ನೋಡಿ ನಮ್ಮಯ ಮನೆಯ ಅಂಗಳ
ಕಿಂದು ಕೋತಿಯು ಬಂದಿತು
ಒಡೆಯನಾಣತಿಯಂತೆ ಬಾಗುತ
ನಮಗೆ ವಂದನೆ ಸಲಿಸಿತು [೧]
ಎತ್ತಿ ಅಲುಗಾಡಿಸುವ ಬೆತ್ತಕೆ
ಎತ್ತರೆತ್ತರ ಜಿಗಿಯಿತು
ಜಗಲಿಯಂಚಿನ ಕಂಬವೇರುತ
ಕೆಳಗೆ ಲಾಗವ ಹೊಡೆಯಿತು [೨]
…
ನಮ್ಮನೆಗೆ ನಮ್ಮ ಪುಟಾಣಿ ಮಗಳನ್ನ ನೋಡಲು ಯಾರಾದ್ರು ನೆಂಟರು, ಸ್ನೇಹಿತರು ಬಂದು ಹೋದರೆ ಸಾಕು ಸಂಜೆ ಹೊತ್ತಿಗೆ ಮಗಳು ಒಂದೇ ಸಮ ಅಳಲು ಶುರುಮಾಡಿದರೆ ನಿಲ್ಲಿಸಲಾಗದು. ಆಕೆಗೆ "ಕಣ್ಣಾಸರೆಯಾಗಿದೆ" ಅಂತ ನಮ್ಮಮ್ಮ " ಉಪ್ಪು, ವೀಳ್ಯದೆಲೆ, ಅನ್ನ,…
ಜೀವನದ ಇತಿಹಾಸ ಪುಟ ಪುಟಗಳಲ್ಲಿ
ಜೀವನದ ಇತಿಹಾಸ ಪುಟ ಪುಟಗಳಲ್ಲಿ -
ಸುಕ್ಕು ಗಟ್ಟಿದ ಮುಖದ ನೆರೆದೆರೆಯು ನಿರಿಗೆಗಳೇ ? ಅಲ್ಲಲ್ಲ ಜೀವನದ ಮೈಲಿಗಲ್ಲುಗಳು ಸೊಕ್ಕಿ ಮೆರೆದಟ್ಟಹಾಸಗಳ ಮಿಕ್ಕಿ ಮೀರಿದ ನೆನಪುಗಳು…
ಇದೆಂಥಹ ಹೊಲಸು ರಾಜಕೀಯ ....... ಎಲ್ಲವೂ ಹಾಳು... ಕಳೆದ 22 ಜನವರಿಯಂದು ರಾತ್ರೋ ರಾತ್ರಿ ಬದಲಾದ ಪರಿಸ್ತಿತಿ ಶಾಕ್ ತರಿಸಿತ್ತು. ಯಾವುದೊ ಮುಖ್ಯ ಕೆಲಸಕ್ಕೆಂದು ಬೆಳಗ್ಗಯೇ ಹೊರಟಾಗ ದಾರಿಯಲ್ಲಿ ಸಿಕ್ಕ ಪೋಲಿಸ್ನವರು ಹೇಳಿದ್ದು ಇಂದು…
ತಂಪು ಹರಡಿದ್ದ ಊಟದ ಹಾಲ್ ನಲ್ಲಿ, ಸೊಗಸಾದ ಊಟ ಶುರುವಾಗಿತ್ತು. ದಂಪತಿಗಳು ದುಡಿಯುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊಸದೇನನ್ನೋ ಶೋಧಿಸುವ ಉತ್ಸಾಹದಲ್ಲಿದ್ದರು. ಬದುಕು ಹೀಗೆ ಇರಬೇಕಿಲ್ಲ. ಹೀಗೂ ಇರುವುದು ಬದುಕಿನ ಪೂರ್ಣತೆಗೆ ಸಹಕಾರಿ…
ಸೃಷ್ಟಿ
ಆಕಾಶ ತಿಳಿಯಾಗಿದೆ
ಹೃದಯದಲ್ಲಿರುವ ಪ್ರೀತಿ ಹಾಗೆ
ಮೋಡ ಕವಿದಿದೆ
ಸ್ನೇಹ ಚಿಗುರಿದ ಹಾಗೆ
ತಂಗಾಳಿ ಸೂಸಿದೆ
ಮನ ಖುಷಿಯಿಂದ ತಂಪಾದ ಹಾಗೆ
ಹಕ್ಕಿಗಲು ನಲಿದು ಹಾರುತಿವೆ
ಮನದಾಸೆಯು ಹೊರಹೊಮ್ಮುವ ಹಾಗೆ
ಮಿಡಿಯುವ ಹೃದಯ
ಸೃಷ್ಟಿ ಎಷ್ಟು…
ಚೆಂದಾದ ಕನಸೊಂದು ಕಂಡಿದ್ದೆ
ಚಂದ್ರನ ಬಳಿಗೆ ನಾ ಹೋಗಿದ್ದೆ
ಬೆಳ್ಳಿ ರಥದಲಿ ಕುಳಿತಿದ್ದೆ
ನಕ್ಷತ್ರದ ಹಾಗೆ ಹೊಳೆದಿದ್ದೆ
ಮೋಡಕ್ಕೆ ಬಣ್ಣ ಬಳಿದಿದ್ದೆ
ರಂಬೆ ಊರ್ವಶಿ ಅಪ್ಸರೆಯಾಗಿದ್ದೆ
ನಾದ ಹಾಕುತ್ತ ಹೆಜ್ಜೆ ಹಾಕಿದ್ದೆ
ಸಂಗೀತ ಕಲರವ ಬೀರಿದ್ದೆ…
ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿಒಮ್ಮೆ ಮನೆಯ ಮುಂದೆ ಹಪ್ಪಳ ಮಾಡಿ ಬಿಸಲಿಗೆ ಹಾಕಿದ ಅಮ್ಮ ತಿಮ್ಮನಿಗೆ "ಹಸು ಬಂದು ತಿಂದೀತು ನೋಡಿಕೊ" ಅಂತ ಹೇಳಿ ನೀರು ತರಲು ಹೋದರು. ವಾಪಸ್ಸು ಬಂದರೆ ದನವೊಂದು ಹಪ್ಪಳ ತಿನ್ನುತ್ತಿದ್ದರೆ…
ಸಂಪದಕ್ಕೆ ಸೇರಿ ಕೆಲವೇ ದಿನಗಳಾದರೂ ಸಂಪದದ ಬಗ್ಗೆ ಬರೆಯಬೇಕೆಂಬ ಅದಮ್ಯ ಅಭಿಲಾಷೆ.ಇದೀಗ ಸೇರಿದವಳು ಸಂಪದದ ಬಗ್ಗೆ ಇನ್ನೇನು ಬರೆದಾಳು ಎಂದಿರೆ?ಅದೂ ನಿಜ ಅನ್ನಿ.ಆದರೆ ನನಗೀಗ ಸಂಪದಕ್ಕೆ ನಾನು ತೀರಾ ಹಳಬಳೆನ್ನಿಸುತ್ತಿದೆ.
ಅನ್ನ ಬೆಂದಿದೆಯೇ ಎಂದು…
ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು.…
ಈಗಷ್ಟೆ ಮಂಗಳೂರು ತಲುಪಿದೆ.
ನಾಳೆ ಮಂಗಳೂರಿನ ಸಂಸ್ಥೆಯೊಂದರಲ್ಲಿ ಸಂಪದವನ್ನು ಕುರಿತು ಮಾತನಾಡಲು ನನ್ನನ್ನು ಆಮಂತ್ರಿಸಿದ್ದಾರೆ.
ಸಂಪದ ಹೇಗೆ ಪ್ರಾರಂಭವಾಯಿತು? ಕನ್ನಡ ಯುವಜನರ ಸಮುದಾಯ ಇಲ್ಲಿ ಕೂಡಿಕೊಂಡದ್ದು ಹೇಗೆ? ಎಂಬುದರ ಸುತ್ತ ನಾಳೆ…
ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳಿರಾ ಬನ್ನಿರಿ ಕಣ್ಣ ಮುಂದೆಯೆ ಕಂಗೊಳಿಸುವಾ ಚೆಲುವ ಸಿರಿಯನು ನೋಡಿರಿ ತಣ್ಣಗಿಹುದಿಂದೆಮ್ಮ ಪರಿಸರ ಮುದವ ನೀಡುವ ಐಸಿರಿ ಬಣ್ಣಗೆಡದೆಯೆ ಇರಲಿ ಎನ್ನುವ ಧ್ಯೇಯಗೀತೆಯ ಹಾಡಿರಿ
ಬೆಳೆದು ನಿಂತಿಹ ಮರಗಳನ್ನು ಕಡಿಯಬೇಡಿರಿ…
ಈಡನ್ ಗಾರ್ಡನ್ ICC ಕ್ರಿಕೆಟ್ ವರ್ಲ್ಡ್ ಕಪ್ ಗೆ ಇನ್ನೂ ಸಜ್ಜಾಗಿಲ್ಲದ ಕಾರಣ ಭಾರತ ಆಂಗ್ಲರ ನಡುವಣ ಪಂದ್ಯ ನಿಗದಿ ಪಡಿಸಿದ ಸ್ಥಳದಿಂದ ವರ್ಗಾಯಿಸಲಾಗಿದೆ.ಈ ಸಲುವಾಗಿ ಸ್ಟುವರ್ಟ್ ಬ್ರಾಡ್ ,ಕ್ಹ್ರಿಸ್ ಟ್ರೆಮ್ಲೆಟ್ ತಮ್ಮ ಅಭಿಪ್ರಾಯಗಳನ್ನು…
ಆ ಮೊದಲ ಭೇಟಿಯ ಈ ಮಧುರ ಯಾತನೆ ಒಬ್ಬಂಟಿ ಹೃದಯದೊಳು ಒಂಟಿ ಭಾವದ ವೇದನೆ ಒಂದು ಕ್ಷಣದಲ್ಲಿ ಕರಗಿ ಮತ್ತೆ ಹುಟ್ಟುವ ಭಾವನೆ ಲೋಕದ ಕಿವಿಗೆ ಕೇಳದ ಭ್ರಮಿತ ಸಂಭಾಷಣೆ ನಿನ್ನೊಳು ನಾ ಅಡಗಿ ಕುಳಿತಿರಲು ಸಂಜೆಯೋಳು ನನ್ನದ್ಯಾಕೋ ಆ…
ಮೊನ್ನೆ ನಮ್ಮೂರಿಗೆ ಹೋದಾಗ ಸ್ನೇಹಿತ ಒಬ್ಬ ಸಿಕ್ಕಿದ್ದ ಮಾತನಾಡುತ್ತ ಹೇಳಿದ ನಮ್ಮುರನಲ್ಲಿ ಒಂದು ನಗೆಕೂಟ ಮಾಡಿಕೊಂಡಿದ್ದೀವಿ ಪ್ರತಿ ಬಾನುವಾರ ಎಲ್ಲ ಸೇರಿ ಸಭೆ ನಡೆಸಿ ಜೋಕ್ ಹೇಳ್ತೀವಿ ನೀನು ಬಾ ಅಂತ ಕರೆದ.ಸರಿ ಅಂತ ಹೋದೆ ಸಭೆ ಪ್ರಾರಂಬವಾಯಿತು…
ಎಲ್ಲಿ ಮರೆಯಾಗಿರುವೆ ಓ ನನ್ನ ಗೆಳೆಯ ..
ನೀನಿಲ್ಲದೆ ನೋಯುತಿದೆ ನನ್ನೀ ಮನವು..
ಕಣ್ಣು ಮನಸಲ್ಲೆಲ್ಲ ನಿನ್ನನ್ನೇ ತುಂಬಿಕೊಂಡು..
ಎದುರು ನೋಡುತಿರುವೆ ನಿನಗಾಗಿ ಗೆಳೆಯ ..
ನಿನ್ನ ಪ್ರೀತಿಯಲಿ ಮುಳುಗಿ ಹುಚ್ಚಿಯಂತಾಗಿರುವೆ
ಅಮಾವಾಸ್ಯೆಯ ದಿನ…