June 2023

  • June 25, 2023
    ಬರಹ: ಬರಹಗಾರರ ಬಳಗ
    ಲಕ್ಕಿ ಬೀಳು ಜಾಗದಲ್ಲಿ ಅಥವಾ ಬೇಲಿ ಸಾಲಿನಲ್ಲಿ ಹೇರಳವಾಗಿ ಬೆಳೆಯುವ ಸಸ್ಯ. ಹೆಚ್ಚಿನ ನಿಗಾ ಏನು ಬೇಡದ ಹೆಚ್ಚು ಉಪಯುಕ್ತವಾದ ಗಿಡ . ಇದರಲ್ಲಿ ಎರಡು ವಿಧ ಬಿಳಿ ಮತ್ತು ಕಪ್ಪು. ಕಪ್ಪು ವಾಮಾಚಾರ ಮುಂತಾದವುಗಳಲ್ಲಿ ಬಳಕೆಯಾದರೆ, ಬಿಳಿ ಸಾಧಾರಣವಾಗಿ…
  • June 25, 2023
    ಬರಹ: ಬರಹಗಾರರ ಬಳಗ
    ಮನಸುಗಳು ಹುಳುಕು ಸಂಬಂಧಗಳೆ ಕೊಳಕು ಕಳ್ಳು ಬಳ್ಳಿ ಬರೀ ತಳುಕು ಇರುವುದಿಲ್ಲ ನೀನು ಕೊನೆತನಕ   ಇದ್ದರು ನಿನ್ನೆ ತನಕ ಬರುವುದಿಲ್ಲ ಕೊನೆ ತನಕ ಬಂದರು ಬರಬಹುದು ಸುಡುಗಾಡು ತನಕ ತಿಳಿದು ನಡೆಯಬೇಕು ನಾಳೆ ತನಕ   ತಿಳಿವಳಿಕೆ ಬೇಕು ಮನಕ ಬೆಳಗಿಸು…
  • June 24, 2023
    ಬರಹ: Ashwin Rao K P
    ವೃದ್ಧಾಪ್ಯದ ಸಮಸ್ಯೆ ಅರವತ್ತೈದು ದಾಟಿದ ಶ್ರೀಮತಿ ಮತ್ತು ತಾರಾ ಉದ್ಯಾನವನದ ಕಲ್ಲುಬೆಂಚಿನಲ್ಲಿ ಕೂತು ಲೋಕಾಭಿರಾಮ ಮಾತಾಡುತ್ತಿದ್ದರು. “ಅಂದ ಹಾಗೆ ನಿನ್ನ ಕನ್ನಡಕ ಬಹಳ ಚೆನ್ನಾಗಿದೆ ಕಣೆ ತಾರಾ” ಅಂದಳು ಶ್ರೀಮತಿ ಮೆಚ್ಚುಗೆ ಸೂಚಿಸುತ್ತಾ. “ಇದು…
  • June 24, 2023
    ಬರಹ: Ashwin Rao K P
    “ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಎಂಬ ವಿಭಿನ್ನ ಹೆಸರಿನ ಕಥಾ ಸಂಕಲನವನ್ನು ಹೊರ ತಂದಿದ್ದಾರೆ ಭರವಸೆಯ ಕಥೆಗಾರರಾದ ಮುನವ್ವರ್ ಜೋಗಿಬೆಟ್ಟು ಇವರು. ಸುಮಾರು ೧೧೦ ಪುಟಗಳ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಮತ್ತೊರ್ವ ಕತೆಗಾರ…
  • June 24, 2023
    ಬರಹ: Shreerama Diwana
    ಅಧಿಕಾರದಲ್ಲಿ ಇರುವವರ ಆಲೋಚನೆಗಳೇ ಬೇರೆ, ಕೆಲಸವಿಲ್ಲದ ನಮ್ಮಂತವರ ಯೋಚನೆಗಳೇ ಬೇರೆ. ಪ್ರಾಮಾಣಿಕವಾಗಿರಬೇಕು, ಮೌಲ್ಯಯುತವಾಗಿರಬೇಕು, ನಿಸ್ವಾರ್ಥಿಯಾಗಿರಬೇಕು ಎಂದು ಯೋಚಿಸುತ್ತಾ ಸಮಯ ಕಳೆಯುವ ನಾವು. ಅಧಿಕಾರದಲ್ಲಿರಬೇಕು, ಹಣ ಮಾಡಬೇಕು,…
  • June 24, 2023
    ಬರಹ: ಬರಹಗಾರರ ಬಳಗ
    ಈ ಬದುಕು ಯಾಕೆ ವಿಚಿತ್ರ ಅಂತ ಅನಿಸುವುದಕ್ಕೆ ಪ್ರಾರಂಭ ಆಗುತ್ತೆ ಅನ್ನೋ ಪ್ರಶ್ನೆಯನ್ನ ಅವತ್ತು ನನ್ನಲ್ಲಿ ಕೇಳಿಯೇ ಬಿಟ್ಟರು. ನಾನು ಅಲ್ಲಿ ಇಲ್ಲಿ ಓದಿದ್ದರಿಂದ ಒಂದಷ್ಟು ಜನರ ಜೊತೆ ಓಡಾಡಿದ್ದರಿಂದ ಆದ ಅನುಭವಗಳನ್ನು ಹಿಡಿದುಕೊಂಡು ಉತ್ತರವನ್ನು…
  • June 24, 2023
    ಬರಹ: addoor
    ಜನಾರ್ಧನ ಹಳ್ಳಿರಸ್ತೆಯಲ್ಲಿ ಕುದುರೆಗಾಡಿಯಲ್ಲಿ ಸಾಗುತ್ತಿದ್ದ. ಮುಂಚಿನ ದಿನ ಮಳೆ ಬಂದು ರಸ್ತೆಯೆಲ್ಲ ಕೆಸರಾಗಿತ್ತು. ಕೆಲವು ಕಡೆ ದೊಡ್ಡದೊಡ್ಡ ಹೊಂಡಗಳಿದ್ದವು. ಒಂದು ಕಡೆ ಅವನ ಕುದುರೆಗಾಡಿಯ ಚಕ್ರಗಳು ದೊಡ್ಡ ಹೊಂಡದಲ್ಲಿ ಸಿಲುಕಿಕೊಂಡವು. ಅವನು…
  • June 24, 2023
    ಬರಹ: ಬರಹಗಾರರ ಬಳಗ
    * ಕುದುರೆ ಕುಡಿಯುವ ಸ್ಥಳದಲ್ಲಿ ನೀರು ಕುಡಿಯಿರಿ. ಕುದುರೆ ಎಂದಿಗೂ ಕೆಟ್ಟ ನೀರನ್ನು ಕುಡಿಯುವುದಿಲ್ಲ. * ಬೆಕ್ಕು ಶಾಂತಿಯುತವಾಗಿ ಮಲಗಿರುವಲ್ಲಿ ನಿಮ್ಮ ಹಾಸಿಗೆಯನ್ನು ಹಾಕಿಕೊಳ್ಳಿ * ಎರೆಹುಳುಗಳು ಸ್ಪರ್ಶಿಸಿದ ಹಣ್ಣುಗಳನ್ನು ತಿನ್ನಿರಿ. *…
  • June 24, 2023
    ಬರಹ: ಬರಹಗಾರರ ಬಳಗ
    ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಭಾರತಾಂಬೆ ನಮ್ಮ ತಾಯ ತನುಜೆಯ ಬೀಡು   ಎತ್ತರಗಳ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು   ಶೂರ ಧೀರ…
  • June 23, 2023
    ಬರಹ: Ashwin Rao K P
    ಗುಜರಾತ್ ಮೂಲದ ಖ್ಯಾತ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಹಕಾರಿ ಸಂಸ್ಥೆ ‘ಅಮೂಲ್' ಇದರ ಬೆಣ್ಣೆಯ ಪ್ರಚಾರಕ್ಕಾಗಿ ಒಂದು ಕಾರ್ಟೂನ್ ಹುಡುಗಿಯನ್ನು ಸೃಷ್ಟಿಸಲಾಗಿತ್ತು. ಈ ಕಾರ್ಟೂನ್ ಚಿತ್ರದಲ್ಲಿ ಪುಟ್ಟ ನೀಲಿ ಕೂದಲಿನ ಭಾರತೀಯ ಬಾಲಕಿಗೆ ಒಂದು…
  • June 23, 2023
    ಬರಹ: Ashwin Rao K P
    ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕ ಪ್ರವಾಸ ಹಲವು ದೃಷ್ಟಿಯಿಂದ ಮಹತ್ವಪೂರ್ಣವೆನಿಸಿದೆ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿ ನಿರ್ಮಾಣವಾಗುತ್ತಿರುವ ದ್ವೇಷಮಯ ಸನ್ನಿವೇಶದಲ್ಲಿ ಮೋದಿ ಹಾಗೂ ಬೈಡನ್ ಭಾಯೀ ಭಾಯಿಗಳಾಗಿ ಕೈಕುಲುಕಿರುವುದು ಸಹಜವಾಗಿ…
  • June 23, 2023
    ಬರಹ: Shreerama Diwana
    ಅತ್ಯಂತ ಸ್ಪರ್ಧಾತ್ಮಕ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷದ ಟಿಕೆಟ್ ಗಿಟ್ಟಿಸಲೇ ಹರಸಾಹಸ ಪಟ್ಟು ಅಪಾರ ಪ್ರಮಾಣದ ಹಣ, ಶ್ರಮ, ಸಂಘಟನೆ, ನಿಂದನೆ, ಕುತಂತ್ರ, ತಾಳ್ಮೆ, ತ್ಯಾಗ, ಬುದ್ದಿವಂತಿಕೆ ಎಲ್ಲವನ್ನೂ ಖರ್ಚು ಮಾಡಿ ಸುಮಾರು ಒಂದು ಲಕ್ಷ ಜನರ…
  • June 23, 2023
    ಬರಹ: ಬರಹಗಾರರ ಬಳಗ
    Do not swallow- ಈ ಎಚ್ಚರಿಕೆಯ ಇಂಗ್ಲಿಷ್ ಪದಪುಂಜವನ್ನು ನೀವು ಯಾವುದೇ ಟೂತ್ ಪೇಸ್ಟ್ ಕವರ್ ರಾಪರ್ ನ ಮೇಲೆ ಖಂಡಿತ ಕಾಣುತ್ತೀರಿ . ಇದರರ್ಥ, ಈ ಟೂತ್ ಪೇಸ್ಟನ್ನು ನುಂಗಬೇಡಿ' ಎಂದು ! ನೀವೇನಾದರೂ ಈ ಟೂತ್ ಪೇಸ್ಟ್ ನ ತಯಾರಿಕಾ ಘಟಕಗಳು (…
  • June 23, 2023
    ಬರಹ: ಬರಹಗಾರರ ಬಳಗ
    ಆಗಾಗ ಮನಸ್ಸಿಗೆ ನೋವಾದಾಗ ಮನಸ್ಸಿನ ಜೊತೆ ಮಾತನಾಡುವುದಕ್ಕೆ ಯಾರೋ ಬೇಕು ಅಂತ ಅನಿಸಿದಾಗ ದೇವರ ಬಳಿ ಕುಳಿತು ಒಬ್ಬನೇ ಮಾತನಾಡುತ್ತಾ ಇದ್ದೆ. ದೇವರು ನನ್ನೆಲ್ಲ ಪ್ರಶ್ನೆಗಳನ್ನ ಕೇಳಿಕೊಂಡು ಅದ್ಭುತವಾದ ಉತ್ತರವನ್ನ ಕೊಡುತ್ತಾನೆ ಅನ್ನೋ…
  • June 23, 2023
    ಬರಹ: ಬರಹಗಾರರ ಬಳಗ
    ಯೋಗ ಎನ್ನುವ ಶಬ್ದವು ಇವತ್ತಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಶಾರೀರಿಕ ವ್ಯಾಯಾಮ ಎನ್ನುವ ದೃಷ್ಟಿಯಲ್ಲಿ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಆದರೆ ಯೋಗ ಎಂಬುದರ ಅರ್ಥವು ಅತ್ಯಂತ ವಿಸ್ತಾರವಾದುದಾಗಿದೆ. ಮೂಲತಃ "ಯುಜ್" ಎಂಬ…
  • June 23, 2023
    ಬರಹ: ಬರಹಗಾರರ ಬಳಗ
    ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣ ಬಹುದೆ ಜೀವನದ ಮೌಲ್ಯಗಳ  ಒಳಗೆ ತೂರುತ ನಡೆಯೆ ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ   ಚಿತ್ತವಿಲ್ಲದೆ ಗುಡಿಯ ಸುತ್ತುತಲೆ ಸಾಗಿಹುದು ಚಿತ್ತ ಭ್ರಾಂತಿಯ ಒಳಗೆ ನಡೆಯ ಬಹುದೆ ಆತುರದ…
  • June 22, 2023
    ಬರಹ: Ashwin Rao K P
    ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ವರ್ಷ ಮಂಡಿಸಿದ ಬಜೆಟ್ ನಲ್ಲಿ ಕಂಡು ಬಂದ ಪ್ರಮುಖ ವಿಷಯಗಳಲ್ಲಿ ಭೌಗೋಳಿಕ ಸೂಚ್ಯಂಕದ ಅಡಿಯಲ್ಲಿ ಬರುವ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟಿ ಮಾಲ್ ಸ್ಥಾಪಿಸಲು…
  • June 22, 2023
    ಬರಹ: Ashwin Rao K P
    ಕವಿತಾ ಸಾಲಿಮಠ ಅವರ ಗಝಲ್ ಗಳ ಸಂಗ್ರಹವೇ “ದರ್ದಿಗೆ ದಾಖಲೆಗಳಿಲ್ಲ". ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಹೈದರ್ ಹೈ. ತೋರಣಗಲ್ಲು ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ… ಭಾವಕ್ಕೆ ಜೀವ…
  • June 22, 2023
    ಬರಹ: Shreerama Diwana
    ಭಾರತ ಮತ್ತು ಉಕ್ರೇನ್ ನಡುವಿನ ಆಕಾಶ ಮಾರ್ಗದ ಅಂತರ ಸುಮಾರು 5000 ಕಿಲೋಮೀಟರ್. ಗಾಳಿಯ ಸಾಮಾನ್ಯ ವೇಗ ಗಂಟೆಗೆ ಸುಮಾರು 30/40 ಕಿಲೋಮೀಟರ್. ಆ ವೇಗದಲ್ಲಿ ಉಕ್ರೇನಿನ ಗಾಳಿ ಭಾರತ ತಲುಪಲು ಸುಮಾರು ‌6-7 ದಿನಗಳು ಬೇಕಾಗಬಹುದು. ಟರ್ಕಿ, ಇರಾನ್,…
  • June 22, 2023
    ಬರಹ: ಬರಹಗಾರರ ಬಳಗ
    ಪ್ರವಾಸ ಹೊರಟಾಗಿತ್ತು ಅದ್ಭುತವಾದ ಪಯಣವೊಂದು ಆರಂಭವಾಗಿತ್ತು. ಪ್ರತಿಯೊಬ್ಬರ ಮನಸ್ಸಿಗೆ ಇಷ್ಟವಾಗಿರುವ ಸ್ಥಳಗಳ‌ ಕಡೆಗೆ ಪಯಣ. ಆ ಪಯಣದಲ್ಲಿ ಹೊರಟ ಪ್ರತಿಯೊಬ್ಬರಿಗೂ ತಲುಪುವ ಜಾಗದ ಬಗ್ಗೆ ನಿಶ್ಚಯವಿತ್ತು. ಆದರೆ ಪಯಣದ  ಸಾಗುವ ದಾರಿಯಲ್ಲಿ…