April 2011

  • April 27, 2011
    ಬರಹ: hamsanandi
    ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು! ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ; ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು. ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬುವುದಿಲ್ಲ!   ಸಂಸ್ಕೃತ…
  • April 27, 2011
    ಬರಹ: Maanu
    ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ ಕವಿ ಮಾಡಿದೆ ಇಂದು ನನ್ನನು ನನ್ನ ಮನದ ಮೌನ,ನಿನ್ನ ನಗೆಯ ಸಿಂಚನ ಕಾಣದ ನನ್ನ ಕನಸಿಗೆ ಸೂರು ಏನು?   ಕುಣಿದಾಡಿದೆ ಪ್ರತಿ ಗಳಿಗೆಯು, ನಿನ್ನ ನೆನೆಯುತಲಿ ಮನವಿಂದು, ನಿನ್ನ ಹೆಸರೊಂದೆ ಉಸಿರಾಯಿತೆ,ಈ ಜನುಮಕೆ…
  • April 27, 2011
    ಬರಹ: Jayanth Ramachar
    ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ ಈ ಹುಣ್ಣಿಮೆಯ ಬೆಳಕಿನಲ್ಲಿ ತಣ್ಣನೆಯ ಗಾಳಿಯಲಿ ಪೂರ್ಣಚಂದ್ರನಲ್ಲಿ ನಿನ್ನ ಪ್ರತಿಬಿಂಬವ ಕಾಣುತ.. ಜೋಡಿಸುತ ಸುಮಧುರ ಪದಪುಂಜವ ಬರೆಯುವೆ ನಿನಗಾಗಿ...   ಕತ್ತಲಾವರಿಸಿದ್ದ ಹೃದಯಮಂದಿರಕೆ ಬೆಳಕಾಗಿ ನೀ …
  • April 27, 2011
    ಬರಹ: bapuji
    ಮಂಜಿನ ಬಾಹುವಿನಲ್ಲಿ, ಅವಿತಿರುವ ಸೂರ್ಯನಂತೆ ಹೊಂಗಿರಣ ತಂಪಿನಲ್ಲಿ, ಮೊಡುವ ಪ್ರೀತಿಯಂತೆ ಬಾನಾಡಿ ಮಾತೆಲ್ಲಾ, ಹಾಡಾಗಿ ಧ್ವನಿಗೂಡಿ ಹೋರಟಿದೆ ನೋಡು, ಮುಂಜಾವಿನ ಸವ್ವಾರಿ ಕರಗುವ ಮಂಜಲ್ಲಿ, ಅರ‍ಳುವ ಹೂವಲಿ ಚಿಗುರುವ ಬಳ್ಳಿಲಿ, ಅ ಕಣ್ಣ ಮಾಯೆಲಿ…
  • April 27, 2011
    ಬರಹ: bapuji
    ಭಾವನೆಗಳು ಹೇಳದೇ, ನಾ ಮೊಕಿಯಾದೆ, ಮೌನದಿ ನಾ ಕರೆದರೆ, ನೀ ಬಂದಿಹೆ ಬೆಳದಿಂಗಳಾಗಿ ! ಅಪ್ಪಿ ನಲಿದಿರುವೆ, ತಬ್ಬಿ ಅತ್ತಿರುವೆ, ನೋವು ನಲಿವಿಗೆ, ನೀ ಜೊತೆಯಾಗಿರುವೆ, ನೋವೆಲ್ಲಾ ನಲಿವಾಗಿ, ನೀ ಬಂದಿಹೆ ಬೆಳದಿಂಗಳಾಗಿ ! ಮೌನವೇ ಮಾತಾಗಿ, ಪ್ರೀತಿಯ…
  • April 26, 2011
    ಬರಹ: ಸುಮ ನಾಡಿಗ್
    ಸೂರ್ಯಾಸ್ತದ ನಂತರ, ಆಗಸದಲ್ಲಿ ಮೂಡಿದ ಬಣ್ಣದ ಚಿತ್ತಾರ. ನಮ್ಮ ಮನೆಯಿಂದ ಪ್ರತಿ ದಿನ ಇಂತಹ ಚಿತ್ರ ನೋಡಲು ಸಿಗುವುದು ಸಹಜ. ಬೆಂಗಳೂರಿನಲ್ಲಿದ್ದರೂ, ಊರಾಚೆ ಇರುವುದರಿಂದ, ಧೂಳು- traffic ಸ್ವಲ್ಪ ಕಡಿಮೆ. ಚಿತ್ರಗಳನ್ನು ಮೋಬೈಲ್ ನಲ್ಲಿ…
  • April 26, 2011
    ಬರಹ: Jayanth Ramachar
    ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುತ್ತಿದ್ದ "ಮಕರ ಜ್ಯೋತಿ" ಮಾನವ ನಿರ್ಮಿತ ಅಥವಾ ದೇವರ ಲೀಲೆ ಎಂಬ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿಯ ಪ್ರಕಾರ ತಿರುವಾಂಕೂರ್ ದೇವಸ್ಥಾನ…
  • April 26, 2011
    ಬರಹ: Saranga
    ಮೊರೆ   ಅಕ್ಕಿಯುಂಟು ನೀರುಂಟು ಬಿರುಸಾಗದಂತೆ ಮಿಡ್ಡೆಯಾಗದಂತೆ ಮೃದು ಅನ್ನವಾಗಿಸು. ಕುದಿಯಲೆಂದು ಒಲೆಯ ಮೇಲಿಟ್ಟ ಸಾರು. ತಳ ಹತ್ತಿ ರುಚಿ ಕೆಡದಂತೆ ನೀನೆ ನೋಡಿಕೊ. ಬಾಣಲೆಯೊಳಗಿನ ಕಾಳು. ಗರಿ ಗರಿಯಾಗುವಂತೆ ಹುರಿ ಬೆಂಕಿಗೆ ಬೀಳದಂತೆ ಕಾಪಾಡು…
  • April 26, 2011
    ಬರಹ: GOPALAKRISHNA …
    [ಡಾ ||ಜಿ.ಎಸ.ಶಿವರುದ್ರಪ್ಪ ನವರ ಕ್ಷಮೆ ಕೋರಿ]   ಪುಟ ತುಂಬಾ ಗೀಚಿದೆನು ಅಂದು ನಾನು ಕಣ್ಣಿಟ್ಟು ಓದಿದಿರಿ ಅಲ್ಲಿ ನೀವು ಇಂದು ನಾ ಗೀಚಿದರು ಅಂದಿನಂತೆಯೇ ಕುಳಿತು ಓದುವಿರಿ ನನಗುಂಟೆ ಕೊಂಚ ಅನುಮಾನ? ಹೆಸರಿಲ್ಲದಾ ಕವಿಗೆ ಏಕೆ ಬಿಗುಮಾನ?  …
  • April 26, 2011
    ಬರಹ: komal kumar1231
     ಪ್ರಾಣೇಶರಾಯರು ಅಂದರೆ ನಮ್ಮ ಬೀದಿಯ ಜೇಸುದಾಸ್, ಡಾ.ರಾಜ್,ಎಸ್.ಪಿ.ಬಿ ಇದ್ದಂಗೆ, ನೋಡಕ್ಕೆ 9ನೇ ತೀರ್ಥಂಕರ ತರಾ ಕಾಣ್ತಾರೆ. ಸರ್ಕಾರಿ ಕೆಲಸದಲ್ಲಿ ಇದ್ದು ನಿವೃತ್ತಿಯಾಗಿರುವ ಇವರು ದಾಸರ ಪದಗಳು ಹಾಡುತ್ತಾ ಕುಳಿತರೆ ಮೈ ಮರೆಯುತ್ತಾರೆ. ಕಂಠ…
  • April 26, 2011
    ಬರಹ: prasannakulkarni
    ತೋಚಿದ್ದನ್ನು ಗೀಚಿ,ಆ ಹಾಳೆಯನ್ನು ಜೋಪಾನವಾಗಿ ಮಡಿಸಿ,ಹಳೇ ಡೈರಿಯಲ್ಲಿ ಮುಚ್ಚಿಡುತ್ತಿದ್ದೆ...ಅಲ್ಲಿಯ ಕಾವಿಗೆ ಅದು ಕವನವಾಗಿ ಹೊರ ಬರಬಹುದೆ೦ದು.... ಮತ್ತೊಮ್ಮೆ ಏನೋ ತೋಚಿ ಗೀಚಿಹಾಳೆ ಮಡಿಸಿಡುವಾಗ,ಹಳೆಯ ಹಾಳೆಗಳನ್ನ ನೋಡುತ್ತಿದ್ದೆ...…
  • April 26, 2011
    ಬರಹ: kavinagaraj
    ದೂಷಿಸದಿರು ಮನವೆ ಪರರು ಕಾರಣರಲ್ಲ ತಪ್ಪಾಗಿ ನಿನ್ನೆಣಿಕೆ  ಕಂಡಿರುವೆ ನೋವ | ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||   ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು ವಿವೇಕ ನಲುಗೀತು ಕೆರಳದಿರು ತಾಳು |…
  • April 26, 2011
    ಬರಹ: asuhegde
    ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!  
  • April 26, 2011
    ಬರಹ: BRS
      ಮೊನ್ನೆ ಊರಿಗೆ ಹೋಗಿದ್ದಾಗ ಒಂದು ಆಘಾತಕರ ಸುದ್ದಿ ಕಾಯ್ದು ಕುಳಿತಿತ್ತು. ನಮ್ಮ ಬಂಧುಗಳ ಊರಿನ ಪರಿಚಯದವರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಯಸ್ಸು ಸುಮಾರು ಅರವತ್ತು ಇರಬಹುದು. ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು,…
  • April 26, 2011
    ಬರಹ: BRS
      ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ 'ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ' ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ 'ಬೆಂಗಳೂರಿನ ಕೆಲವು…
  • April 26, 2011
    ಬರಹ: Chikku123
    Normal 0 false false false EN-US X-NONE X-NONE
  • April 26, 2011
    ಬರಹ: siddhkirti
          ಕಪ್ಪು ಮೋಡಗಳೇ ಏಕಿಷ್ಟು ಬೇಸರ  ಮೌನವೇಕೆ ಮನದಲಿ ಕೊರಗುತಿಹನು ನೇಸರ    ತಂಗಾಳಿ ಮೇಲೇಕೆ ಸಿಟ್ಟು  ಬಿಸಿಲು ಕುಂದಿದೆ ತಲೆ ಕೆಟ್ಟು  ನಿನ್ನ ಕೋಪಕೆ ಏನು ಕಾರಣ  ಪ್ರೀತಿಯಿಂದ ಕೇಳಿದ ವರುಣ  ಮುಗಿಲಿನ ಬೇಸರಕೆ ನಾನಾದೆ ಮೋಡ ಕವಿ ಮನ…
  • April 25, 2011
    ಬರಹ: gururajkodkani
     ನಾನು ಇತ್ತೀಚೆಗೆ ಗಮನಿಸಿದ೦ತೆ "ಬೆ೦ಗಳೂರ"ನ ಅನೇಕ ಟಾಬ್ಲಾಯ್ಡ್ ಸ೦ಪಾದಕರಿಗೆ ಒ೦ದು ಹೊಸ ತೆವಲು ಶುರುವಾಗಿದೆ.ಅದೇ ಈ SOFT ದ್ವೇಷದ ತೆವಲು.ಇದೇನು SOFT ದ್ವೇಷ ಎ೦ದುಕೊ೦ಡಿರಾ..? ಬೇರೆಯೇನಿಲ್ಲ , ಸಾಫ್ಟವೇರ್ ಉದ್ಯಮಿಗಳನ್ನು,ಸಾಫ್ಟ್ ವೇರ…
  • April 25, 2011
    ಬರಹ: rekhash
    ಹಳೇ ಮನೆಯ ಕಲ್ಲಿನ ನೆಲದ ಅಂಗಳದ ಮೇಲೆ ಬೇರೆ ಬೇರೆ ಬಣ್ಣದ ಪ್ರತಿಫಲನ ನೀಡುತ್ತಿದ್ದ ನಿಂತ ನೀರು ಅಲ್ಲೇ ದೊಡ್ಡ ಡ್ರಮ್ಮಿನಲ್ಲಿ ತುಂಬಿ ಆಳದಲ್ಲಿ ಪಾಚಿ ಕಟ್ಟಿಕೊಂಡ ನೀರು ಮಳೆ ಬಂದು ತೋಡಿನಲ್ಲಿ ಹರಿದು, ತನ್ನೊಳಗೆ ಕಾಗದದ ದೋಣಿ ಬಿಡಿಸಿಕೊಂಡ ನೀರು…
  • April 25, 2011
    ಬರಹ: ASHOKKUMAR
    ಅಗ್ಗದಲ್ಲಿ ನಿಮಗೆ ತರಬೇತುದಾರ ಬೇಕೇ?