January 2015

  • January 08, 2015
    ಬರಹ: manju.hichkad
    ಆತರಿಸಿ, ಕಾತರಿಸಿ ಓಡೋಡಿ ಬರುವವಳೇ ಇಂದೇಕೆ ಸಣ್ಣ ಆ ನಿನ್ನ ನಡಿಗೆ. ಆತುರದಿ, ಕಾತರದಿ ಕಾಯ್ದುಕುರುವ ಹುಡುಗ ಇನ್ನೂ ಮಿತಿ ಇರಲಿ ಆ ನಿನ್ನ ಸಲಿಗೆ. ನಿನ್ನೆಯವರೆಗೂ ಹೀಗಿರದ ನೀನು ಇಂದೇನಾಯ್ತು ನಿನಗೆ ಚಲುವೆ. ಹಾಳಾಯ್ತು ಚೆಲುವು ಕೆಟ್ಟಿತಲ್ಲ…
  • January 08, 2015
    ಬರಹ: kavinagaraj
        ಜ್ಞಾನ ದೊಡ್ಡದು, ಜ್ಞಾನಕ್ಕೆ ಆಧಾರವಾದ ಮಾತು ಅದಕ್ಕಿಂತ ದೊಡ್ಡದು ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಮತ್ತು ಮಾತುಗಳಿಗೂ ಒಬ್ಬ ಯಜಮಾನನಿದ್ದಾನೆ. ಅವನೇ ಮನಸ್ಸು! ಭಾಷೆಯ ಮೂಲಕ ಮೂಡುವ ಎಲ್ಲಾ ಅಭಿವ್ಯಕ್ತಿಗಳು ಮನಸ್ಸಿನಿಂದಲೇ…
  • January 08, 2015
    ಬರಹ: lpitnal
      ವಿಳಾಸ (ಏಕ್ ಪತಾ ) --- ಗುಲ್ಜಾರ                        ಅನು: ಲಕ್ಷ್ಮೀಕಾಂತ ಇಟ್ನಾಳ   ಇಲ್ಲಿಂದ ಒಂದಿಷ್ಟು ಮುಂದ ನಡೆದರ ಹರಿದ ಜಮಖಾನೆಯ ಮೇಲೆ ಪೂರಾ ಹಲ್ಲಿಯ ಹಾಗೆ ಸೊರಗಿದಂಥ ಮನುಷ್ಯನ ಆಕೃತಿಯಂತಹದೊಂದು ಸಿಗುವುದು ಆ ಚೆಹರೆ ಪೂರ್ತಿ…
  • January 07, 2015
    ಬರಹ: Sunil Kumar
    ಒಂದು ಬದಲಾವಣೆಯ ಕತೆ ಅಪ್ಪ-ಮಗ ನದಿಯ ದಂಡೆಯ ಮೇಲೆ ನಿಂತಿದ್ದರು.ಸ್ವಲ್ಪ ದೂರದಲ್ಲಿ ಬಂಡೆಯ ಮೇಲೆ ಹುಡುಗನೊಬ್ಬ,'ನನ್ನ ತಮ್ಮ ನದಿಯಲ್ಲಿ ಮುಳುಗುತ್ತಿದ್ದಾನೆ.ಯಾರಾದರೂ ಕಾಪಾಡಿ' ಎಂದು ಕೂಗಿಕೊಳ್ಳುತ್ತಿದ್ದ.ಈ ಕೂಗು 'ಅಪ್ಪ-ಮಗ' ಇಬ್ಬರಿಗೂ…
  • January 07, 2015
    ಬರಹ: rakshith gundumane
    ಸುಮಾರು ೧೫ ವರ್ಷಗಳೇ ಕಳೆದವು ಅನ್ಸುತ್ತೆ.. ಅದು ನವರಾತ್ರಿ ರಜೆಯ ಸಮಯ, ನಾನು ಏಳನೇ ಕ್ಲಾಸು.. ಮನೆಯಲ್ಲೆಲ್ಲಾ ಸಡಗರ.. ಎಂತ, ಹಬ್ಬ ಅಂತ ಅಂದುಕೊಂಡ್ರಾ? ಅಲ್ಲಾರೀ.. ನಮ್ಮೂರಿಗೆ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಬಂದಿತ್ತು. ನಮ್ಮ ಮನೆಗೂ…
  • January 07, 2015
    ಬರಹ: DR.S P Padmaprasad
    ಕನ್ನಡದ‌ ಖ್ಯಾತವಿದ್ವಾ0ಸರಾದ‌ ಪ್ರೊ. ಓ. ಎಲ್. ನಾಗಬೂಷ‌ಣ‌ ಸ್ವಾಮ್ಯ್ ಯವರ‌ ಮಾರ್ಗದರ್ಷನದಲ್ಲ ಲೇಖಕ ಮತ್ತು ಎ0ಜಿನಿಯರ್ ಆದ ಶ್ರೀ ವಸುಧೇ0ದ್ರ‌, ಸಾಪ್ಟ್ವೇರ್ ಎ0ಜಿನಿಯರ್ ಓ0ಶಿವಪ್ರಕಾಶ್, ಮತ್ತು ಇನ್ನಿಬ್ಬರು ಸೇರಿಕೊ0ಡು ತು0ಬ…
  • January 07, 2015
    ಬರಹ: Jayanth Ramachar
    ಮೇಡಂ ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ. ಜಾನಕಿಯ ಅಗಲಿಕೆ ನಮ್ಮೆಲ್ಲರಿಗೂ ಅತೀವ ದುಃಖ ಉಂಟು ಮಾಡಿದೆ. ಆದರೆ ಅದನ್ನು ಹಾಗೆ ಬಿಟ್ಟರೆ ಇನ್ನೆಷ್ಟು ಅನಾಥ ಜಾನಕಿಯರು ಬಲಿಯಾಗುತ್ತಾರೋ ಗೊತ್ತಿಲ್ಲ. ಅದಕ್ಕೆ ಹೇಗಾದರೂ ಮಾಡಿ ಆ ಕೊಲೆಗಡುಕರನ್ನು…
  • January 06, 2015
    ಬರಹ: DR.S P Padmaprasad
       ಅಪರೂಪಕ್ಕೆ ಪತ್ರಿಕಾಗೋಷ್ಠಿ ನಡೆಸುವ ನಮ್ಮ ಹಿ0ದಿನ‌ ಪ್ರಧಾನಿ ಡಾ. ಮೌನಮೋಹನ ಸಿ೦ಗರು ಒಮ್ಮೆ,ಬಹುಶ: ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ "ಸಮಕಾಲೀನ ಮಾಧ್ಯಮಗಳು ಮತ್ತು ಪ್ರತಿಪಕ್ಷದವರಿಗಿಂತ ಮುಂದಿನ ಕಾಲದ ಚರಿತ್ರೆ ತಮ್ಮನ್ನು ಹೆಚ್ಚು…
  • January 06, 2015
    ಬರಹ: makara
                                                            ‘ವುಮೆನ್ ಇನ್ ಇಂಡಿಯಾ ಅಂಡ್ ಎಲ್ಸ್ ವೇರ್’ ಮತ್ತು ’ದ ಅಧರ್ ವುಮೆನ್’         ಇವೆರಡು ಪುಸ್ತಕಗಳು ನಾನು ಸುಮಾರು ೨೨ರಿಂದ ೨೫ ವರ್ಷಗಳ ಹಿಂದೆ ಓದಿದಂತಹವುಗಳು. ಮೊದಲನೆಯ…
  • January 06, 2015
    ಬರಹ: kavinagaraj
         ವೇದಸುಧೆ ಅಂತರ್ಜಾಲ ತಾಣದ ಮೂಲಕ ಪರಿಚಿತರಾದ ಡಾ. ಜೆಸ್ಸಿ ಜೆ. ಮರ್ಸೆ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಢ್ ಟೆಕ್ನೊಲಜಿ ಯೂನಿವರ್ಸಿಟಿಯ ಚಾನ್ಸಲರ್. ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸಕರಾಗಿ,  ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿ, ವಿವಿಧ…
  • January 06, 2015
    ಬರಹ: makara
        ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ…
  • January 05, 2015
    ಬರಹ: Sunil Kumar
    ಪಿಕೆ ನಾಟ್ ಫುಲ್ಲಿ ಓಕೆ.ಯಾಕೆ. .? ಪಿಕೆ ಚಿತ್ರವನ್ನು ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ ಅಂದಾಗ ಅದಕ್ಕೆ ಕಾರಣ ಸ್ಪಷ್ಟವಾಗಿರಲಿಲ್ಲ.ಕೆಲವೊಂದು ವಿಮರ್ಶೆಗಳು ಓದೋಕೆ ಸಿಕ್ಕಿತ್ತಾದರು ಅದು ಗೊಂದಲಮಯವಾಗಿ ಕಂಡಿತು. ಬಿಹಾರದಲ್ಲಿ ನಿತೀಶ್,…
  • January 05, 2015
    ಬರಹ: ವಿಶ್ವ ಪ್ರಿಯಂ
    ಅಧ್ಯಾಯ ೧: ಶೇವ್ ಮಾಡದೇ ಬಿಟ್ಟ ಗಡ್ಡದ, ಬತ್ತಿದ ಮೊಗದ ಮೂಗಿಗೆ ಪಾರದರ್ಶಕವಾದ ಎರಡು ಸಣ್ಣ ಪೈಪುಗಳನ್ನು ಜೋಡಿಸಲಾಗಿತ್ತು. ಪಕ್ಕದಲ್ಲೊಂದು ದೊಡ್ಡ, ಬಣ್ಣ ಕಳೆದು ಕೊಂಡ ಆಕ್ಸಿಜನ್ ಸಿಲಿಂಡರ್, ಹಾಗೂ ಅದಕ್ಕೆ ಹೊಂದಿಕೊಂಡಂತೆ,…
  • January 05, 2015
    ಬರಹ: Harish S k
    ಹವಾಮಾನದಲ್ಲಿ ಯಾವ ಬದಲಾವಣೆಯು ಆಗದ ಆದರು ಎಲ್ಲರಲ್ಲೂ ಸಂತಸ ತರುವ ದಿನ ಹೊಸ ವರುಷದ ಮೊದಲನೆಯ ದಿನ. ಹೊಸ ರಜೆಗಳು , ಹೊಸ ಕ್ಯಾಲೆಂಡರ್ ಇದು ಹೊಸ ವರುಷದ ಸಂಭ್ರಮ. ೧೨ ತಿಂಗಳ ನಂತರ ಮತ್ತೆ ಹೊಸ ತಿಂಗಳಿನೊಂದಿಗೆ ಶುರುವಾಗುತ್ತೆ ಹೊಸ ವರುಷ. ೨೦೧೪…
  • January 05, 2015
    ಬರಹ: Jayanth Ramachar
    ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!! ಅಂಕಲ್ ಏನಿದು ಹೀಗೆ ಹೇಳುತ್ತಿದ್ದೀರ? ಹೌದಪ್ಪಾ ಅರ್ಜುನ್... ನಮಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ, ನಂತರ ಒಂದು ಗಂಡು ಮಗು ಹುಟ್ಟಿತ್ತು.... ಆದರೆ ಅದು ಮೂರು ತಿಂಗಳ…
  • January 05, 2015
    ಬರಹ: anand33
    ಆಷ್ಟ್ರೇಲಿಯಾ ದೇಶದಲ್ಲಿ ರೂಪಿಸಿದ ಶೀಘ್ರ ಗೋಡೆಯ ತಂತ್ರಜ್ಞಾನವನ್ನು (rapid wall technology) ಚೆನ್ನೈಯ ಐಐಟಿ ತಂತ್ರಜ್ಞರು ಪರಿಷ್ಕರಿಸಿ ಅಗ್ಗದ ಮನೆಯನ್ನು ಕಡಿಮೆ ಅವಧಿಯಲ್ಲಿ ಕಟ್ಟುವ ವಿಧಾನ ರೂಪಿಸಿದ್ದು ಇದು ಭಾರತದ ಕೆಳಮಧ್ಯಮ ಹಾಗೂ…
  • January 04, 2015
    ಬರಹ: nageshamysore
    'ಪಂಜು'  ಆನ್ಲೈನ್ ವಾರಪತ್ರಿಕೆಯ ನೂರನೆ ಸಂಚಿಕೆಯನ್ನು 'ವಿಕಲಾಂಗ ವಿಶೇಷ' ಸಂಚಿಕೆಯಾಗಿ ಹೊರತರಲಾಗಿತ್ತು. ಆ ಸಂಚಿಕೆಯಲ್ಲಿ ಪ್ರಕಟವಾದ ವಿಕಲಾಂಗತೆಯ ಕುರಿತಾದ ನನ್ನ ಕವನವಿದು.  ವಿಕಲ ಚೇತನ ಸಕಲ.. ____________________ ಯಾರು ವಿಕಲ ಚೇತನರು…
  • January 04, 2015
    ಬರಹ: nageshamysore
    ಓ ಮನಸೆ ಪಾಕ್ಷಿಕದ 103ನೆ ಸಂಚಿಕೆಯಲ್ಲಿ 'ಮುಂಜಾವು' ಎನ್ನುವ ಹೆಸರಿನಲ್ಲಿ ಈ ಕೆಳಗಿನ ಕವಿತೆಯ ಪರಿಷ್ಕೃತ ಅವೃತ್ತಿ ಪ್ರಕಟವಾಗಿತ್ತು. ಆಷಾಢ ಮಾಸದಲ್ಲಿ ಪ್ರಕಟಿಸಲಾಗದ ಕಾರಣಕ್ಕೇನೊ, ಆ ಆಷಾಢದ ಪ್ರಸ್ತಾಪವಿದ್ದ ಸಾಲನ್ನು ತಿದ್ದಿ…
  • January 04, 2015
    ಬರಹ: kavinagaraj
         ಡಾ. ಜೆಸ್ಸಿ ಜೆ.ಮರ್ಸೆ ಪ್ರಸ್ತುತ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನೋಲಜಿ ಲಿ. ಯೂನಿವರ್ಸಿಟಿಯ ಚಾನ್ಸಲರ್ ಆಗಿದ್ದಾರೆ. ಅವರ ಗುರುಗಳಾದ ವಾಸ್ತು ವ್ಯಾಸ ದಿ. ಡಾ. ಗಣಪತಿ ಸ್ಥಪತಿ ಇವರ ಸಹಯೋಗದಲ್ಲಿ ಸಿದ್ಧಪಡಿಸಿದ ಸಿಲಬಸ್ಸಿನಂತೆ…
  • January 04, 2015
    ಬರಹ: naveengkn
    ಕ್ರೌರ್ಯದಲಿ ಸತ್ತ ವ್ಯಕ್ತಿತ್ವದ ತುಂಡುಗಳನ್ನು ಒಂದೊಂದಾಗಿ ಕಿತ್ತೆಳೆದು ಹೊರಹಾಕಿ  ಶುದ್ದ ಮಾನವನಾಗುವ ಹಂಬಲದಲಿ ಪೊರೆ ಕಳಚಿ, ಮೈ ಕೊಡವಿ ಮೇಲೆದ್ದೆ. ಸುತ್ತಲಿದ್ದ ಜನ, ಹೊಸರೂಪ ನೋಡದಲೆ ಸತ್ತ ಕ್ರೌರ್ಯವ ನೆನಪಿಸಿ ಕುಹಕಿಸಿದರು; ಅವರ ನುಡಿಗಳ…