June 2023

  • June 28, 2023
    ಬರಹ: ಬರಹಗಾರರ ಬಳಗ
    ಅಮ್ಮ ಆ ದಿನ ರಾತ್ರಿ ತುಂಬಾ ಅತ್ತಳಂತೆ. ಅವಳ ಅಳು ನೋವಿನಿಂದ ಕೂಡಿತ್ತು. ಆದರೆ ಅದು ಸಂಭ್ರಮದ ನೋವು. ಮನೆ ಬೆಳಗುವ ಮನಸ್ಸಿಗೆ ಸಂತೋಷ ನೀಡುವ ಮಗುವೊಂದರ ಸ್ವಾಗತಕ್ಕಾಗಿ ಅಮ್ಮ ಕಾಯುತ್ತಿದ್ದಳು. ಮುಂಜಾನೆ ಐದು ಆರು ಆದಾಗ ಹೊಟ್ಟೆ ನೋವು ಸ್ವಲ್ಪ…
  • June 28, 2023
    ಬರಹ: ಬರಹಗಾರರ ಬಳಗ
    ನಾವು ‘ಸತ್ಯ' ದ ಬಗ್ಗೆ ಬಹಳ ಒಲವನ್ನು ಹೊಂದಿದವರು. ಈ ಪ್ರಪಂಚದಲ್ಲಿ ಶಾಶ್ವತವಾದ ಸತ್ಯಗಳು ಸೂರ್ಯ, ಚಂದ್ರ, ನಕ್ಷತ್ರ, ಸಾಗರಗಳು, ನದಿಗಳು, ಪರ್ವತಗಳು, ಕಾನನ, ನೀರು, ಗಾಳಿ, ಈ ಭೂಮಿ ಎಲ್ಲವೂ ಶಾಶ್ವತವಾದ ಸತ್ಯಗಳು. ಇವನ್ನು ಸೃಷ್ಟಿಸಿದವರು…
  • June 28, 2023
    ಬರಹ: ಬರಹಗಾರರ ಬಳಗ
    ಮದುವೆಯಾಗಿ  ಮೊದಲ  ಯುಗಾದಿಗೆ ಹೊಲಿದಿದ್ದ ಅಂಗಿಯೀಗ ನನ್ನ ಮಗನಿಗೆ !  * ಅಂದು  ನನ್ನನ್ನು ಕಂಡಾಗ  ಹೇಳುತ್ತಿದ್ದಳು ನಲ್ಲೆ  ಚಳಿ- ಚಳಿ ! ಇಂದು ಅವಳನ್ನು 
  • June 27, 2023
    ಬರಹ: Ashwin Rao K P
    ಹಸು ಸಾಕಣಿಕೆ ಮಾಡುವವರು ಮೇವಿನ ಉದ್ದೇಶಕ್ಕಾಗಿ ಹಸಿರು ಹುಲ್ಲು ಬೆಳೆಸುವುದು ಸಾಮಾನ್ಯ. ಹಸಿರು ಹುಲ್ಲು ಬೆಳೆಸಿದರೆ ಬೇಕಾದಾಗ ಬೇಕಾದಷ್ಟು ಹಸಿರು ಹುಲ್ಲು ಪಡೆಯಬಹುದು.ನೆಟ್ಟು ಬೆಳೆಸುವ ಈ ಹುಲ್ಲಿನ ಸಸ್ಯ ಧೀರ್ಘಾವಧಿಯಾಗಿದ್ದು, ಯಾವ ರೀತಿಯಲ್ಲಿ…
  • June 27, 2023
    ಬರಹ: Ashwin Rao K P
    ವಿಭಿನ್ನ ಭಾಷಾ ಪ್ರಯೋಗದ ‘ಕಾವ್ಯುತ್ಯೋಗರ' ಎಂಬ ಕೃತಿಯನ್ನು ಬರೆದಿದ್ದಾರೆ ಲೇಖಕರಾದ ಬಸವರಾಜ ಕೋಡಗುಂಟಿ ಇವರು. ತಮ್ಮ ೧೩೪ ಪುಟಗಳ ಈ ಪುಟ್ಟ ಪುಸ್ತಕದೊಳಗೆ ಏನಿದೆ ಎಂಬ ಬಗ್ಗೆ ಅವರ ಮಾತುಗಳಲ್ಲೇ ಓದೋಣ ಬನ್ನಿ... “ಬೇಂದ್ರೆ ಶಬ್ದಗಾರುಡಿಗನೆಂದು…
  • June 27, 2023
    ಬರಹ: Shreerama Diwana
    ಕೆಲವು ಶಾಸಕರು ಮತ್ತು ಸಂಸದರು ತೀರಾ ಕೀಳು ಮಟ್ಟದ ಮಾಧ್ಯಮ ಮಾತುಕತೆಗಳಲ್ಲಿ ತೊಡಗಿದ್ದಾರೆ. ಅವರಿಗೆ ದೊಡ್ಡ ಪ್ರಚಾರ ನೀಡಿ ವೇದಿಕೆ ಕಲ್ಪಿಸುತ್ತಿರುವುದು ಸಹ ಅಷ್ಟೇ ಕೀಳು ಮಟ್ಟದ ಕೆಲವು ಸುದ್ದಿ ವಾಹಿನಿಗಳು. ತಾಖತ್ತು ಧಮ್ಮು ಮುಂತಾದ…
  • June 27, 2023
    ಬರಹ: ಬರಹಗಾರರ ಬಳಗ
    ನನ್ನದು ಒಂದು ದೇಹ ಈ ದೇಹದ ಒಳಗೆ ಅಸಂಖ್ಯಾತ ನರಗಳು, ರಕ್ತದ ಪ್ರತಿಯೊಂದು ಭಾಗಗಳು ಅವುಗಳ ಕೆಲಸವನ್ನು ಅವು ಮಾಡುತ್ತಲೇ ಇದ್ದಾವೆ. ಇದನ್ನ ನಾನು ನನ್ನ ಜೊತೆಗಿರುವ ಯಾವುದಾದರೂ ವಸ್ತುವಿಗೆ ಹೋಲಿಸಬಹುದಾ ಅಂತ ನೋಡಿದರೆ ಹೌದು ಸಾಧ್ಯವಿದೆ.…
  • June 27, 2023
    ಬರಹ: ಬರಹಗಾರರ ಬಳಗ
    ಎಂತಹ ಅದ್ಬುತ ಪರಿಕಲ್ಪನೆ ಅಲ್ವಾ! ನರೇಂದ್ರ ಮೋದಿ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷರಿಗೆ ಉತ್ತಮ ಉಡುಗೊರೆ ಕೊಡುವ ಬಗ್ಗೆ ಅದೆಷ್ಟು ಚಿಂತಿಸಿರಬೇಕು. ಪ್ರಧಾನಿ ಮೋದಿ ನಿಜವಾಗಿಯೂ ಭಾರತದ ಆಸ್ಮಿಯತೆಯನ್ನು ಜಗದಗಲಕ್ಕೂ ಹರಡುತ್ತಿದ್ದಾರೆ.…
  • June 27, 2023
    ಬರಹ: ಬರಹಗಾರರ ಬಳಗ
    ಬುದ್ಧಿವಂತ ಮತ್ತು ವಿವೇಕವಂತರಿಗಿರುವ ವ್ಯತ್ಯಾಸ ತಿಳಿಯಲು ಈ ಘಟನೆ ಓದಿ. ಒಂದು ಊರಿನಲ್ಲಿ ಪುಟ್ಟಪ್ಪ ಎಂಬ ವ್ಯಕ್ತಿ ಇದ್ದನು. ಈತ ಊರಿಗೆಲ್ಲಾ ಬೇಕಾಗಿದ್ದವನು. ಊರಿಗೆ ತುಂಬಾ ಉಪಕಾರಿಯಾಗಿದ್ದವನು. ಈತನಿಗೆ ನಾಲ್ಕು ಜನ ಮಕ್ಕಳು. ಮೊದಲನೆಯವನು…
  • June 27, 2023
    ಬರಹ: ಬರಹಗಾರರ ಬಳಗ
    ಸಂಗೀತ ಬಾಳಿಗೆ ಹೊನಲ ಬಾಲೆ ನವಚೈತನ್ಯ ಧಾರೆ ಮೇಘ ಮಾಲೆ ಬಯಕೆ ಪುಟಿದೇಳುವ ಬಾಳ ಕಲೆ ಹುಣ್ಣಿಮೆ ಚಂದಿರನ ಬೆಳದಿಂಗಳ ಮಾಲೆ   ಸೃಜನಶೀಲತೆ ಹೊಮ್ಮಿಸುವ ತನ್ನತನ  ಗೀತ ಗಾಯನ ಮನಕೆ ಸಂಭ್ರಮ ಭಾವಗಳ ಲಾಲಿತ್ಯ ಲಾಸ್ಯ ನರ್ತನ ಹಸಿರು ತೋರಣ ತನದೊಳಗೆ ತಾನನ…
  • June 26, 2023
    ಬರಹ: Ashwin Rao K P
    “ಎಲ್ಲಿಗೇ ಪಯಣ...ಯಾವುದೋ ದಾರಿ...ಏಕಾಂಗಿ ಸಂಚಾರಿ...ಈ ಗೀತೆ ಕನ್ನಡ ಚಿತ್ರದ್ದು. ಎಷ್ಟೊಂದು ಸತ್ಯವಾದ ನುಡಿಗಳನ್ನು ತುಂಬಿರುವ ಹಾಡು ಅಲ್ಲವೇ? ಮಾನವ ಎಷ್ಟೇ ಸಂಘ ಜೀವಿಯಾದರೂ ಅಂತರಂಗದಲ್ಲಿ ಏಕಾಂಗಿಯೇ ಅಲ್ಲವೇ? ಬಾಳ ಪಯಣದಲ್ಲಿ ಕೊನೆಯಲ್ಲಿ…
  • June 26, 2023
    ಬರಹ: Ashwin Rao K P
    ಉಕ್ರೇನ್ ವಿರುದ್ಧ ಕಳೆದ ೧೬ ತಿಂಗಳುಗಳಿಂದೀಚೆಗೆ ಸೇನಾ ಆಕ್ರಮಣವನ್ನು ನಡೆಸುತ್ತಿರುವ ರಷ್ಯಾಕ್ಕೆ ಶನಿವಾರದಂದು ಭಾರೀ ಸಂಕಷ್ಟವೊಂದು ಎದುರಾಗಿ ರಷ್ಯಾ ವ್ಲಾದಿಮಿರ್ ಪುತಿನ್ ಸ್ವತಃ ದೇಶಬಿಟ್ಟು ಪಲಾಯನಗೈಯುವಂಥ ಪರಿಸ್ಥಿತಿ ಸೃಷ್ಟಿಯಾದದ್ದೇ…
  • June 26, 2023
    ಬರಹ: Shreerama Diwana
    ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡಿನಲ್ಲಿ ಆಹಾರದ ಕೊರತೆ ಕಾಡಿತು. ಬಹುತೇಕ ಮಾಂಸಹಾರಿ ಪ್ರಾಣಿ ನಾಯಿ. ರಾತ್ರಿಯೆಲ್ಲಾ ಸಂಚರಿಸುತ್ತಾ  ಯಾವುದೋ ಹಾದಿ ಹಿಡಿದು…
  • June 26, 2023
    ಬರಹ: ಬರಹಗಾರರ ಬಳಗ
    ಅವನೊಬ್ಬ ಹುಡುಗ. ಯಾವುದನ್ನು ಕೂಡ ಬಾಯಿ ಮಾತಿನಲ್ಲಿ ಹೇಳಿದರೆ ಅರ್ಥವೇ ಆಗುವುದಿಲ್ಲ, ಪ್ರತಿಯೊಂದು ಉದಾಹರಣೆ ಇಟ್ಟು ಅರ್ಥ ಮಾಡಿಸಬೇಕು. ಇವತ್ತು ಬದುಕು ಅಂದ್ರೆ ಹೇಗೆ ಅಂತ ಕೇಳಿದ್ದಕ್ಕೆ ಕಣ್ಣಮುಂದೆ ಇರುವ ಬೇರೆ ಬೇರೆ ಬದುಕಿನ ರೀತಿಗಳನ್ನ…
  • June 26, 2023
    ಬರಹ: ಬರಹಗಾರರ ಬಳಗ
    ಪ್ರೀತಿಯ ಹತ್ತರ ವಿದ್ಯಾರ್ಥಿಗಳೇ.... ನಿಮ್ಮ ಶೈಕ್ಷಣಿಕ ಬದುಕಿನ ಒಂದು ಮುಖ್ಯ ಘಟ್ಟದಲ್ಲಿ ನೀವಿದ್ದೀರಿ. ಶಾಲಾ ವ್ಯವಸ್ಥೆಯೊಳಗೆ ನುಸುಳಿ ಸುಮಾರು ಹನ್ನೊಂದು ವಸಂತಗಳನ್ನು ದಾಟಿ ಈಗ 10ನೇ ತರಗತಿಗೆ ಬಂದಿದ್ದೀರಿ. ನೀವು ಶೈಕ್ಷಣಿಕವಾಗಿ ಕಳೆದದ್ದು…
  • June 26, 2023
    ಬರಹ: ಬರಹಗಾರರ ಬಳಗ
    "ಡುಮಿಂಗ" ಎಂಬ ಕಚಗುಳಿಯಿಕ್ಕುವ ಹೆಸರು ಹೊತ್ತ ಶಶಿ ತರೀಕೆರೆಯವರ ಮೊದಲ ಕಥಾಸಂಕಲನ ಇದು. ಈ ಕತೆಗಳನ್ನು ಓದುವಾಗ ಶಶಿ ತರೀಕೆರೆಯವರು ಕಥೆಗಳಿಗೆ ಹೊಸಬರೆನ್ನುವುದು(?) ನಂಬಲಾಗದ ವಿಷಯ. ಇಲ್ಲಿರುವ ಕತೆಗಳನ್ನು ಹೊಸ ಮನಸ್ಥಿತಿಯಿಂದ ಧ್ಯಾನಿಸಿ…
  • June 26, 2023
    ಬರಹ: ಬರಹಗಾರರ ಬಳಗ
    ಇಂದು ಹನುಮ ನಾಳೆ ಭೀಮ ಮತ್ತೆ ಆ ರಾಮಾ... ಕಾಸುಹಾಕಿದರೆ ಬದುಕು ತುಸು ಆರಾಮ..   ಹೊಟ್ಟೆಗಾಗಿ ಈಬಣ್ಣ.. ಹಾಕದಿರೆ ಹಿಡಿಮಣ್ಣ   ಸಂಸಾರ ಸಾಗರೋಲಂಘನ ಬಲು ಕಠಿಣ! ಈ ಬಹುರೂಪ... ನಿಶ್ಚಿಂತೆ ಅಪರೂಪ   ಪಾಪಗಳ ಕಳೆಯಲು ದೇವರು ಬಂದ ನಂತೆ..  ಇಲ್ಲಿ…
  • June 25, 2023
    ಬರಹ: Shreerama Diwana
    ಭಾರತದ ವಿದೇಶಾಂಗ ನೀತಿ ಜಗತ್ತಿಗೇ ಮಾದರಿ. ಮನುಷ್ಯ ಕುಲದ ಉಳಿವಿಗೆ ಅನಿವಾರ್ಯ. ಕೂಗು ಮಾರಿ ಮಾಧ್ಯಮಗಳ ಸಂತೆಯಲ್ಲಿ ನಿಂತು...ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರವಾಸ ಮತ್ತು ಪ್ರಚಾರದ ಹಿನ್ನಲೆಯಲ್ಲಿ...…
  • June 25, 2023
    ಬರಹ: ಬರಹಗಾರರ ಬಳಗ
    ಕಿಸೆಗಳು ಇನ್ನಷ್ಟು ದೊಡ್ಡದಾಗಬೇಕಾಗಿದೆ, ಅಂಗಿಯಲ್ಲಿ ಒಂದು ಕಿಸೆ, ಪ್ಯಾಂಟಿನಲ್ಲಿ ಇನ್ನು ಮೂರು ಕಿಸೆ ಸಾಕಾಗುತ್ತಿಲ್ಲ. ಎಲ್ಲವನ್ನು ತುಂಬಿಸಿಕೊಳ್ಳಬೇಕು. ಯಾಕೆಂದರೆ ಹೋಗುವ ದಾರಿಯ ತುಂಬಾ ಜವಾಬ್ದಾರಿಗಳು ಕಾಯ್ತಾ ನಿಂತಿರುತ್ತವೆ,…
  • June 25, 2023
    ಬರಹ: ಬರಹಗಾರರ ಬಳಗ
    ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುವವರಿಗೆ ವಿಷಯದ ಬಗ್ಗೆ ಹೆಚ್ಚಿನ ಜ್ಞಾನದ ಅವಶ್ಯತೆ ಇಲ್ಲ. ಸಣ್ಣ ಮಕ್ಕಳಿಗೆ ದೊಡ್ಡ ದೊಡ್ಡ ವಿಷಯವನ್ನು ಹೇಳಿದರೆ ಅರ್ಥವಾಗುವುದಿಲ್ಲ. ಅವರ ಮಟ್ಟಕ್ಕೆ ಅರ್ಥವಾಗುವಂತೆ ಹೇಳಿದರೆ ಸಾಕು ಎಂಬ ಮಾತನ್ನು ನಾನು ಹಲವು…