September 2012

  • September 27, 2012
    ಬರಹ: Jayanth Ramachar
    ನಾನು ನಾನಾಗಿಲ್ಲ!!....ಹೌದು ನಾನು ನಾನಾಗಿಲ್ಲ!!.. ಹಾಗೆಂದುಕೊಳ್ಳುತ್ತಲೇ ಏದುಸಿರು ಬಿಡುತ್ತಾ ಬೆಟ್ಟವನ್ನು ಏರುತ್ತಿದ್ದೆ. ಬಹಳ ದಿನದಿಂದ ಬಾರದ ಮಳೆ ಎಲ್ಲ ಒಟ್ಟಿಗೆ ಸೇರಿ ಇಂದೇ ಸುರಿಯುವುದೇನೋ ಎನ್ನುವಷ್ಟು ಕಡು ಕಪ್ಪಾದ ಮೇಘಗಳು ಆಗಸದಲ್ಲಿ…
  • September 27, 2012
    ಬರಹ: vidyakumargv
    ವಿಜ್ಞಾನ, ತರ್ಕ, ಸಿದ್ದಾಂತಗಳು ಕಲಿತಷ್ಟು ಕಠಿಣವಾಗಿ ದಿನೇ ದಿನೇ ಜಟಿಲವಾಗುತ್ತಿವೆ, ಉದಾಹರಣೆಗೆ  ನ್ಯೂಟನ್, ಕೆಪ್ಲರ್ ಸಿದ್ದಾಂತಗಳು ಆಕಾಶಕಾಯಗಳ ಗತಿಯನ್ನು ಗುರುತ್ವದ ತಳಹದಿಯ ಮೇಲೆ ವಿವರಿಸಿದೆ ಆದರೆ ಅದೇ ಸಮಯದಲ್ಲಿ ಗುರುತ್ವಕ್ಕೆ ಏನು ಕಾರಣ…
  • September 26, 2012
    ಬರಹ: Prakash Narasimhaiya
      ನಮಗೆ ಜೀವನದಲ್ಲಿ ಅದೆಷ್ಟೋ ಪರೀಕ್ಷೆಗಳು ಎದುರಾಗುತ್ತವೆ.  ಇವುಗಳನ್ನು ಎದುರಿಸಲು ಎಷ್ಟೋ ತರಹದ ಪ್ರಯತ್ನ ಮಾಡುತ್ತೇವೆ. ಕೆಲವಲ್ಲಿ ಜಯವಾದರೆ, ಮತ್ತೆ ಕೆಲವಲ್ಲಿ ಸೋಲು ಅನುಭವಿಸುತ್ತೇವೆ.  ಈ ಸೋಲನ್ನು ನಾವು ನಮಗಾದ ಶಿಕ್ಷೆಯೆಂದು…
  • September 26, 2012
    ಬರಹ: partha1059
    ನನ್ನ ಬಾಲ್ಯದ ನೆನಪುಗಳು -  ನಾನ್ ಸ್ವಾಮಿ ಕಳ್ಳ !!! ಕಳೆದ ವಾರ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಅನುಭವ ಸಂಕಲನ ’ ಮರೆಯಲಾದಿತೆ   ’  ಓದುತ್ತಿದ್ದೆ. ಅದರಲ್ಲಿ ಒಂದು ಅಧ್ಯಾಯದಲ್ಲಿ     ಬಿಳಿತಲೆಯ ವೃದ್ದನೊಬ್ಬನನ್ನು ಗುರುತು ಹಿಡಿಯುತ್ತ…
  • September 26, 2012
    ಬರಹ: gopaljsr
    ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ,  ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್ತು. ಹರಕೆ ಹೊತ್ತರು…
  • September 26, 2012
    ಬರಹ: kavinagaraj
      ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ | ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ ಮಾಯಾ ಶಕ್ತಿಗೆದುರುಂಟೆ ಮೂಢ || ..327   ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು ಒಂದಿದ್ದು ಎರಡಾಗಿ ಮೂರಾಗಿ…
  • September 26, 2012
    ಬರಹ: anil.ramesh
    ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ ತುದಿಯಲ್ಲಿರುವ ಗುಡ್‍…
  • September 26, 2012
    ಬರಹ: Chikku123
    ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗುತ್ತಿರುವವರ ಜೊತೆ…
  • September 26, 2012
    ಬರಹ: ku.sa.madhusudan
    ಆಡಿದ ಮಾತುಗಳಿಗಿಂತ ಆಡದೇ ಉಳಿದ ಮಾತುಗಳೇ ಅರ್ಥಪೂರ್ಣ! ನನಸಾದ ಕನಸುಗಳಿಗಿಂತ ಕಣ್ಣೊಳಗೆ ಉಳಿದ ಕನಸುಗಳೇ ಅರ್ಥಪೂರ್ಣ! ಎಲ್ಲ ತೆರೆದುಕೊಂಡ ಹೆಣ್ಣಿಗಿಂತ ನಿಗೂಢವಾಗಿ ಉಳಿದ ಹೆಣ್ಣೇ ಅರ್ಥಪೂರ್ಣ! ಬರೆದ ಕವಿತೆಗಳಿಗಿಂತ ಬರೆಯದೆ ಉಳಿದ ಕವಿತೆಗಳೇ…
  • September 26, 2012
    ಬರಹ: hamsanandi
      ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ; ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ- ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು!   -ಹಂಸಾನಂದಿ   ಚಿತ್ರಕೃಪೆ: ಪೂರ್ಣಿಮಾ
  • September 26, 2012
    ಬರಹ: Jayanth Ramachar
    ಬರ!!! ಇದು ಅಂತಿಂಥ ಬರ ಅಲ್ಲ... ಇಲ್ಲಿ ತಿನ್ನುವ ಅನ್ನಕ್ಕೆ ಬರ...ಕುಡಿಯುವ ನೀರಿಗೆ ಬರ...ಬೀಸುವ ಗಾಳಿಗೆ ಬರ...ಮಗುವಿನ ನಗುವಿಗೆ ಬರ...ಅಪ್ಪ ಅಮ್ಮಂದಿರ ನಗುವಿಗೆ ಬರ...ಸ್ನೇಹಕ್ಕೆ ಬರ..ಸಂಬಂಧಗಳಿಗೆ ಬರ... ಇಂಥಹ ಊರಲ್ಲದ ಊರಿನಲ್ಲಿ ಎಲ್ಲ…
  • September 25, 2012
    ಬರಹ: ಭಾಗ್ವತ
    ಹೊಸತನವ ಹೊತ್ತಿರುವ ಸಂಪದದ ಸಾಲು ನಾಡು ನುಡಿ ಜೇನಿನಲಿ ಬೆರೆತಂತೆ ಹಾಲು ಬಣ್ಣಗಳು ಅಲ್ಲಲ್ಲಿ ಅರಳಿದರೆ ಚಂದ ಕಾವ್ಯ ಕುಸುಮಕೆ ಇಡುವ ನವಿರು ಶ್ರೀಗಂಧ ಬರಲಿರುವ ನವಿನತೆಯ ಹೊಸತನಕೆ ಹೊಸೆದು ತಾಯ್ ನುಡಿಗೆ ಮುಡಿಸಲಿಕೆ ಶಬ್ಧಗಳ ಬೆಸೆದು ನುಡಿ…
  • September 25, 2012
    ಬರಹ: harishsharma.k
    ಮೊನ್ನೆ ನನ್ನ ಹುಟ್ಟೂರು ಕೋಲಾರಿಗೆ ಹಬ್ಬಕ್ಕೆಂದು ಹೋದಾಗ ಆಕಸ್ಮಿಕವಾಗಿ ನಾ ೧೦ ನೆ ತರಗತಿಯಲ್ಲಿದಾಗ ಬರೆದ ಒಂದು ಪ್ರೇಮ ಕವನ ದೊರೆಯಿತು, ಅದನ್ನೋದಿ ಮನ ಕೆಲಕಾಲ ನಲಿದಾಡಿತು ಅದರ ಸವಿ ತಮಗಾಗಿ ಇಲ್ಲಿ. ವಿನಂತಿ: (ಈ ಕವನವನ್ನೋದುವ ಮುನ್ನ ತಮ್ಮ…
  • September 25, 2012
    ಬರಹ: sathishnasa
      ಭೂಮಿಗಳತೆ ಮಾಡಿ ನನ್ನದಿದೆಂದು ಪತ್ರವನು ಬರೆಸಿ ಅದಕೊಡೆಯ ನಾನೆಂದು ಮೆರೆಯುತಲಿ ಸಂಭ್ರಮಿಸಿ ಹಣವೆನುತ ಲೋಹ,ಕಾಗದದ ಮೇಲೆ ಚಿತ್ತಾರ ಬಿಡಿಸಿ ಕೂಡಿಡುತಲಿಹೆವದನು ಸುಖ ಪಡೆವೆವೆಂದು ಭ್ರಮಿಸಿ   ನಿನ್ನದಲ್ಲದ ಎಲ್ಲವನು ಉಪಯೋಗಿಸುತಿರುವೆ ನೀನಿಲ್ಲಿ…
  • September 25, 2012
    ಬರಹ: kpbolumbu
    ನಾನರಿಯೆನು ಇಂದೇಕೋ ಆಯಿತು ಈ ಸರ್ವರ್ ಡೌನುಏಕಾಯಿತೋ ಮುಂದು ಮುಂಜಾವಿನಲಿ ಈ ಪವರು ಕಟ್ಟುಈ ಮೆಮೊರಿಯ ಇಂದೇಕೋ ತುಂಬಿತು ಕೆಡು ಕೆಟ್ಟ ವೈರಸುಹಾರ್ಡು ದಿಸ್ಕನ್ನು ಫಾರ್ಮ್ಯಾಟೇಕೆ ಮಾಡಿಸಿತು, ಮತಿಯನ್ನು ಏತಕೆ ಕೆಡಿಸಿಬಿಟ್ಟಿತುಸುಡುವಂಥ ನೆನಪುಗಳೂ…
  • September 25, 2012
    ಬರಹ: hariharapurasridhar
    ಸಂಪದದ ಮಿತ್ರರೇ, ಸಂಪದಿಗರಾದ ಕವಿನಾಗರಾಜ್,ಹೆಚ್.ಎಸ್.ಪ್ರಭಾಕರ್ ಮತ್ತು ನಾನು ಒಟ್ಟಾಗಿ ಹಾಸನದಲ್ಲಿ ಆರಂಭಿಸಿರುವ" ವೇದ ಭಾರತೀ " ಆಶ್ರಯದಲ್ಲಿ ಒಂದು ಉತ್ತಮವಾದ ವೈಚಾರಿಕ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ…
  • September 25, 2012
    ಬರಹ: ಆರ್ ಕೆ ದಿವಾಕರ
    ಇತ್ತೀಚಿನ ದಿನಗಳಲ್ಲಿ ಹದಗೆಟ್ಟು, ಹೊಲಸುಗೊಂಡಿರು ’ಮಠ ವ್ಯವಸ್ಥೆ’ಯಲ್ಲಿದ್ದುಕೊಂಡೂ ಗೌರವಾನ್ವಿರಾಗಿರುವ ತರಳಬಾಳು ಶಿವಾಚಾರ‍್ಯ ಸ್ವಾಮಿಗಳು, ಏಕಾಏಕೀ ಪೀಠತ್ಯಾಗದ ಮಾತನಾಡಿದ್ದಾರೆ; ಕಪಟ ರಾಜಕಾರಣಿಗಳು ಈ ಬಗ್ಗೆ ಕೃತಕ ಕಣ್ಣೀರನ್ನೂ…
  • September 25, 2012
    ಬರಹ: Maalu
    ನಲ್ಲ ಇವ ಬಹನೆಂದು ಮೊಲ್ಲೆ ಮುಡಿದಿಹೆ ಇಂದು  ಇಲ್ಲೆ ಈಗಲೇ ಬಂದು ಬೆಲ್ಲವಡಗಿಹ ಸಿಹಿ- ಸೊಲ್ಲ ನುಡಿಯುವನೇ? ಹರಳಿನುಂಗುರವ ಬೆರಳಿಗಿಟ್ಟೆ ಸರಳ ಸರವೊಂದ ಕೊರಳಿಗಿಳೆಬಿಟ್ಟೆ ಹಳದಿ ಸೀರೆಯನುಟ್ಟೆ ಹೊಳೆವ ಬಳೆಗಳನೂ ತೊಟ್ಟೆ; ಬಳಿ ಸೆಳೆದೆದೆಗೆ ಎದೆಯನು…
  • September 25, 2012
    ಬರಹ: hamsanandi
      ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ; ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ     ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!                        ****   ಚಿತ್ತದಲಿ ನಿನಗೆನ್ನ…