿಸಿ ಕೇಳಿದ ಕಲರವ ದಹನವ ಮಾಡಿದೆ ತುಹಿನದಲಿ   ಹಸಿರಿನ…
  • November 18, 2020
    ಬರಹ: Ashwin Rao K P
    ಭಗವಾನ್ ಬುದ್ಧನಿಂದ ಸ್ಥಾಪಿತವಾದ ಬೌದ್ಧ ಧರ್ಮವು ಪ್ರಪಂಚದ ಎಲ್ಲೆಡೆ ಹಬ್ಬಿದೆ. ಬೌದ್ಧ ಭಿಕ್ಷುಗಳ ಬಗ್ಗೆ ಹಲವಾರು ಕಥೆಗಳಿವೆ. ಅವರ ಅಖಂಡ ನಿರ್ಲಿಪ್ತತೆಯು ಸಾಮಾನ್ಯ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಭಗವಾನ್ ಬುದ್ಧನು ‘ಆಸೆಯೇ ದುಃಖಕ್ಕೆ…
  • November 18, 2020
    ಬರಹ: addoor
    ಝೆನ್ ವಿದ್ಯಾರ್ಥಿ ಯಮಒಕನಿಗೆ ಎಲ್ಲವನ್ನೂ ತಿಳಿಯಬೇಕೆಂಬ ಬಯಕೆ. ಒಬ್ಬರಾದ ನಂತರ ಇನ್ನೊಬ್ಬ ಝೆನ್ ಗುರುಗಳನ್ನು ಕಂಡು ಮುಂದುವರಿಯುತ್ತಿದ್ದ. ಕೊನೆಗೆ ಝೆನ್ ಗುರು ಡೊಕುಓನ್ ಅವರ ದರ್ಶನ ಪಡೆದ. ತನ್ನ ಬಗ್ಗೆ ಅವರಿಗೆ ತಿಳಿಸುತ್ತಾ, ತನ್ನ ಜ್ನಾನ…
  • November 18, 2020
    ಬರಹ: Shreerama Diwana
    ಅಷ್ಟಾದಶ ಪುರಾಣ ದಶೋಪನಿಷತ್ತುಗಳನು ಪಾರಾಯಣ ಮಾಡಿಸುತ್ತಲಿ ಆಲಿಸು| ರಾಮಾಯಣ ಮಹಾಭಾರತ ಕಾವ್ಯಗಳನು ತಿಳಿದು ಓದಿಸುತ್ತಲಿ ಆಲಿಸು||   ತೀರ್ಥಂಕರರ ಚರಿತೆ ಶಾಸನದ ಸ್ತುತಿಸಾಲುಗಳ ಕಣ್ತುಂಬಿಕೊಳುತ್ತ ಹೋಗುವೆ| ವೈಭವದಿ ಮೆರೆದ ಶ್ರೀಮಂತ ರಾಜಮನೆತನಗಳ…
  • November 17, 2020
    ಬರಹ: Kavitha Mahesh
    ಕ್ಯಾಪ್ಟನ್ ಗೋಪಿನಾಥ್ ನಮ್ಮ ಹೆಮ್ಮೆಯ ಕನ್ನಡಿಗರು. ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿ ಜನ ಸಾಮಾನ್ಯರೂ ವಿಮಾನದಲ್ಲಿ ಹೋಗಬಹುದೆಂಬ ಕನಸನ್ನು ನನಸು ಮಾಡಿದವರು. ಮೊನ್ನೆ ಕ್ಯಾಪ್ಟನ್ ಗೋಪಿನಾಥ್ ಅವರ ಒಂದು ಸಂದರ್ಶನ ನೋಡುತ್ತಿದ್ದೆ…
  • November 17, 2020
    ಬರಹ: Ashwin Rao K P
    ದೇವರು ಮಾನವನಿಗೆ ನೀಡಿದ ಎಲ್ಲಾ ಅಂಗಾಂಗಗಳು ಅತ್ಯಮೂಲ್ಯವೇ. ಆದರೆ ಕಣ್ಣು ಅವುಗಳಲ್ಲಿ ಶ್ರೇಷ್ಣವಾದ ಅಂಗ. ಅದಕ್ಕೇ ಹೇಳುವುದು ನೇತ್ರದಾನ ಮಹಾದಾನ ಎಂದು. ನಾವು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ದಾನವಾಗಿ…
  • November 17, 2020
    ಬರಹ: Shreerama Diwana
    ಚಾಣಕ್ಯ ನೀತಿ ನಿಜವಾದ ಬಡವನೆಂದರೆ ಸರಿಯಾದ ವಿದ್ಯೆ ಕಲಿತು,ಸನ್ಮಾರ್ಗದಲ್ಲಿ ನಡೆಯದವರು.ಹಣವಿಲ್ಲದವರನ್ನೆಲ್ಲ ಒಟ್ಟು ಸೇರಿಸಿ ನಿರ್ಗತಿಕರೆಂಬ ಹಣೆಪಟ್ಟಿ ನಾವು ಕಟ್ಟಬಾರದು. ಬಡತನ-ಸಿರಿತನ ಎಂಬುದು ಯಾವತ್ತೂ ಶಾಶ್ವತವಲ್ಲ. ಅವು ಒಂದಕ್ಕೊಂದು…
  • November 17, 2020
    ಬರಹ: Sharada N.
    ಮೊದಲಿಗೆ ಅಕ್ಕಿ, ಮೆಂತೆ, ಉದ್ದಿನಬೇಳೆಯನ್ನು ಜೊತೆಯಾಗಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ನಂತರ ನೆನೆದ ಸಾಮಾಗ್ರಿಗಳ ಜೊತೆ ಕಾಯಿ ಮೆಣಸು, ಪಡುವಲ ಬೀಜ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಸಣ್ಣಗೆ ಹೆಚ್ಚಿದ ನೀರುಳ್ಳಿ,…
  • November 17, 2020
    ಬರಹ: Shreerama Diwana
    ಬಾಲ್ಯದ ಆಟವ ನೆನದರೆ ಚಂದವು ಮತ್ತೆ ಮರಳದು ಆ ಶುಭಘಳಿಗೆ ಅದ್ಭುತ ಅಮೋಘ ಸುಂದರ ಕ್ಷಣವದು ನಲಿಯುತ ಜಿಗಿಯುವ ಬಾಳಿಗೆ..   ಮಕ್ಕಳ ನಲಿವದು ನಕ್ಕರೆ ಬರುವುದೆ ಹಲವು ಕನಸುಗಳ ಹೊತ್ತಿಗೆ ಚಕ್ಕನೆ ಓಡುವ ನಲುಮೆಯ ಆಟದಿ ತೇಲುತ ಕುಣಿಯುವ ಘಳಿಗೆ  …